ಮಿತಿ ಮೀರುವ ಬಸ್ಗಳ ವಿರುದ್ಧ ಕ್ರಮ ಕೈಗೊಳ್ಳಿ
Team Udayavani, Jul 21, 2019, 5:00 AM IST
ಶಾಲಾ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಖಾಸಗಿ ವಾಹನಗಳಲ್ಲಿ ನಿಗದಿತ ಮಕ್ಕಳ ಸಂಖ್ಯೆಗಿಂತ ಹೆಚ್ಚಿದ್ದರೆ, ಅಂತಹ ಚಾಲಕರ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಿರುವುದು ಮಕ್ಕಳ ಹಿತದೃಷ್ಟಿಯಿಂದ ಉತ್ತಮ. ಆದರೆ, ಕೇವಲ ಈ ವಾಹನಗಳಲ್ಲ; ನಗರಾದ್ಯಂತ ಸಂಚರಿಸುವ ಸಿಟಿ ಬಸ್ಗಳಲ್ಲಿ ಬಸ್ನ ಬಾಗಿಲಿನಲ್ಲೇ ಹತ್ತಾರು ಮಕ್ಕಳು ನೇತಾಡಿಕೊಂಡು ತೆರಳುತ್ತಾರೆ.
ಮೊದಲೇ ಅತಿ ವೇಗದಲ್ಲಿರುವ ಬಸ್ಗಳಲ್ಲಿ ಹೀಗೆ ಸಂಚರಿಸುವುದು ತೀರಾ ಅಪಾಯಕಾರಿಯಾಗಿದೆ. ಒಂದು ವೇಳೆ ತತ್ಕ್ಷಣಕ್ಕೆ ಚಾಲಕ ಬ್ರೇಕ್ ಹಾಕಿದರೆ ಬಸ್ ನಿಲ್ಲುವ ರಭಸಕ್ಕೆ ಮಕ್ಕಳು ಬೀಳುವ ಸ್ಥಿತಿ ಇದೆ.
ಹಾಗಾಗಿ ಮಕ್ಕಳು ಅಥವಾ ಯಾರನ್ನೇ ಆಗಲಿ, ಬಸ್ನ ಬಾಗಿಲಿನಲ್ಲಿ ನೇತಾಡಿಸಿಕೊಂಡು ಹೋಗುವ ಬಸ್ ಚಾಲಕರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು. ಇದರಿಂದ ಬಸ್ನಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಪ್ರಯಾಣಿಕರನ್ನು ಹಾಕುವುದು ತಪ್ಪಿಸಬಹುದು.
-ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ