ಸಾಹಿತ್ಯದ ಮೇಲೆ ಪ್ರೀತಿ ಹುಟ್ಟಿದ ಆ ಕ್ಷಣ


Team Udayavani, Jul 15, 2019, 5:43 AM IST

tha

ಯಾವುದೇ ವಿಷಯದಲ್ಲಾದರೂ ಅಷ್ಟೇ ನಮ್ಮ ಸಾಮರ್ಥ್ಯ ಹೊರಗೆ ಹಾಕಲು ಅದಕ್ಕೆ ಸರಿಯಾದ ಪ್ರೋತ್ಸಾಹ ಅತ್ಯಗತ್ಯ. ನಾವು ಬೆಳೆದ ವಾತಾವರಣ ನಮ್ಮನ್ನು ಕುಗ್ಗಿಸಲು ಹೊರಟರೆ, ಅವುಗಳನ್ನು ದಾಟಿ ಏನಾದರೂ ಹೊಸತನ್ನು ಪ್ರಯತ್ನಿಸಬೇಕಾದರೆ ಪ್ರೋತ್ಸಾಹ ಮಾಡುವ ನಿಶ್ಕಲ್ಮಶ ಮನಸ್ಸುಗಳು ನಮ್ಮ ವಲಯದಲ್ಲಿರಬೇಕು. ಪಿಯುಸಿ ಮುಗಿದು ಪದವಿ ತರಗತಿ ಸೇರಿದ ಹೊಸತರಲ್ಲಿ ಕಾಲೇಜಿನ ಪರಿಸರ ಸ್ವಲ್ಪ ಭಿನ್ನವಾಗಿಯೇ ಕಂಡಿತು. ಇಲ್ಲಿ ನಾವು ಕಾಲೇಜಿಗೆ ಎಷ್ಟು ಹೊತ್ತು ಬರುತ್ತೇವೆ, ರಜೆ ಯಾಕೆ ಹಾಕಿದ್ದು, ಈ ರೀತಿಯ ಪ್ರಶ್ನೆಗಳು ಬಹು ವಿರಳ. ಪಿಯುಸಿ ತರಗತಿಗಳಲ್ಲಿ ನಾವೇನಾದರೂ ನೃತ್ಯ ಮಾಡಬೇಕೆಂದಾಗ ಲೆಕ್ಚರರ್ ಗಳೇ ಬಂದು ಒತ್ತಾಯಿಸುತ್ತಿದ್ದರು. ಆದರೆ ಇಲ್ಲಿ ಹಾಗಲ್ಲ. ಬೇರೆ ಎಲ್ಲಾ ತರಗತಿಗಳಿಗಿಂತ ಭಿನ್ನವಾಗಿ ಕಂಡಿದ್ದು ನನಗೆ ಪತ್ರಿಕೋದ್ಯಮ ತರಗತಿ. ಹೌದು ಇಲ್ಲಿ ಮಾತು, ಚರ್ಚೆಗಳ ಮೂಲಕ ಗುರು, ಶಿಷ್ಯರ ಸಂಬಂಧ ಹೀಗಿರಬೇಕು ಅಂತಾ ಗೊತ್ತಾಗಿದ್ದೂ ಇಲ್ಲಿಯೇ.

ಪತ್ರಿಕೋದ್ಯಮ ಅಂದರೆ ಬರವಣಿಗೆ, ಸೃಜನಶೀಲತೆಗೆ ಒತ್ತು. ಬರವಣಿಗೆಯೆ ಗೊತ್ತಿಲ್ಲದ ನಾನು ದಿನಾ ಬರೆದು ಹಾಕುತ್ತಿದ್ದೆ. ಆದರೆ ಪ್ರತಿ ಬಾರಿಯೂ ವಿಫ‌ಲವಾಗುತ್ತಿತ್ತು. ನನ್ನ ಬರಹಗಳು ಸಂಪಾದಕರ ಕಸದ ಬುಟ್ಟಿ ಸೇರುತ್ತಿತ್ತು. ಒಂದು ದಿನ ಒಂದು ಹುಡುಗಿ ಬಂದು ನೀನೇನಾದರೂ ಬರೆದು ಹಾಕಿದ್ದೀಯಾ ಎಂದು ಕೇಳಿದಳು. ನಾ ಹೂ ಅಂದೆ. ಪತ್ರಿಕೆಯಲ್ಲಿ ಬಂದಿದೆ ಅಂತಾ ಹೇಳಿದಳು. ನಾನು ಮಧ್ಯಾಹ್ನ ಆ ಪತ್ರಿಕೆ ಖರೀದಿಸಿ ಬಂದು ಹಲವರಲ್ಲಿ ಪತ್ರಿಕೆ ತೋರಿಸಿದೆ. ಅದೇ ದಿನ ಪತ್ರಿಕೋದ್ಯಮದ ಯಾವುದೋ ಕಾರ್ಯಕ್ರಮವಿತ್ತು.

ಅಲ್ಲಿಯವರೆಗೆ ಪತ್ರಿಕೋದ್ಯಮದ ಎಚ್‌.ಒ.ಡಿ. ರಾಜಲಕ್ಷ್ಮೀಯವರನ್ನು ಕಂಡು ಕಾಣದಂತೆ ಹೋಗುತ್ತಿದ್ದ ನನಗೆ ಆವತ್ತು ಅವರಿಗೆ ಲೇಖನದ ಪ್ರತಿಯನ್ನು ತೋರಿಸುವ ತವಕ. ಕಾರ್ಯಕ್ರಮ ಮುಗಿದು ಹೊರಬಂದಾಗ ಮೇಡಮ್‌ ನಂದು ಒಂದು ಆರ್ಟಿಕಲ್‌ ಬಂದಿದೆ ಎಂದಾಗ ಅವರು ತೋರ್ಪಡಿಸಿದ ಪ್ರತಿಕ್ರಿಯೆ ಸ್ಮರಣೀಯ. ತುಂಬಾ ಬ್ಯುಸಿಯಾಗಿದ್ದರೂ ಕಂಗ್ರಾಜ್ಯುಲೇಶನ್‌ ಅನ್ನುತ್ತಾ ವಾಟ್ಸಪ್‌ ನಂಬರ್‌ ಕೊಟ್ಟು ಏನಾದರೂ ಇದ್ದರೆ ಕೇಳಿ ಎಂದು ಮಾತನಾಡಿಸಿ ನಿರ್ಗಮಿಸಿದರು. ಕೊನೆಗೆ ನಾನೇ ಮೆಸೇಜ್‌ ಹಾಕಿ ನಾನು ಹೆಸರು ತಿಳಿಸಿ ಜರ್ನಲಿಸಂ ಸ್ಟುಡೆಂಟ್‌ ಆಗ ಅವರು ತುಂಬಾ ಉದ್ದವಾಗಿ ಆ ಸಣ್ಣ ಲೇಖನದ ಬಗ್ಗೆ ಕೊಟ್ಟ ಪ್ರಶಂಸೆಯ ಸುರಿಮಳೆ ನಾನೇನೋ ದೊಡ್ಡ ಸಾಧನೆ ಮಾಡಿದಾಗೆ ಅನಿಸಿದ್ದು ಸುಳ್ಳಲ್ಲ. ಅನಂತರ ನನಗೆ ಓದಲು ಪುಸ್ತಕವನ್ನು ಕೊಡುತ್ತಿದ್ದರು. ನನಗಂತಲ್ಲ ಸಾಹಿತ್ಯದ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಅವರು ಕೊಡುತ್ತಿದ್ದ ಪ್ರೋತ್ಸಾಹಕ್ಕೆ ಅವರ ವಿದ್ಯಾರ್ಥಿಯಾಗಬೇಕು ಎಂದು ಅನಿಸುತ್ತದೆ.

 - ವಿಶ್ವಾಸ್‌ ಅಡ್ಯಾರ್‌

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.