ಸ್ಮಾರ್ಟ್‌ ನಗರಿಗೂ ಬರಲಿ ಸ್ಮಾಗ್‌ ಫ್ರೀ ಬೈಸಿಕಲ್‌


Team Udayavani, May 19, 2019, 6:00 AM IST

ss3

ನಗರಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಟ್ರಾಫಿಕ್‌ ಸಮಸ್ಯೆ ಕೂಡ ಒಂದು.

ನಗರಗಳು ಬೆಳೆದಂತೆ ಅಲ್ಲೀ ಟ್ರಾಫಿಕ್‌ ಸಮಸ್ಯೆ ದಿನೇ ದಿನೇ ತನ್ನ ಕರಾಳ ಮುಖವನ್ನು ಪ್ರದರ್ಶಿಸುತ್ತಲೇ ಇರುತ್ತದೆ. ತಲುಪಬೇಕಾದ ಸ್ಥಳಗಳನ್ನು ನಿಗದಿತ ಸಮಯದಲ್ಲಿ ತಲುಪಲಾಗದೆ ಸಮಯದ ತಾಪತ್ರಯ ಒಂದು ಕಡೆಯಾದರೆ, ಫ್ಲ್ಯಾಟ್‌ ಮಾಡಿಕೊಂಡವರಿಗೆ ಮತ್ತು ಇಲ್ಲೇ ಹೆಚಾಗಿ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸಿಕೊಂಡವರಿಗೆ ವಾಹನಗಳ ವಿಷಕಾರಿ ಅನಿಲ ಆರೋಗ್ಯದ ಮೇಲೆ ಪರಿ ಣಾಮ ಬೀರಿ ನಾನಾ ವಿಧದ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ನಗರದಲ್ಲಿ ಶುದ್ಧ ಗಾಳಿ ಬೇಕೆಂದರೆ ಅಲ್ಲೇ ಇರುವ ಪಾರ್ಕ್‌ ಒಂದೇ ದಾರಿ. ಅದು ಬಿಟ್ಟರೆ ಬೇರೆ ದಾರಿಗಳು ಉಳಿದಿಲ್ಲ.

ನಗರಗಳಲ್ಲಿ ಮರಗಳ ಪ್ರಮಾಣ ಕೂಡ ಇಳಿಮುಖವಾಗಿದೆ. ಹೀಗಿರುವಾಗ ಶುದ್ಧ ಗಾಳಿಗೆ ಏನನ್ನು ಆಶ್ರಯಿಸಬೇಕು? ಟ್ರಾಫಿಕ್‌ ಸಮಸ್ಯೆಗೆ ಯಾವ ಪರಿಹಾರವನ್ನೂ ಕಾಣಬೇಕು ಎನ್ನುವ ಈ ಎರಡೂ ಪ್ರಶ್ನೆಗಳಿಗೂ ಉತ್ತರವಾಗಿ ಕಾಣೋದು ಚೀನಾ ಮಾರುಕಟ್ಟೆಗೆ ಬಿಟ್ಟಿರುವ “ಎ ಸ್ಮಾಗ್‌ ಫ್ರೀ ಬೈಸಿಕಲ್‌’ಸ್ಮೋಗ್‌ ಫ್ರೀ ಬೈಸಿಕಲ್‌ಡಚ್‌ ವಿನ್ಯಾಸಕ ಕಲಾವಿದ ಡಾನ್‌ ರೂಸ್‌ಗಾರ್ಡ್‌ ಅವರ ಕ್ರಾಂತಿಕಾರಿ ಕಲ್ಪನೆಯಿಂದ ಬಂದ ಈ ಯೋಜನೆಯು ಚೀನೀ ಬೈಕ್‌ – ಹಂಚಿಕೆ ಕಂಪೆನಿಯಾಗಿರುವ ಒಪೋ ಸಹಯೋಗದೊಂದಿಗೆ ಪ್ರಯೋಗಕ್ಕೆ ಒಳಪಡಿಸಿದೆ.

ನಗರದಲ್ಲಿನ ಈ ಜಂಟಿ ಸಮಸ್ಯೆಗೆ ಸ್ಮಾಗ್‌ ಫ್ರೀ ಬೈಸಿಕಲ್‌ ಮಾಲಿನ್ಯ ಹೊಂದಿರುವ ಗಾಳಿಯನ್ನು ತನ್ನಲ್ಲಿರುವ ತಂತ್ರಜ್ಞಾನದ ಮೂಲಕ ಶುದ್ಧೀಕರಿಸಿ ಮತ್ತೆ ಪರಿಸರಕ್ಕೆ ಬಿಡುತ್ತದೆ. ಇದರಿಂದಾಗಿ ನಗರ ಪರಿಸರದಲ್ಲಿ ಉತ್ತಮ ಆರೋಗ್ಯ ಮೂಡಲು ಸಹಕರಿಸುತ್ತದೆ.

ಬೈಸಿಕಲ್‌ನ ಈ ವಿಶೇಷತೆಯಿಂದ ನಗರ ವಾಸಿಗಳು ಒಂದು ಟ್ರೆಂಡ್‌ ರೀತಿಯಲ್ಲಿ ಉಪಯೋಗಿಸಲು ಮುಂದಾದರೆ ನಗರದಲ್ಲಿನ ವಾಹನಗಳ ಸಂಖ್ಯೆ ಇಳಿಮುಖವಾಗಿ ಸಂಚಾರ ಅಷ್ಟೊಂದು ತ್ರಾಸದಾಯಕವಾಗದೇ ಇರಬಹುದು.

ಇದು ಹೇಗೆ ಕೆಲಸ ಮಾಡುತ್ತದೆ?
ತಾಮ್ರದ ಸುರುಳಿಗನ್ನು ಹೊಂದಿರುವ ಈ ತಂತ್ರಜ್ಞಾನ ಹ್ಯಾಂಡಲಾºರ್ಗಳ ಮೇಲೆ ಒಂದು ಸಣ್ಣ ಪೆಟ್ಟಿಗೆಯಲ್ಲಿ ವಿದ್ಯುನ್ಮಾನವಾಗಿ ವಾಯುಗಾಮಿ ಕಣಗಳನ್ನು ಚಾರ್ಜ್‌ ಮಾಡುತ್ತದೆ ಮತ್ತು ಫಿಲ್ಟರ್‌ಗಳ ಸಹಾಯದಿಂದ ಅವುಗಳನ್ನು ಉಳಿಸಿಕೊಳ್ಳುತ್ತವೆ.

ಇದು ರೂಸ್‌ಗಾರ್ಡೆಸ್‌ನ ಸ್ಮಾಗ್‌ ಫ್ರೀ ಟವರ್‌ ಶುದ್ಧೀಕರಿಸುತ್ತದೆ. ಈ ತಂತ್ರಜ್ಞಾನದ ಮೂಲಕ 30,000 ಕ್ಯೂಬಿಕ್‌ ಮೀಟರ್‌ ಗಾಳಿಯನ್ನು ಸðಬ್ಬಿಂಗ್‌ ಮಾಡಲು ಸಮರ್ಥವಾಗಿದೆ.

ಮಂಗಳೂರಿಗೂ ಬರಲಿ
ಟ್ರಾಫಿಕ್‌ ಸಮಸ್ಯೆಯನ್ನು ದಟ್ಟವಾಗಿ ಎದುರಿಸುತ್ತಿರುವ ಮಂಗಳೂರು ಈಗಲೇ ಇಂತಹ ಪ್ರಯೋಗಗಳಿಗೆ ಒಗ್ಗಿಕೊಂಡರೆ ಮುಂದೆ ಬರುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಯಶಸ್ವಿಯಾಗಬಹುದು. ಈ ನಿಟ್ಟಿನಲ್ಲಿ ಮಂಗಳೂರಿನ ಆಡಳಿತ ಮಂಡಳಿ ಕೆಲವೊಂದು ವಿದೇಶಿ ಕ್ರಮಗಳನ್ನು ಅಳವಡಿಸಿಕೊಂಡಲ್ಲಿ ಉತ್ತಮ.

– ವಿಶ್ವಾಸ್‌ ಅಡ್ಯಾರ್‌

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.