ನಿರೀಕ್ಷೆ ಮಿತಿಯಲ್ಲಿರಲಿ


Team Udayavani, Dec 23, 2019, 4:10 AM IST

wd-28

ಜೀವನದ ಪ್ರತಿ ಹಂತ ಅನೇಕ ಮಜಲಿನ ಆಗರ…ಆ ಹಂತದಲ್ಲಿ ಸಂಭವಿಸುವ ಎಲ್ಲ ಪ್ರಕ್ರಿಯೆಗಳು ಮನಸ್ಸಿನ ಇಷ್ಟಾರ್ಥವಾಗಿ ನಡೆಬೇಕೆಂಬುದು ಎಲ್ಲರ ಮಹದಾಸೆ. ಅನೇಕ ನಿರೀಕ್ಷೆಗಳ ಬೃಹತ್‌ ಕೂಪ ನಮ್ಮ ಮನಸ್ಸು. ಬೆಟ್ಟದ ಎತ್ತರದಷ್ಟು ನಿರೀಕ್ಷೆಗಳನ್ನ ಜೋಳಿಗೆ ಹಾಕೊಂಡು ಕನಸು ಕಾಣುವ ಪರಿ ನಮ್ಮದು. ಕಂಡ ಕನಸು ನನಸಾಗದೇ ಉಳಿದಾಗ ನಮ್ಮ ನಿರೀಕ್ಷೆ ಹುಸಿಯಾಗುವುದು ನಿಶ್ಚಿತ. ಕಾಣುವ ಪ್ರತಿಯೊಂದು ವಿಚಾರದಲ್ಲಿ ನಮ್ಮ ಪಾತ್ರ ಸದಾ ಇರಬೇಕೆಂದು ಬಯಸುವುದು ಮೂರ್ಖತನ. ಕೈಗೆಟುಕದ ಕಾರ್ಯವನ್ನು ಮುಂದಿಟ್ಟು ನಿರೀಕ್ಷೆಗಳನ್ನು ಸೃಷ್ಟಿಸಿ ಬಳಿಕ ವೇದನೆ ಪಡುವುದು ಸಲ್ಲ.

ನಿರೀಕ್ಷೆ ತಪ್ಪೇ?
ತನ್ನ ಯೋಗ್ಯತೆಗಿಂತ ಜಾಸ್ತಿ ಕನಸು ಕಾಣುತ್ತಾರೆ. ನಿರೀಕ್ಷಿತ ಪ್ರತ್ಯುತ್ತರ ಅಥವಾ ನಿರೀಕ್ಷಿತ ಸ್ವರ ಬಾರದೇ ಹೋದಾಗ ಕೊಂಚ ಮುದು ಡುವುದು ಸಹಜ. ನಮ್ಮ ನಿರೀಕ್ಷೆಗಳು ಮತ್ತೂಬ್ಬರಲ್ಲಿ ನೋವುಂಟು ಮಾಡುತ್ತದೆ ಎನ್ನುವುದುದಾದರೆ ನಮ್ಮ ನಿರೀಕ್ಷೆಗಳಿಗೆ ಅರ್ಥ ಎಲ್ಲಿದೆ? ಜೀವನದ ಹಂತದಲ್ಲಿ ಬುದುಕು ಹೀಗೆಯೇ ಶೃಂಗಾರ ಗೊಳ್ಳಬೇಕೆಂದು ಕಾಣದ ಕಸರತ್ತಿಗೆ ಕೈ ಹಾಕುತ್ತೇವೆ.ಅದರಲ್ಲಿ ಯಶಸ್ಸು ಕಾಣಲು ಸಾಧ್ಯವೇ ಇಲ್ಲವೆಂದು ತಿಳಿದಾಗ ಮನಸ್ಸು ಬೇಡದ ಕಾರ್ಯಕ್ಕೆ ತೊಡಗಿಸಿಕೊಳ್ಳಲು ಮುಂದಾಗುತ್ತದೆ. ನಿರೀಕ್ಷೆ ಹುಟ್ಟಿಸಲು ಮತ್ತೂಬ್ಬ ವ್ಯಕ್ತಿಯಿಂದಲೂ ಸಾಧ್ಯ. ಆದರೆ ಆತನ ಜೀವನ ನಿರೀಕ್ಷೆಗಳ ಸಾಗರದಲ್ಲಿ ಮಿಂದೇ ಳದಿದ್ದರೆ ಸಮಾಜದಲ್ಲಿ ವ್ಯವಹರಿಸಲು ಸಾಧ್ಯ. ವೈಯಕ್ತಿಕ ಜೀವನದಲ್ಲಿ ಸೋಲುಂಡಾಗ ಅದರ ಹೊರೆ ಮತ್ತೂಬ್ಬರಿಗೆ ವಹಿಸುವುದು ತುತ್ಛ ಕಾರ್ಯ. ಯಶಸ್ಸಿನ ತೋಟಕ್ಕೆ ನಾವೇ ಗೊಬ್ಬರ ಹಾಕಬೇಕು. ಮತ್ತೂಬ್ಬರ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬಾರದು. ಹಾಗಾಗಿ ಜೀವನದ ಮುನ್ನಡೆ ಅಥವಾ ಹಿನ್ನಡೆಗೆ ನಾವೇ ಕಾರಣ ಹೊರತು ನಮ್ಮ ನಿರೀಕ್ಷೆಗಳಲ್ಲ.ಪ್ರಯತ್ನ ರಹಿತ ಕಾರ್ಯದಲ್ಲಿ ಫಲ ದೊರೆಯುವುದು ಬೇಸಿಗೆಯಲ್ಲಿ ಮಾವಿನ ಮರದಲ್ಲಿ ಚಿಗುರು ಕಂಡಂತೆ.

- ಗಣೇಶ್‌ ಪವಾರ್‌

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.