ಸಫಾರಿ ಸವಾರಿ


Team Udayavani, Jun 7, 2019, 5:50 AM IST

f-34

ಯುವ ಮನಸ್ಸುಗಳು ಸದಾ ಕಾಲ ಎಲ್ಲ ವಿಷಯಗಳಲ್ಲಿಯೂ ಹೊಸತನವನ್ನು ಹುಡುಕುತ್ತಲೇ ಇರುತ್ತಾರೆ. ಉಡುಗೆ- ತೊಡುಗೆಯ ವಿಚಾರಕ್ಕೆ ಬಂದಾಗಲಂತೂ ಹೊಸ ಟ್ರೆಂಡ್‌ಗಳ ಮೊರೆ ಹೋಗುತ್ತಾರೆ. ಫ್ಯಾಶನ್‌ ವಿಷಯದಲ್ಲಿ ಯುವ ಕ-ಯುವತಿಯರು ಹೊಸ ಲುಕ್‌ಗಳ ಡ್ರೆಸ್‌ ಮೆಟೀರಿಯಲ್‌ಗ‌ಳು ಮಾರುಕಟ್ಟೆಗೆ ಲಗ್ಗೆ ಇಡುವುದನ್ನೇ ಕಾಯುತ್ತಿರುತ್ತಾರೆ, ಖರೀದಿಸಿ ತೊಟ್ಟುಕೊಂಡು ಅದಕ್ಕೆ ಇನ್ನಷ್ಟು ಮೆರುಗನ್ನು ನೀಡುತ್ತಾರೆ.

ಹೀಗೆ ಪ್ರಸ್ತುತ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸೌಂಡ್‌ ಮಾಡುತ್ತಿರುವುದು ಸಫಾರಿ ಸ್ಯೂಟ್‌ಗಳು. ಈ ಸ್ಯೂಟ್‌ಗಳು ಫ‌ಂಕ್ಷನಲ್‌ ಕೂಡ ಹೌದು ಜತೆಗೆ ಫ್ಯಾಶನೇಬಲ್‌ ಸಹ. ಔಟ್‌ಸ್ಟಾಂಡಿಂಗ್‌ ವೆಡ್ಡಿಂಗ್‌ ಕಲೆಕ್ಷನ್‌ಗಳ ಲಿಸ್ಟ್‌ನಲ್ಲಿಯೂ ಈ ಸಫಾರಿ ಸ್ಯೂಟ್‌ಗಳು ಉನ್ನತ ಸ್ಥರವನ್ನು ಅಲಂಕರಿಸಿವೆ ಎಂದರೂ ಅದನ್ನು ಅಲ್ಲಗಳೆಯುವಂತಿಲ್ಲ. ಮೈಗೆ ಒಪ್ಪುವ, ಹಾಗೆಯೇ ವ್ಯಕ್ತಿಯ ವ್ಯಕ್ತಿತ್ವದ ವರ್ಚಸ್ಸನ್ನು ಹೆಚ್ಚಿಸುವ ಕೆಲಸವನ್ನೂ ಈ ಸ್ಯೂಟ್‌ಗಳು ಮಾಡುತ್ತಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಹತ್ತಿ, ಉಣ್ಣೆಯಿಂದಲೂ ಈ ಸ್ಯೂಟ್‌ಗಳನ್ನು ತಯಾರಿಸಲಾಗುತ್ತಿದ್ದು ಮಿಲಿಟರಿ, ಲೆಶ್ಶರ್‌ ಮಾದರಿಗಳಲ್ಲಿ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಅಫೀಷಿಯಲ್‌, ಫ‌ಂಕ್ಷನ್‌ ವೇರ್‌, ಬೇಸಿಕ್‌ ಮೊದಲಾದ ವಿಧಗಳಲ್ಲಿ ಲಭ್ಯವಿದ್ದು, ಅವುಗಳ ಡಿಸೈನ್‌, ಬಟ್ಟೆಯ ಗುಣ ಮ ಟ್ಟ, ವರ್ಕ್‌ಗಳನ್ನು ಅವಲಂಭಿಸಿದಂತೆ ದರಗಳನ್ನು ನಿರ್ಧರಿಸಲಾಗಿದೆ. ಮಷಿನ್‌ ವರ್ಕ್‌ಗಳು ಮಾತ್ರವಲ್ಲದೆ ಹ್ಯಾಂಡ್‌ ಕ್ರ್ಯಾಫ್ಟ್ಗಳಲ್ಲಿಯೂ ಸಫಾರಿಗಳನ್ನು ಸಿದ್ಧಪಡಿಸಲಾಗಿದ್ದು ಈಗ ಮಾರುಕಟ್ಟೆಯಲ್ಲಿ ರಾಜನಂತೆ ಸವಾರಿ ಮಾಡುತ್ತಿವೆ ಎನ್ನಬಹುದೇನೋ.
ಸಫಾರಿ ಸ್ಯೂಟ್‌ ತಯಾರಿಕೆ ಕಂಪೆನಿಗಳು ಮಹಿಳೆಯರ ಸ್ಯೂಟ್‌ ಬಗ್ಗೆಯೂ ಕಾಳಜಿ ವಹಿಸಿವೆ. ಮಹಿಳೆಯರಿಗೆಂದೇ ಸ್ಕರ್ಟ್‌, ಸ್ಯೂಟ್‌ಗಳನ್ನು ತಯಾರಿಸುವಲ್ಲಿಯೂ ಆಸಕ್ತಿ ವಹಿಸಿವೆ. ಈ ಲೇಡೀಸ್‌ ಸ್ಯೂಟ್‌ಗಳನ್ನು ಹೆಚ್ಚಾಗಿ ಆಫೀಸ್‌, ಕಂಪೆನಿಗಳಲ್ಲಿ ಉದ್ಯೋಗ ಮಾಡುವವರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿದೆ. ಉದ್ಯೋಗಸ್ಥ ನಾರೀಮಣಿಯರ ವ್ಯಕ್ತಿತ್ವಕ್ಕೆ ಮತ್ತಷ್ಟು ಕಳೆ ತಂದುಕೊಡುವ, ಇತರರ ಮಧ್ಯೆ ಅವರನ್ನು ಇನ್ನಷ್ಟು ಎತ್ತರಕ್ಕೇರಿಸುವ ಕೆಲಸವನ್ನು ಇವುಗಳು ಮಾಡುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಟ್ರೆಂಡೀ ಲುಕ್‌
ಟ್ರೆಂಡೀ ಲುಕ್‌ ವಿಚಾರಕ್ಕೆ ಬಂದಾಗಲೂ ಈ ಸ್ಯೂಟ್‌ಗಳು ನೋಡುಗರ ಮನ ಗೆಲ್ಲುತ್ತವೆ. ಉಳಿದ ಡ್ರೆಸ್‌ ಮೆಟೀರಿಯಲ್‌ಗ‌ಳಿಗೆ ಹೋಲಿಸಿದಲ್ಲಿ ಇವುಗಳನ್ನು ಮೈಂಟೈನ್‌ ಮಾಡುವುದು ಸರಳ ಮತ್ತು ಸುಲಭ. ಮೊಣಕಾಲಿನ ವರೆಗಿನ ಕೋಟ್‌ಗಳು, ಶರ್ಟ್‌ ಗಳಷ್ಟೇ ಉದ್ದದ ಕೋಡ್‌ಗಳನ್ನು ಸಹ ನಾವು ಸಫಾರಿಯಲ್ಲಿ ಕಾಣಬಹುದಾಗಿದೆ. ನಿಮಗೆ ಬೇಕಾದ ಬಣ್ಣಗಳಲ್ಲಿ ಮನಕ್ಕೊಪ್ಪುವ ಮಾದರಿಗಳಲ್ಲಿ ಸಫಾರಿಗಳನ್ನು ಸಿದ್ಧ ಪಡಿಸುವಲ್ಲಿಯೂ ಸಹ ಕಂಪೆನಿಗಳು ಆಸಕ್ತಿ ವಹಿಸಿವೆ.

   ಭುವನ ಬಾಬು, ಪುತ್ತೂರು

ಟಾಪ್ ನ್ಯೂಸ್

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.