ಬದುಕು ಬಂದಂತೆ ಸ್ವೀಕರಿಸೋಣ


Team Udayavani, Sep 30, 2019, 5:15 AM IST

woman

ಹೊಟ್ಟೆ ತುಂಬಾ ಊಟ, ಕಣ್ಣು ತುಂಬ ನಿದ್ರೆ ಇದ್ದರೆ ಅವನೇ ನಿಜವಾದ ಸಿರಿವಂತನಂತೆ. ಮನೆ, ಕೆಲಸ, ಸಾಲ, ಪ್ರೀತಿ ಎನ್ನುವ ಯೋಚನೆಯನ್ನು ಮಾಡುತ್ತಲೇ ಇದ್ದವರಿಗೆ ಇವೆರಡರ ಗೋಚರವೇ ಇರಲಾರದು. ಅದೊಂದು ದಿನ ಮಲಗಿದ್ದ ನನಗೆ ಎಷ್ಟೇ ತಡಕಾಡಿದರೂ ನಿದ್ರಾ ದೇವಿ ಮಾತ್ರ ಸಮೀಪಿಸುತ್ತಿಲ್ಲ.

ತಲೆಯಲ್ಲಿದ್ದ ಸಾವಿರ ಯೋಚನೆಗಳು ನನ್ನನ್ನು ಇನ್ನಷ್ಟು ಹೊತ್ತು ಭ್ರಮನಿರಸನನ್ನಾಗಿ ಮಾಡಲು ಹೊರಟಂತಿತ್ತು. ತತ್‌ಕ್ಷಣವೇ ಎದ್ದು ನನ್ನ ಸ್ನೇಹಿತೆಗೊಂದು ಕರೆ ಮಾಡಿ ನಿದ್ದೆ ಬರಬೇಕಾದರೆ ಏನು ಮಾಡಬೇಕು ಎಂದು ಕೇಳಿದೆ . ಅದಕ್ಕೆ ಪ್ರತ್ಯುತ್ತರವೆಂಬಂತೆ ಚಿಂತೆ ಬಿಡು ನಿದ್ದೆ ತಾನಾಗಿಯೇ ಬರುತ್ತದೆ ಎಂಬ ಸಲಹೆ ಕೇಳಿ ಬಂತು.

ಸರಿ ಎಂದು ಈಗ ನಿದ್ದೆ ಬರಲೇ ಬೇಕು ಎಂದು ಕಣ್ಣು ಮುಚ್ಚಿದಾಗ ನನ್ನ ಸ್ನೇಹಿತನೊಬ್ಬ ಹೇಳಿದ ಪುಟ್ಟ ಕಥೆ ನೆನಪಿಗೆ ಬಂತು. ಓರ್ವ ಯುವಕನು ಹೆಬ್ಟಾವನ್ನು ಸಾಕಿದ್ದನಂತೆ ಆತ ಅದನ್ನು ತನ್ನ ಸ್ವಂತ ಮಗುವಿನಂತೆ ಪೋಷಿಸುತ್ತಿದ್ದನು. ದಿನ ಅದರ ಜತೆ ಮಲಗುವುದು, ಅದಕ್ಕೆ ಆಹಾರ ತಿನ್ನಿಸುವುದು. ಹೀಗೆ ಆ ಹಾವೇ ಆತನ ಸರ್ವಸ್ವವಾಗಿತ್ತು. ಆದರೆ ಇದ್ದಕ್ಕಿದಂತೆ ಒಮ್ಮೆ ಆ ಹಾವು ತೀರ ಅಸ್ವಸ್ಥವಾಗುತ್ತ ಹೊಗುವಂತೆ ಆತನಿಗೆ ಅನಿಸತೊಡಗಿತ್ತು. ತತ್‌ಕ್ಷಣ ವೈದ್ಯರಲ್ಲಿ ತೆರಳಿ ಅದು ನಾಲ್ಕೈದು ದಿನದಿಂದ ಏನನ್ನು ತಿನ್ನುತಿಲ್ಲ ಎಂದು ಪರಿತಪಿಸಿದನು. ಆಗ ವೈದ್ಯನು ತಪಾಸಣೆ ಮಾಡಿ “ನೀವು ಅದನ್ನು ಕಾಡಿಗೆ ಬಿಟ್ಟು ಬನ್ನಿ’ ಅಂದರು. “ಅಂದರೆ ನಾನು ಅದಕ್ಕೆ ಇಷ್ಟವಾಗಲಿಲ್ಲವೇ? ನನ್ನಿಂದ ಅದು ದೂರ ಆಗಬೇಕೆಂಬ ಬಯಕೆಯನ್ನು ಆ ಹಾವು ಹೊಂದಿದೆಯೇ?’ ಎಂದು ವೈದ್ಯರಲ್ಲಿ ಪ್ರಶ್ನಿಸಿದನು. ನೀವು ಅದರ ಮೇಲೆ ಕಾಳಜಿಯನ್ನು ಹೊಂದಿದ್ದೀರಿ ಆದರೆ ಅದು ನಿಮ್ಮನ್ನು ತಿನ್ನಲು ಹೊಂಚು ಹಾಕುತ್ತಿದೆ. ಅದಕ್ಕಾಗಿಯೇ ಉಪವಾಸವಿದ್ದು ತಕ್ಕ ಸಮಯಕ್ಕಾಗಿ ಕಾಯುತ್ತಿದೆ ಅಂದರು.

ನಮ್ಮ ಬದುಕಿನಲ್ಲಿ ಹಲವಾರು ಮಂದಿ ನಮಗೇ ಅರಿವಿಲ್ಲದಂತೆ ಬಂದು ಸಂಚಲನ ಮೂಡಿಸಿ ಹೋಗುತ್ತಾರೆ. ಇಲ್ಲಿ ಆ ವ್ಯಕ್ತಿ ಹಾವನ್ನು ಇಷ್ಟಪಟ್ಟಾ ಕ್ಷ ಣ ಅದು ತನ್ನ ಸ್ವಭಾವವನ್ನು ಬಿಟ್ಟುಕೊಡಲು ಹೇಗೆ ಸಾಧ್ಯವಾಗಲಿಲ್ಲವೋ, ಅದೇ ರೀತಿ ನಾವು ಬಯಸಿದ ವ್ಯಕ್ತಿಯನ್ನು ನಾವೆಂದು ಕೊಂಡಂತೆ ಇರಬೇಕೆಂದು ತಿರ್ಮಾನಿಸುವುದು ಸರಿಯಲ್ಲ.

ಬದುಕು ಬಂದಂತೆ ಸ್ವೀಕರಿಸೋಣ
ಜೀವನದಲ್ಲಿ ಹೀಗೆ ಇರಬೇಕೆಂದು ಬದುಕುವವರಿದ್ದಾರೆ, ಅಂದುಕೊಂಡಂತೆ ಆಗದಿದ್ದಲ್ಲಿ ನಿರಾಸೆಯ ಭಾವನೆ ತಾಳದೆ ಏನೇ ಬಂದರೂ ಸ್ವೀಕರಿಸುವ ಮನೋಸ್ಥಿತಿಯನ್ನು ನಾವು ಮುನ್ನಡೆಯಬೇಕಾಗಿದೆ. ಬೇರೆಯವರಿಗಾಗಿ ಬದುಕುವವರು ನಿಮ್ಮ ಇಷ್ಟ, ಭಾವನೆ, ಇಚ್ಛೆ, ಮನೋಲ್ಲಾಸ ಎಲ್ಲವನ್ನು ಮೂಲೆಗೆ ತಳ್ಳಿ ಬರಬೇಕಾಗುತ್ತದೆ. ಇಲ್ಲಿ ಯಾರೂ ಪರಿಪೂರ್ಣರಲ್ಲ ಅಂದ ಮೇಲೆ ಬದುಕನ್ನು ಬಂದಂತೆ ಸ್ವೀಕರಿಸುವ ಬದಲು ನಾವೇ ರಚಿಸಲು ಹೋದರೆ ಬೇಸರ, ಅವಮಾನಗಳಿಗೆ ನಾವು ಸಿದ್ಧರಾಗಿರಬೇಕಾಗುತ್ತದೆ. ಬೇರೆಯವರ ಜೀವನದ ಕುರಿತು ಚಿಂತೆ ಮಾಡಿ ನಿಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡದೆ ಬದುಕು ಬಂದತೆ ಸ್ವೀಕರಿಸಿದರೆ ಲೈಫ್ ಇಸ್‌ ಬ್ಯೂಟಿಫ‌ುಲ್‌ ಅನ್ನೂ ಮಾತಿನಲ್ಲಿ ಅನುಮಾನವಿಲ್ಲ.

-  ರಾಧಿಕಾ, ಕುಂದಾಪುರ

ಟಾಪ್ ನ್ಯೂಸ್

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.