ನಾರಿಯರ ಮನ ಗೆದ್ದ ರಫ‌ಲ್‌ ಸೀರೆ


Team Udayavani, Sep 20, 2019, 5:01 AM IST

t-42

ಫ್ಯಾಷನ್‌ ಜಗತ್ತಿನಲ್ಲಿ ಪ್ರತಿದಿನ ಹೊಸತನದ ಗಾಳಿ ಬೀಸುತ್ತದೆ. ಈ ಗಾಳಿ ಸಾಂಪ್ರದಾಯಿಕ ಧಿರಿಸು ಸೀರೆಗೂ ಸೋಕಿ ವಿಭಿನ್ನ ರೀತಿಯ ಸೀರೆಗಳು ಮಾರುಕಟ್ಟೆಗೆ ಬರಲಾರಂಭಿಸಿವೆ. ಹೆಣ್ಮಕ್ಕಳು ಸಾಂಪ್ರದಾಯಿಕವಾಗಿ ಅಥವಾ ಸ್ಟೈಲೀಶ್‌ ಆಗಿ ಸೀರೆಯೂಟ್ಟರೂ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಸ್ಟೈಲೀಶ್‌ ಸೀರೆಗಳು ಬಂದರೂ ಸಾಂಪ್ರದಾಯಿಕ ಸೀರೆ ತನ್ನ ಚಾರ್ಮ್ ಉಳಿಸಿಕೊಂಡಿ ದೆ.

ಉಳಿದ ಧಿರಿಸಿನಲ್ಲಿ ಬದಲಾವಣೆಗಳನ್ನು ಬಯಸುವ ಹೆಂಗಳೆಯರು ಸೀರೆಯಲ್ಲೂ ವಿಭಿನ್ನ ಲುಕ್‌ಗಳನ್ನು ಬಯಸುತ್ತಾರೆ. ಸಾಂಪ್ರದಾಯಿಕ ಸೀರೆ ಪಾರ್ಟಿಗಳಲ್ಲಿ, ಮದುವೆ ಮನೆಗಳಲ್ಲಿ ವಿಭಿನ್ನವಾಗಿ, ಸ್ಟೈಲಿಶ್‌ ಆಗಿ ಕಾಣಬೇಕೆಂದು ನಾರಿಮಣಿಗಳು ಆಸೆ ಪಡು ತ್ತಾರೆ. ಒಂದೇ ರೀತಿ ಸೀರೆ ಉಡುವ ಬದಲು ಅದಕ್ಕೊಂದು ಹೊಸ ಟಚ್‌ ನೀಡಿ ಪಾರ್ಟಿಗೂ ಸೈ, ಮದುವೆ ಸಮಾರಂಭಗಳಿಗೂ ಸೈ ಎಂದು ಉಡಲಿfಸುತ್ತಾರೆ. ಸದ್ಯ ಬೆಲ್ಟ್ನೊಂದಿಗೆ ಸೀರೆ, ಪ್ಯಾಂಟ್‌ನೊಂದಿಗೆ ಸೀರೆ, ಜಾಕೆಟ್‌ನೊಂದಿಗೆ ಸೀರೆ ಟ್ರೆಂಡ್‌ಗಳನ್ನು ಮಹಿಳೆಯರಿಗೆ ಅಚ್ಚು ಮೆಚ್ಚಾಗಿ ಬದಲಾಗುತ್ತಿದ್ದು, ಈ ಅಚ್ಚುಮೆಚ್ಚಿಗೆ ಹೊಸ ಸೇರ್ಪಡೆ ರಫ‌ಲ್‌ ಸೀರೆ.

ಸೆಲೆಬ್ರೆಟಿಗಳ ಹಾಟ್‌ ಫೇವರೇಟ್‌
ಫ್ಯಾಷನ್‌ ಲೋಕದಲ್ಲಿ ಯಾವುದೇ ಬದಲಾವಣೆಗಳು ಬಂದರೂ ಅದು ಬಾಲಿವುಡ್‌ ಸೆಲೆಬ್ರೆಟಿಗಳ ಮೂಲಕ ಹೆಚ್ಚು ಹೆಚ್ಚು ಟ್ರೆಂಡಿಯಾಗುವುದು. ಈ ರಫ‌ಲ್‌ ಸೀರೆ ಕೂಡ ಸೆಲೆಬ್ರೆಟಿಗಳಿಗೆ ಹಾಟ್‌ ಫೇವರೇಟ್‌ ಆಗಿ ಬದಲಾಗಿದೆ. ಶಿಲ್ಪಾ ಶೆಟ್ಟಿ, ಸೋನಾಕ್ಷಿ ಸಿನ್ಹಾ, ಅನುಷ್ಕಾ ಶರ್ಮಾ, ಕರೀಷ್ಮಾ ಕಪೂರ್‌ ಈ ಸೀರೆಯನ್ನುಟ್ಟು ಮಿಂಚು ಹರಿಸಿದ್ದಾರೆ. ಬಾಲಿವುಡ್‌ ನಟಿಯರು ಪಾರ್ಟಿವೇರ್‌ ಉಡುಗೆಯಾಗಿ ರಫ‌ಲ್‌ ಸೀರೆ ಆಯ್ಕೆ ಮಾಡಿಕೊಳ್ಳಲಾರಂಭಿಸಿದ್ದಾರೆ.

ಯಾವ ಸಮಾರಂಭಕ್ಕೆ ಸೂಕ್ತ
ರಫ‌ಲ್‌ ಸೀರೆಗಳು ಪಾರ್ಟಿಗಳಿಗೆ ಹೇಳಿ ಮಾಡಿಸಿದ ಸೀರೆ. ಬರ್ತ್‌ಡೇ ಪಾರ್ಟಿ, ಕಿಟಿ ಪಾರ್ಟಿಗಳಲ್ಲಿ ವಿಭಿನ್ನವಾಗಿ ಕಾಣಲು ಈ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ರಿಸ್ಪೆಷನ್‌, ಮೆಹೆಂದಿ ಸಮಾರಂಭಗಳಿಗೂ ಈ ರಫ‌ಲ್‌ ಸೀರೆಗಳನ್ನು ಉಡಬಹುದು.

ಏನಿದು ರಫ‌ಲ್‌ ಸೀರೆ
ಸೀರೆ ಎಂದರೆ ಸೆರಗು, ನೆರಿಗೆ ಸಾಮಾನ್ಯ. ನೆರಿಗೆಗಳು ಸೀರೆಯ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಈ ಸೀರೆಯನ್ನು ನೋಡಿದಾಗ ಸೆರಗು ಯಾವುದು, ನೆರಿಗೆ ಯಾವುದು ಎಂಬುದು ಒಂದು ಬಾರಿ ಸಂಶಯ ಮೂಡಿಸುತ್ತದೆ. ರಫ‌ಲ್‌ ಸೀರೆ ಎಂದರೆ ಸೀರೆಯ ಸಂಪೂರ್ಣ ಅಂಚು ನೆರಿಗೆಗಳಿಂದ, ವಿಭಿನ್ನ ಡಿಸೈನ್‌ಗಳಿಂದ ಕೂಡಿರುತ್ತದೆ. ಪಲ್ಲು (ಸೆರಗು)ಅಥವಾ ಅಂಚಿನಲ್ಲಿ ವಿಸ್ತಾರವಾದ ಡಿಸೈನ್‌ಗಳನ್ನು ಹೊಂದಿರುವ ಸೀರೆಗಳನ್ನು ರಫ‌ಲ್‌ ಸೀರೆ ಎನ್ನುತ್ತವೆ. ಈ ಡಿಸೈನ್‌ ಸೀರೆಯನ್ನು ಇನ್ನಷ್ಟು ಮನಮೋಹಕವಾಗಿಸುತ್ತಿದೆ. ಈ ಅಗ್ಗದ ಪ್ಯಾಷನ್‌ ಹಳೆಯ ಉಡುಪಿಗೆ ಹೊಸ ಆಯಾಮವನ್ನು ನೀಡಿರುವುದು ಮಾತ್ರವಲ್ಲದೇ ಉಟ್ಟವರಿಗೆ ವಿಭಿನ್ನ ಲುಕ್‌ ಅನ್ನು ನೀಡಲಾರಂಭಿಸಿದೆ.

-   ಆರ್‌. ಕೆ.

ಟಾಪ್ ನ್ಯೂಸ್

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.