ಮೌನಿಯಾದೆ ನಾ…


Team Udayavani, Nov 25, 2019, 5:15 AM IST

sILENCE

ಮುಂಜಾವಿನ ಸೋಗು ಕಣ್ಮನ ಸೆಳೆಯುತ್ತಾ, ಭಾವನೆಗಳ ಜತೆಗೂಡಿ ನೆನಪುಗಳ ಸಾಲು ಒಂದೊಂದಾಗಿ ಬರುತಿರಲು ಮೌನವೊಂದೇ ಸಹಪಾಠಿ. ಪ್ರತಿಯೊಬ್ಬರ ಸುಂದರ ಪಯಣದಿ ಎಂದಿಗೂ ಜತೆಗಿರುವ ಮನದಾಳದ ಸಂಗಾತಿಯೂ ಹೌದು. ಮೌನ ಎಂದಾಕ್ಷಣ ಅಲ್ಲಿ ಹುದುಗಿರುವ ಸಾವಿರಾರು ಯೋಚನೆ, ಆಲೋಚನೆಗಳಿಗೆ ಅದೊಂದೇ ಕಣಿವೆಯಾಗಿ ನಮ್ಮನ್ನು ಇನ್ನೊಂದೆಡೆ ಬದುಕಲು ಪ್ರೇರೇಪಿಸುತ್ತಾ, ಸುಂದರ ಬದುಕಿನ ಪಯಣಕ್ಕೆ ಕರೆದೊಯ್ಯುತ್ತದೆ.

ನೀನಿರಲು ಸನಿಹ ಬೇರೇನು ಬೇಡ , ಕೆಲವೊಮ್ಮೆ ಇದೇ ಮೌನ ಆತಂಕವನ್ನು ಸೃಷ್ಟಿಸುವುದುಂಟು.ಭಯಪಡದೇ ಏಕಾಂತದಲ್ಲಿ ವಿಚಾರಗಳನ್ನು ಸಮರ್ಥಿಸಿದಾಗ ಉತ್ತರದ ಜತೆಗೆ ಮುಂದಾಗಬೇಕಾದ ಕಾರ್ಯಕ್ಕೆ ದಾರಿ ದೊರೆತು ಮನಸ್ಸು ನಿರಾಳವಾಗುವುದಂತೂ ನಿಜ. ಹಾಗಾಗಿ ಮೌನದಿಂದ ಮನಸ್ಸು ಕೆಡುತ್ತದೆ, ತಪ್ಪು ಹಾದಿಯತ್ತ ಮನದ ಚಿತ್ತ ಎನ್ನುವ ಮಾತು ಎಷ್ಟು ನಿಜವೋ ಅದೇ ಮೌನ ಸಾಧನೆಯ ಹಾದಿಯನ್ನೂ ತೋರುತ್ತದೆ ಎನ್ನುವುದೂ ಅಷ್ಟೇ ನಿಜ.

ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲೂ ಸಹಕಾರಿ. ಕಂಡು ಕಾಣದ ಮನಸ್ಸಿನ ನೋವು, ವೇದನೆಗಳಿಗೆ ಏಕಾಂತ ಜೊತೆಗಾರನಂತೆ ಬಂದು ಮನದ ಪರಿವರ್ತನೆಗೊಳಿಸಿ ಜೀವವಿಲ್ಲದ ಪಯಣವನ್ನು ಸುಂದರ ಜೀವಗೊಳಿಸಿ ಮುನ್ನಡೆಸುತ್ತದೆ. ಒಲಿದ ಅದೃಷ್ಟವನ್ನು ತೃಪ್ತಿಪಡುವುದು ಅಷ್ಟೇ ಸುಖವೆನಿಸುತ್ತದೆ.

ಜೀವನದಂತ್ಯದವೆರೆಗೆ ಕೂಡಿ ಬರುವ ಜೀವನದ ಹಾದಿ ಸುಗಮವಾಗಲೂ ಹೆಗಲು ನೀಡಿ, ಕಷ್ಟ ಸುಖಗಳಿಗೆ ಸಮಾನವಾಗಿ ಜತೆಗಿದ್ದು, ಮುನ್ನಡೆಸುತ್ತದೆ. ಬಯಸದೇ ಬಂದ ಭಾಗ್ಯ ನೋವುಗಳ ಜತೆಗೆ ಜೀವನದ ಸೂತ್ರವ ಹೆಣೆದು ಆಡಿಸುವ ಈ ಜಗದಿ ಏಕಾಂತ ಸುಂದರ ಬದುಕ ನಡೆಸಲು ನಮ್ಮೊಂದಿಗೆ ಇರುತ್ತದೆ. ಸಮಯೋಚಿತ ಸಲಹೆ ನೀಡುವವರು, ಕೈ ಹಿಡಿದು ಮುನ್ನಡೆಸೋ ಜನ ಎಷ್ಟಿದ್ದರೂ, ಸುತ್ತೆಲ್ಲಾ ಹರಡಿದ ಮೌನ ಒಂದು ವಿಧವಾದ ಹುನ್ನಾರವನ್ನೆ ಹುಟ್ಟುಹಾಕಿರುತ್ತದೆ. ಮೌನ ಬೇಡ ಮಾತು ಬೇಕೆನಿಸಿದರೂ, ಮೌನಕ್ಕಿರುವ ಒಳಾರ್ಥ ಜೀವನದಲ್ಲಿನ ನೋವ ಮರೆತು ಪ್ರತಿಯೊಂದು ಮೆಟ್ಟಿಲುಗಳನ್ನೇರುತ್ತಾ ಹೊಸ ಹುರುಪಿನ ಹೊಸ ಅರ್ಥದ ಹೊಸ ಬದುಕು ಮೌನ ಕಣಿವೆಯಿಂದ.

-ವಿಜಿತಾ, ಬಂಟ್ವಾಳ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.