ವೇಗದ ವಾಹನಗಳನ್ನು ನಿಯಂತ್ರಿಸುವ ಸ್ಮಾರ್ಟ್‌ ರಸ್ತೆ ಉಬ್ಬುಗಳು


Team Udayavani, Oct 6, 2019, 5:55 AM IST

sakath-idea-2

ನೀವು ನಿತ್ಯ ಗಮನಿಸರಬಹುದು ವಾಹನಗಳು ಹೋಗುವ ವೇಗ ಮತ್ತು ಅದರಿಂದ ಅಪಘಾತಕ್ಕೀಡಾಗುವ ಪ್ರಸಂಗಗಳು ದಿನ ಪತ್ರಿಕೆಯಲ್ಲಿ, ವಾಟ್ಸಪ್‌ನಲ್ಲಿ, ಫೇಸ್‌ ಬುಕ್‌ ನಲ್ಲಿ ರಾರಾಜಿಸುತ್ತಿರುವುದನ್ನು. ವಾಹನಗಳಿಂದ ಆಗುತ್ತಿರುವ ಅದೆಷ್ಟೋ ಅನಾಹುತಗಳಿಗೆ ಸರಕಾರ ಅದೆಷ್ಟೇ ಬಿಗು ನಿಯಮಗಳನ್ನು ತಂದರೂ ಪಾಲನೆಗಳಾಗುವುದು ಅಷ್ಟಕಷ್ಟೇ.

ಜನದಟ್ಟಣೆ ಮತ್ತು ಅಪಘಾತ ವಲಯಗಳಲ್ಲಿ, ಶಾಲೆಗಳಿರುವ ರಸ್ತೆಗಳಲ್ಲಿ ವಾಹನಗಳ ವೇಗವನ್ನು ಕುಗ್ಗಿಸಲು ಸಾಮಾನ್ಯವಾಗಿ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗುತ್ತದೆ. ಈ ರೀತಿಯ ಉಬ್ಬುಗಳು ಜನರಿಗೆ ಒಂದು ರೀತಿಯಲ್ಲಿ ಸುರಕ್ಷತೆಯ ಭಾವವನ್ನು ತಂದೊಡ್ಡುವಲ್ಲಿ ಯಶಸ್ವಿಯಾಗಿದೆ. ಆದರೆ ಕೆಲವೆಡೆ ಅವೈಜ್ಞಾನಿಕವಾಗಿ ನಿರ್ಮಿಸಿದ ಉಬ್ಬುಗಳು ಸವಾರರಿಗೆ ಕಿರಿಕಿರಿ ತಂದೊಡ್ಡಬಲ್ಲದು.

ನಗರಕ್ಕೆ ಹೊಸದಾಗಿ ಬರುವವನಿಗೆ ಎಲ್ಲಿ ಏನೀದೆ ಅನ್ನುವುದರ ಬಗ್ಗೆ ಸ್ಪಷ್ಟವಾದ ಅರಿವು ಇರುವುದಿಲ್ಲ. ಇಂತವರು ಒಂದಿಮ್ಮೊಲೇ ರಸ್ತೆ ಉಬ್ಬುಗಳನ್ನು ಎದುರಿಸಿ ವಾಹನಗಳಿಗೆ ಸಮಸ್ಯೆಗಳನ್ನು ತಂದೊಡ್ಡಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ದೊರಕಿದ್ದು ಸ್ಮಾರ್ಟ್‌ ಸ್ಪೀಡ್‌ ಹಂಪ್ಸ್‌ಗಳಿಂದ.

ಏನಿದು ಇಂಟೆಲಿಜೆಂಟ್‌ ಸ್ಪೀಡ್‌ ಹಂಪ್ಸ್‌?
ಗಮನಿಸಿದ್ದಂತೆ ರಸ್ತೆ ಉಬ್ಬುಗಳು ಡಾಮರು, ಮೆಟಲ್‌ನಿಂದ ನಿರ್ಮಿತ ವಾಗಿರುತ್ತದೆ. ಆದರೆ ಸ್ಪೇನ್‌, ಇಸ್ರೆಲ್‌, ಜರ್ಮನಿ ತನ್ನ ನಗರದಲ್ಲಿ ಇದಕ್ಕೆ ವಿಭಿನ್ನವಾದಂತಹ ಹಂಪ್ಸ್‌ ಒಂದನ್ನು ಪರಿಚಯಿಸಿದೇ ಅದುವೇ ಸ್ಮಾರ್ಟ್‌ ಸ್ಪೀಡ್‌ ಹಂಪ್ಸ್‌. ಈ ಸ್ಪೀಡ್‌ ಹಂಪ್ಸ್‌ ನಿಧಾನವಾಗಿ ಗಾಡಿ ಚಲಾಯಿಸುವವರಿಗೆ ಯಾವುದೇ ರೀತಿಯ ಹಾನಿಯನ್ನು ಮಾಡುವುದಿಲ್ಲ. ಅದು ಹೇಗೆ ಎಂದುಕೊಂಡಿರಾ.. ಈ ಉಬ್ಬುಗಳು ನ್ಯೂಟೋನಿಯನ್‌ ಅಲ್ಲದ ದ್ರವದಿಂದ ತುಂಬಿರುತ್ತವೆ. ಕಾರ್ನ್ಸ್ಟಾರ್ಚ್‌ ಮತ್ತು ನೀರಿನ ಮಿಶ್ರಣದಿಂದ ನಿರ್ಮಿತವಾಗಿದೆ. ನೀವು ಯಾವ ರೀತಿ ಈ ಹಂಪ್‌ ನ ಮೇಲೆ ಸಾಗುತ್ತಿರೋ ಅದರ ಮೇಲೆ ಈ ಹಂಪ್‌ ನ ಪ್ರತಿಕ್ರಿಯೆ ನಿಂತಿರುತ್ತದೆ. ಇದರಿಂದಾಗಿ ಮೆಲ್ಲನೆ ಚಲಾಯಿಸುವ ಸವಾರರಿಗೆ , ಆ್ಯಂಬುಲೆನ್ಸ್‌ ಚಲಾಯಿಸುವವರಿಗೆ ಈ ರೀತಿಯ ಹಂಪ್‌ಗ್ಳು ಸಹಾಯ ವಾಗಲಿದೆ. ರಸ್ತೆಗಳಲ್ಲಿ ವೇಗವಾಗಿ ಬರುವ ವಾಹನಗಳ ವೇಗದ ಮಿತಿಯನ್ನು ನಿಯಂತ್ರಿಸುತ್ತದೆ

ಮಂಗಳೂರಿಗೆ ಬರಲಿ
ಮಂಗಳೂರಿನಲ್ಲಿ ದಿನೇ ದಿನೇ ವಾಹನ ಸವಾರರು ಹೆಚ್ಚಾಗುತ್ತಿದ್ದು, ಮಂಗಳೂರಿನ ಟ್ರಾಫಿಕ್‌ ನಿಯಮಗಳಲ್ಲಿ ತರಬಲ್ಲಂತ ಹೊಳಹು ಇದಾಗಿದ್ದು, ಸವಾರರ ಹಿತದೃಷ್ಟಿಯಿಂದ ಈ ರೀತಿಯ ಹಂಪ್‌ ಗಳು ನಮ್ಮ ನಗರದಲ್ಲಿ ಕಾಣುವಂತಾಗಲಿ.

-ವಿಶ್ವಾಸ್‌ ಅಡ್ಯಾರ್‌

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.