ಭರವಸೆಯ ಬೆಳಕು ಆರದಿರಲಿ…


Team Udayavani, Dec 16, 2019, 5:28 AM IST

Kirulekhana-3

ಪ್ರತಿಯೊಬ್ಬರಲ್ಲೂ ಒಂದು ಸಣ್ಣ ಮಗುವಿನ ಗುಣ ಅಡಕವಾಗಿರುತ್ತದೆ. ಬೆಳಗ್ಗಿನ ಸೂರ್ಯ ಉದಯಿಸಿದರೂ, ಮೋಡಗಳ ಮರೆಯಲ್ಲಿ ಕಾಣದೇ ಇರಬಹುದು. ಆದರೆ ಆತನ ಕಿರಣಗಳು ಸಣ್ಣ ಅಲೆಯಂತೆ ಪ್ರಕಾಶಿಸುತ್ತವೆ. ಹಾಗೆಯೇ ಬದುಕು ಒಂದು ಅಲೆಯಂತೆ. ಅಲ್ಲಿ ಮೋಡಗಳಂತೆ ಅಡ್ಡಗಟ್ಟುವವರು ಅದೆಷ್ಟು ಜನರಿದ್ದರೂ ಬೆನ್ನೆಲುಬಾಗಿ ಒಬ್ಬರಾದರೂ ಇದ್ದೇ ಇರುತ್ತಾರೆ.

ನಾಳೆ ಎಂಬುದು ತಾಯಿ ಹೊಟ್ಟೆಯಲ್ಲಿನ ಮಗುವಿನಂತೆ. ಸಣ್ಣಪುಟ್ಟ ಯಶಸ್ಸು ಸಾಧನೆಯ ಹಾದಿಯಲ್ಲಿ ಹೊಸ ಚೈತನ್ಯ ನೀಡುತ್ತದೆ. ನಕಾರಾತ್ಮಕ ಬದಲಾವಣೆಗಳಾದರೂ ಇಂತಹ ಕಥೆಗಳು ನಮ್ಮಲ್ಲಿ ಸಕಾರಾತ್ಮಕ ಭಾವನೆಯನ್ನು ಬೆಳೆಸಲು ಸಹಾಯಕ.

ಇಂದಿನ ಯುವಜನತೆ ಹೇಗೆಂದರೆ ಯಾವುದೇ ವಿಷಯವನ್ನು ತಿಳಿಯದೆ ಇದರಲ್ಲಿ ತಾನೂ ಸೇರಿಕೊಳ್ಳುವುದು. ಅದರಿಂದಾಗುವ ಸಮಸ್ಯೆ ಏನು ಎಂದು ಸಹ ಯೋಚನೆ ಮಾಡುವ ತಾಳ್ಮೆ ಅವರಲ್ಲಿರದು. ಒಟ್ಟಿನಲ್ಲಿ ತಾನೂ ಎಲ್ಲರಂತೆ ಇರಬೇಕೆನ್ನುವುದು ಒಂದು. ಇಲ್ಲಿ ಅವರ ಮನಸ್ಥಿತಿ ಅವರನ್ನು ತಾಳ್ಮೆಯಿಂದ ಯೋಚಿಸಲು ಎಂದಿಗೂ ಬಿಡುವುದಿಲ್ಲ. ಇಲ್ಲಿ ಸಮಯ ಅನ್ನೋದು ಎಷ್ಟು ಮುಖ್ಯವೆಂದರೆ ಅದಕ್ಕಿರುವಷ್ಟು ಪ್ರೀತಿ ಕಾಳಜಿ ಇನ್ನಾವುದಕ್ಕೂ ತಿಳಿದಿಲ್ಲ.

ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫ‌ಲವೇನು ಎನ್ನುವಂತೆ, ಏನಾದರೂ ಮಾಡುವ ಮೊದಲು ತಾಳ್ಮೆಯಿಂದ ಯೋಚಿಸಿ ನಿರ್ಧರಿಸಿದರೆ ಉತ್ತಮ ಬದುಕು ರೂಪಿಸಬಹುದು. ಪ್ರತಿಯೊಬ್ಬರಿಗೂ ಜೀವನದಲ್ಲಿ ನಡೆಯುವ ಘಟನೆಗಳು ಇನ್ನೊಬ್ಬರ ಸಾಧನೆಗೆ ಮುನ್ನುಡಿಯಾಗಲೂಬಹುದು.

ಪ್ರತಿಯೊಬ್ಬರ ಜೀವನದಲ್ಲಿ ನಡೆಯುವ ಘಟನೆಗಳು ಇನ್ನೊಬ್ಬರ ಸಾಧನೆಗೆ ಶ್ರೀಕಾರವಾಗಲೂಬಹುದು. ನಮ್ಮಲ್ಲಿರುವ ಸಾಮರ್ಥ್ಯಕ್ಕೆ ತಕ್ಕದಾದ ಬೆಲೆ ಸಿಗಬೇಕಾದರೆ ಪರಿಶ್ರಮದ ಜತೆಗೆ ಶ್ರದ್ಧೆಯೂ ಅತ್ಯಗತ್ಯ. ಯುವಜನತೆ ಯೋಚಿಸುವ ಮೊದಲೇ ನಿರ್ಧರಿಸುತ್ತದೆ. ಈ ನಿರ್ಧಾರದಿಂದ ಆನಂದಕ್ಕಿಂತ ಆತುರತೆಯ ಘಟನೆಗಳೇ ಹೆಚ್ಚಾಗಿ ನಡೆಯುತ್ತದೆ. ಯಾವುದೇ ವಿಷಯವಾಗಿರಲಿ ಮೊದಲು ಆಲೋಚಿಸಬೇಕು. ಬಳಿಕ ಚಿಂತಿಸಬೇಕು. ಕೊನೆಗೆ ನಿರ್ಧಾರ ಕೈಗೊಳ್ಳುವ ಗುಣವನ್ನು ಹೊಂದಿರಬೇಕು, ಇಲ್ಲವಾದಲ್ಲಿ ಬದುಕು ಕಷ್ಟವಾಗುತ್ತದೆ.

ಅಂದುಕೊಂಡಂತೆ ಆಗಬೇಕಿಲ್ಲ
ಸಂಬಂಧಗಳು ಉಳಿಯಬೇಕಾದರೆ ಭಾವನೆಗಳ ಕುರಿತು ಕಾಳಜಿ,ಗೌರವ,ಪ್ರೀತಿ ಇರಬೇಕು.ಆದರೆ ಇತ್ತೀಚಿನ ದಿನಗಳಲ್ಲಿ ಇದು ಕ್ಷೀಣಿಸುತ್ತಿದೆ.ಮುಖ್ಯವಾಗಿ ಈ ಹವ್ಯಾಸ ಉದ್ಯೋಗದ ವಿಚಾರಗಳಲ್ಲಿ ಇಲ್ಲವಾದಲ್ಲಿ ಬದುಕು ಕಷ್ಟವೆನಿಸುತ್ತದೆ. ಎಲ್ಲವೂ ನಾವು ಅಂದುಕೊಂಡಂತೆಯೆ ಆಗುವುದಿಲ್ಲ. ಅತಿ ಶಿಸ್ತಿನಿಂದ ಎಲ್ಲವನ್ನೂ ಮಾಡುವೆನೆಂದರೆ ಕೆಲವೊಂದು ಬಾರಿ ಹಾಸ್ಯಾಸ್ಪದವಾಗಿ ಪರಿಣಮಿಸುವುದುಂಟು. ಅಂದುಕೊಂಡ ಉದ್ದೇಶ ಈಡೇರದೇ ಇರಲು ಇದೂ ಒಂದು ಕಾರಣವಾಗಲೂಬಹುದು. ನಾವು ಪರರ ಹಿತವನ್ನು ಬಯಸುವುದಾದರೆ ನಮ್ಮ ಹಿತ ಕಾಯುವವರೂ ಅನೇಕರಿರುತ್ತಾರೆ.

-ವಿಶು ಅಮೀನ್‌

ಟಾಪ್ ನ್ಯೂಸ್

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

Sathish Ninasam- Rachita Ram: ಮ್ಯಾಟ್ನಿಯಲ್ಲಿ ಹಾರರ್‌ ಶೋ

17

ಕೋರ್ಟ್‌ ಮೇಲೆ ಪಟ್ಟಭದ್ರರ ಒತ್ತಡ: ವಕೀಲರ ಪತ್ರ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

16-

ನಟ, ಕಾಂಗ್ರೆಸ್‌ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.