ದಾರಿ ತೋರಿದ ಗುರುವಿಗೊಂದು ಧನ್ಯವಾದ


Team Udayavani, Jun 24, 2019, 5:30 AM IST

danyavada

ವರ್ಷ ಸರಿದಹಾಗೆ ವಯಸ್ಸಿನ ಜತೆಗೆ ಜವಾಬ್ದಾರಿಯು ಅಂಟಿಕೊಳ್ಳುತ್ತಾ ಸಾಗುತ್ತೆ, ಇದರ ನಡುವೆ ಕೆಲವೊಮ್ಮೆ ಸಾಗಿ ಬಂದ ದಾರಿಯ ನೆನಪು ಆವರಿಸುತ್ತದೆ.

ಇತ್ತೀಚೆಗೆ ಒಂದು ಚಲನಚಿತ್ರ ನೋಡ್ತಾ ಇದ್ದೆ. ಅದರಲ್ಲಿದ ಒಂದು ದೃಶ್ಯ ತುಂಬಾ ಕಾಡಿತ್ತು. ಮತ್ತೆ ಬಾಲ್ಯದ ನೆನ ಪತ್ತು ಮುಂದಿರಿಸಿತ್ತು. ಶಿಕ್ಷಣ ಜೀವನಕ್ಕೆ ಮುಕ್ತಾಯ ಹಾಡಿ ಸುಮಾರು ಮೂರು ನಾಲ್ಕು ವರ್ಷಗಳೇ ಕಳೆದಿವೆೆ, ಅದರಲ್ಲಿ ತುಂಬ ಸ್ಮರಣಿಯವಾಗಿದ್ದು ಹೈಸ್ಕೂಲ್‌ ಸಮಯ. ಮತ್ತೇ ಬೇಕೆಂದರೂ ಅದು ಮರಳಿ ಬಾರದ ಸಮಯ.

ಹೈಸ್ಕೂಲ್‌ ಇದ್ದದ್ದು ಸಮುದ್ರದ ಬದಿಯಲ್ಲಿ ಆ ವಾತಾವರಣ, ಸಹಪಾಠಿಗಳು, ಶಿಕ್ಷಕರು ಎಲ್ಲವೂ ಅದ್ಭುತ. ಬದು ಕಿನ ಮೌಲ್ಯಗಳನ್ನು ಕಲಿಸಿದ ಹೈಸ್ಕೂಲ್‌ ಜೀವನದಲ್ಲಿ ಚೇಷ್ಟೆ ಕಿತಾಪತಿಗಳಿಗೆ ಕಡಿಮೆ ಇರಲಿಲ್ಲ.

ಒಂದು ದಿನ ಶಾಲೆ ಮಹಡಿ ಮೇಲಿನಿಂದ ಸಮುದ್ರದ ಸೌಂದರ್ಯವನ್ನು ವೀಕ್ಷಿಸುತ್ತಿದ್ದೆವು. ಸಮುದ್ರದ ಅಲೆಗಳ ಏರಿಳಿತ ಜೀವನಕ್ಕೇನೋ ಪಾಠ ಹೇಳು ವಂತೆ ಭಾಸವಾಯಿತು. ಆದರೆ ಆಗದು ಅರ್ಥವಾಗಲಿಲ್ಲ. ಕೆಲವೇ ದಿನಗಳಲ್ಲಿ ಎಸೆಸೆಲ್ಸಿ ಪೂರ್ವಭಾವಿ ಪರೀಕ್ಷೆ ಇತ್ತು. ಅದೊಂದು ದಿನ ವಯಕ್ತಿಕ ಕಾರಣದಿಂದಾಗಿ ಶಾಲೆಗೆ ಹೋಗಲು ಸಾಧ್ಯವಾಗಲಿಲ್ಲ. 2- 3 ದಿನ ಶಾಲೆಗೆ ಬಾರದೇ ಇದ್ದುದರಿಂದ ಶಿಕ್ಷಕರು ಸ್ವತಃ ಮನೆ ಕಡೆ ಹುಡುಕಿಕೊಂಡು ಬಂದರು. ಆ ವೇಳೆ ನಾನು ಮನೆಯಲ್ಲಿ ಇರಲಿಲ್ಲ. ಹೀಗಾಗಿ ಮನೆ ಮಂದಿಗೆ ವಿಷಯ ತಿಳಿಸಿದರು. ನಾನು ಮನೆಗೆ ಬಂದಾಗ ತಿಳಿಯಿತು ಹಾಜರಾತಿ ಕೊರತೆಯಿಂದ ಪರೀಕ್ಷೆ ಬರೆಯಲು ಸಾಧ್ಯವಿಲ್ಲ ಎನ್ನುವ ವಿಷಯ. ನನ್ನ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅವರೇ ಬಂದು ತಿಳಿ ಹೇಳಿದ್ದು ಕೇಳಿ ಕಣ್ತುಂಬಿ ಬಂತು. ಹಾಗೇ ಆ ವರ್ಷ ನನ್ನ ಶಾಲೆ ಶುಲ್ಕ ಅವರೇ ತುಂಬಿದ್ರು.

ಸರಕಾರಿ ಶಾಲೆ ಎಂದರೆ ಹಣ, ಆಸ್ತಿ ಸಂಪಾದನೆಗೆ ದಾರಿ ಎನ್ನುವವರಿದ್ದಾರೆ. ಆದರೆ ನಿಜವಾದ ಕಾಳಜಿಯಿಟ್ಟು ಕೆಲಸ ಮಾಡುವವರೂ ಇರುತ್ತಾರೆ. ಬದುಕಿನಲ್ಲಿ ಎಲ್ಲರೂ ಏನಾದರೂಂದು ಪಾಠವನ್ನು ಹೇಳಿ ಕೊಟ್ಟು ಹೋಗುತ್ತಾರೆ. ಅಂಥದ್ದರಲ್ಲಿ ಶಿಕ್ಷಣದ ಮಹತ್ವದ ಜತೆಗೆ ತಮ್ಮ ವೃತ್ತಿಯ ಮೇಲಿನ ಬದ್ಧತೆಯನ್ನು ಕಲಿಸಿಕೊಟ್ಟ ಗುರುವಿಗೊಂದು ಧನ್ಯಾವಾದ ಹೇಳಲೇಬೇಕು.

– ಕಾರ್ತಿಕ್‌ ಚಿತ್ರಾಪುರ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.