ಮಳೆಗಾಲದಲ್ಲೂ ಮನೆ ಸುಂದರವಾಗಿಡಿ

ಹೇಗೆ ಮಾಡಿದರೆ ಚೆನ್ನಾಗಿರುತ್ತೆ? ಟಿಪ್ಸ್‌ ಇಲ್ಲಿದೆ

Team Udayavani, Aug 11, 2019, 10:00 PM IST

Home-Rainy

ಮನೆ ಅಲಂಕಾರಕ್ಕಾಗಿ ಎಷ್ಟೇಲ್ಲಾ ಯೋಚನೆ ಮಾಡುತ್ತೇವೆ ಆದರೆ ಅದಕ್ಕಾಗಿಯೇ ಹಲವು ಸರಳ ಬದಲಾವಣೆಗಳನ್ನು ಮನೆ ಯಲ್ಲಿ ಮಾಡಿಕೊಂಡಲ್ಲಿ ಮನೆಯನ್ನು ಇರುವುದಕ್ಕಿಂತ ಚೆನ್ನಾಗಿ ಮಾಡಬಹುದು.ಮನೆ ಅಲಂಕಾರ,

1.ಮನೆಗಳಲ್ಲಿ ಕಿಟಕಿಗಳಲ್ಲಿ ಪರದೆಗಳನ್ನು ಹಾಕುವುದು ಸಾಮಾನ್ಯ. ಅದರಲ್ಲೂ ಬಣ್ಣದ ಬಟ್ಟೆಗಳನ್ನು ಹಾಕುತ್ತಾರೆ ಅದರ ಬದಲು ಲೈಟ್‌ ಬಣ್ಣಗಳನ್ನು ಬಳಸುವುದರಿಂದ ಮನೆಯೊಳಗೆ ಬೆಳಕು ಧಾರಾಳವಾಗಿ ಬರುತ್ತದೆ. ಅದರಲ್ಲಿಯೂ ಕಾಟನ್‌ ಬದಲಾಗಿ ಸಿಂಥೆಟಿಕ್‌ ಬಟ್ಟೆಗಳನ್ನು ಬಳಸುವುದು ಉತ್ತಮ.

2.ಪೀಠೊಪಕರಣಗಳನ್ನು ಮನೆಗಳಲ್ಲಿ ಹೇರಳವಾಗಿ ಬಳಸುವವರು ಮಂದ ಬಣ್ಣದ ಸೋಫಾ ಹಾಸಿಗೆಯನ್ನು ಬಳಸುವುದನ್ನು ಕೆಇಮೆ ಮಾಡಿಗಾಢ ಬಣ್ಣಗಳಿಗೆ ಮೊರೆ ಹೋಗಬೇಕು. ಯಾಕೆಂದರೆ ಗಾಢ ಬಣ್ಣಗಳು ಮನೆಯನ್ನು ಬೆಚ್ಚಗಿರಿಸುವಲ್ಲಿ ಸಹಾಯ ಮಾಡುತ್ತವೆ ಇದಕ್ಕೆ ಪೂರಕವೆಂಬಂತೆ ಬೆಡ್‌ ಮತ್ತು ದಿಂಬುಗಳನ್ನು ಸೋಫಾಗಳ ಮೇಲೆ ಬಳಸುವುದು ಇನ್ನು ಉತ್ತಮ ಇದು ಮಳೆಗಾಲದಲ್ಲಿ ಬೆಚ್ಚಗಿರಿಸುವಂತೆ ಮಾಡು ವಲ್ಲಿ ಸಹಾಯ ಮಾಡುತ್ತದೆ.

3.ಮಳೆಗಾಲದಲ್ಲಿ ಒಂದಲ್ಲಾ ಒಂದು ವಿಷಯಗಳಿಂದ ದೂರ್ವಾ ಸನೆ ಹರಡುವ ಸಂಭವವಿರುತ್ತದೆ ಅದಕ್ಕಾಗಿ ಮನೆಯಲ್ಲಿ ಸುಗಂಧ ದ್ರವ್ಯಗಳು ಇದ್ದರೆ ಚೆಂದ ಎನ್ನುವವರು ಮನೆಯ ಒಳಗೆ ಪರಿಮಳ ಬೀರುವ ಸಸ್ಯಗಳನ್ನು ಬೆಳೆಸಿ ಇಲ್ಲವಾದಲ್ಲಿ ಮನೆಯ ಸುಗಂಧ ಹೆಚ್ಚಿಸಲು ಸಿಗುವ ಪರಿಮಳಯುಕ್ತ ದ್ರವ್ಯಗಳನ್ನು ಬಳಸಿ ಇದರಿಂದ ಮನೆಯಲ್ಲಿ ದೂರ್ವಾಸನೆ ಹರಡುವುದನ್ನು ತಡೆಯ ಬಹುದು.

4.ಮಳೆಗಾಲದಲ್ಲಿ ಮನೆಯಲ್ಲಿ ಎಲ್ಲೇ ಕುಳಿತು ಕೊಂಡರು ಸಹ ಚಳಿಯಾಗುತ್ತದೆ ಎನ್ನುವವರು ಚೆಂದದ ಡಿಸೈನ್‌ ಬೆಡ್‌ಶಿಟ್‌ಗಳಿರುತ್ತವೆ ಅವುಗಳನ್ನು ಬಳಸುವುದರಿಂದ, ನೀವು ಚಹಾ ಸವಿ ಯುವಾಗ ಅಥವಾ ಸಂಜೆಯ ಹೊತ್ತು ಚಳಿಯಾಗು ವಾಗ ಹೊದ್ದು ಕುಳಿತುಕೊಳ್ಳಬಹುದು. ಇದು ಬೇರೆ ಸಮಯ ದಲ್ಲಿ ಸೋಫಾದ ಅಂದ ಹೆಚ್ಚಿಸುವುದಲ್ಲದೆ ಮಳೆಗಾಲದಲ್ಲಿ ಬೆಚ್ಚಗಿರಿಸುತ್ತದೆ.

5.ಮನೆಗೆ ಹಳದಿ ಮತ್ತು ಕಿತ್ತಳೆ ಬಣ್ಣವನ್ನು ಬಳಸುವುದರಿಂದ ಮನೆಯನ್ನು ಬೆಚ್ಚಗಿರಿಸುತ್ತದೆ. ಇವುಗಳು ಸೂರ್ಯನ ಕಿರಣಗ ಳನ್ನು ಹೆಚ್ಚಾಗಿ ಹೀರಿಕೊಳ್ಳುವುದರಿಂದ ಈ ಬಣ್ಣಗಳನ್ನು ಮಳೆ ಗಾಲದಲ್ಲಿ ಬಳಸುವುದು ಉತ್ತಮ. ಅದಲ್ಲದೆ ಈ ಬಣ್ಣಗಳು ಮನೆಯ ಅಂದವನ್ನು ಹೆಚ್ಚಿಸುತ್ತವೆ, ಈ ಬಣ್ಣ ಆಕ ರ್ಷಕ ಬಣ್ಣವಾಗಿದ್ದು ಮನೆಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.

-ಪ್ರೀತಿ ಭಟ್‌,ಗುಣವಂತೆ

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.