ಕಾಶೀ ವಿಶ್ವನಾಥನು, ಗಂಗೆಯ ಹರಿವೂ…


Team Udayavani, Jan 20, 2020, 5:23 AM IST

varanasi-temple-header-750×350

ಪಕ್ಕದ ಮನೆಯವರೊಬ್ಬರು ಯಾವಾಗಲೂ ನನ್ನನ್ನು ಕೇಳುತ್ತಿದ್ದ ಪ್ರಶ್ನೆಯೆಂದರೆ, ಎಷ್ಟು ಊರು, ಎಷ್ಟು ದೇವಸ್ಥಾನಕ್ಕೆ ಹೋಗ್ತಿàರಿ, ಬೋರ್‌ ಬರೋ ದಿಲ್ವಾ ಎಂದು. ಆಗ ಅವರಿಗೆ ಹಾಗೇನೂ ಇಲ್ಲ. (ಸ್ವಲ್ಪ ಸಿಟ್ಟು ಬಂದಿದ್ದರೂ ವಿನಯ ಪೂರ್ವಕ ವಾಗಿ) ಯಾಕೆ ಬೋರ್‌ ಆಗುತ್ತೆ?’ ಎಂದು ಮರು ಪ್ರಶ್ನೆ ಹಾಕಿದ್ದೆ.

ನಿಧಾನವಾಗಿ ನನ್ನೊಳಗೇ ಆ ಪ್ರಶ್ನೆ ಕಾಡತೊಡಗಿತು. ಹೌದಾ, ದೇವಸ್ಥಾನಗಳಿಗೆ ಹೋದರೆ, ಪುಣ್ಯ ಕ್ಷೇತ್ರ ಗಳಿಗೆ ಹೋದರೆ ಬೋರ್‌ ಆಗುತ್ತಾ ಎನಿಸತೊಡಗಿತು.
ನಾನು ಹಲವು ಪುಣ್ಯ ಕ್ಷೇತ್ರಗಳಿಗೆ ಹೋಗಿದ್ದೇನೆ. ಹೆಸರು ಹೇಳುವುದಾದರೆ ಹಲವಾರು ಹೇಳಬೇಕು. ಕೆಲವು ಸ್ಥಳಗಳಿಗೆ ಆಗಾಗ್ಗೆ, ವರ್ಷಕ್ಕೊಮ್ಮೆಯಾದರೂ ಹೋಗಬೇಕೆನಿಸಿದ್ದಿದೆ, ಹೋಗುತ್ತಿದ್ದೇನೆ. ಅಲ್ಲಿ ಏನಿದೆಯೋ ನನಗೂ ಗೊತ್ತಿಲ್ಲ. ನನಗೆ ದೊಡ್ಡ ದೊಡ್ಡ ಮಾತುಗಳಲ್ಲಿ ಅದನ್ನು ಹೇಳಲು ಬಾರದು.

ಆದರೆ ಅಲ್ಲಿಗೆ ಹೋದಾಗ ಸಿಗುವ ಖುಷಿಯನ್ನು ಹೇಳುವುದು ಕಷ್ಟ. ಉದಾಹರಣೆಗೆ ವಾರಾಣಾಸಿಗೆ ಎರಡು ಬಾರಿ ಹೋಗಿದ್ದೆ. ಅಲ್ಲಿ ಕಾಶೀ ವಿಶ್ವನಾಥನನ್ನು ಕಂಡು ಕೈ ಮುಗಿದು ನಮಸ್ಕರಿಸಿ, ಗಂಗಾ ತಟದಲ್ಲಿ ಹೋಗಿ ಕುಳಿತುಕೊಂಡರೆ ಮನಸ್ಸಿನ ಭಾರವೆಲ್ಲಾ ಕಳೆದುಕ ೊಂಡಂತೆ ಅನ್ನಿಸುತ್ತದೆ. ಅದು ದೇವರ ಪ್ರಭಾವವೋ, ನಮ್ಮ ಮನಸ್ಸಿನ ಭಾವನೆಯೋ ಗೊತ್ತಿಲ್ಲ. ಅಲ್ಲಿ ಅರ್ಧ ಗಂಟೆ ತಣ್ಣಗೆ ಕುಳಿತು ಬಂದರೆ ಹೊಸ ಶಕ್ತಿ ಬಂದಂತೆ ಆಗುತ್ತದೆ. ನಮ್ಮ ಹಿರಿಯರು ಇದನ್ನೇ ಕಾರಣಿಕ ಎನ್ನುತ್ತಿದ್ದುದ್ದೇನೋ? ನಾವೀಗ ಪಾಸಿಟಿವ್‌ ಎನರ್ಜಿ ಎನ್ನುತ್ತೇವೆ. ಅದೂ ಇದೇ ಇರಬೇಕು. ಮನಸ್ಸಿನ ಏನೇ ದುಃಖವಿದ್ದರೂ ಅಲ್ಲಿಗೆ ಹೋಗಿ ಬಂದರೆ ಎಲ್ಲವನ್ನೂ ನಿಭಾಯಿಸುವ ಧೈರ್ಯ ಬರುತ್ತದೆ. ದೇವರು ಇದ್ದಾರೆ, ಸಹಕರಿಸುತ್ತಾರೆ ಎಂಬ ಅಭಿಪ್ರಾಯವೂ ಮನಸ್ಸಿನಲ್ಲಿ ಮೂಡು ತ್ತದೆ. ಇದು ತೀರ್ಥಕ್ಷೇತ್ರಗಳಿಂದ ನನ ಗಾಗುತ್ತಿರುವ ಪ್ರಯೋಜನ. ದೇವರು ಸಿಕ್ಕರೇ, ಸಿಗಲಿಲ್ಲವೇ ಎಂಬ ಚಿಂತೆಗೆ ನಾನು ಹೋಗುವುದಿಲ್ಲ. ದೇವರು ಕಾಣ ಬೇಕೆಂಬ ಹಂಬಲದಿಂದಲೂ ಹೋಗುವು ದಿಲ್ಲ, ಮನಸ್ಸಿನ ನೆಮ್ಮದಿಗಾಗಿಯಷ್ಟೇ ನನ್ನ ಭೇಟಿ.

- ರಘೋತ್ತಮ, ಕುಂದಾಪುರ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.