ವೀಕೆಂಡ್ ಸ್ಪೆಷಲ್; ದಿ ಸೈಲೆನ್ಸ್ (ಸೊಕೊಟು) ಫ್ಯಾಮಿಲಿ ಸ್ಕ್ರೀನ್

ಇಡೀ ಸಿನೆಮಾದಲ್ಲಿ ಬರುವ ಪಾತ್ರಗಳು ಎರಡು. ಒಂದು ಪುಟ್ಟ ಹುಡುಗಿ, ಮತ್ತೊಂದುಪುಟ್ಟ ಅಂಧ ಹುಡುಗ.

Team Udayavani, Jan 25, 2020, 2:05 PM IST

The-silence

ಸೊಕೊಟು ಪರ್ಷಿಯನ್‌ ಭಾಷೆಯ ಶೀರ್ಷಿಕೆಯುಳ್ಳ ಚಲನಚಿತ್ರ. ಇರಾನಿನ ಪ್ರಖ್ಯಾತ ಚಲನಚಿತ್ರ ನಿರ್ದೇಶಕ ಮೊಹ್ಸಿನ್‌ ಮಕ್ಮಲ್ಭಫ್ ನಿರ್ದೇಶಿಸಿದ ಚಿತ್ರವಿದು. ಚಿತ್ರದ ಕಥೆ ಹೇಳುವುದಾದರೆ ಒಂದೇ ಸಾಲು-ನಾವು ನಮ್ಮ ಅಂತರಂಗದ ನಾದ ಕೇಳಲು ಯಾವ ಕಿವಿ ಬೇಕು? ಚರ್ಮಧ್ದೋ? ಮನಸ್ಸಿನಧ್ದೋ ಎಂಬುದು ಈ ಮಾತಿಗೆ ಬರುವ ಪ್ರಶ್ನೆಯ ಶೈಲಿಯ ಉತ್ತರ.

ಇಡೀ ಸಿನೆಮಾದಲ್ಲಿ ಬರುವ ಪಾತ್ರಗಳು ಎರಡು. ಒಂದು ಪುಟ್ಟ ಹುಡುಗಿ, ಮತ್ತೊಂದುಪುಟ್ಟ ಅಂಧ ಹುಡುಗ. ಕಣ್ಣು ಮುಚ್ಚಿದಷ್ಟೂ ಹೆಚ್ಚು ಕಲಿಯಬಹುದೆಂಬ ಸಂದೇಶವನ್ನೂ ಈ ಚಿತ್ರ ಸಾರುತ್ತದೆ.

ಒಬ್ಬ ಅಂಧ ಬಾಲಕ ಇಡೀ ಬದುಕನ್ನು ಅನುಭವಿಸುವ ಬಗೆಯೇ ಇಡೀ ಚಿತ್ರ. ಖುರ್ಷದ್‌ ಎಂಬ ಬಾಲಕನದ್ದು ಪಟ್ಟಣದ ಸಂಗೀತ ಉಪಕರಣಗಳಿಗೆ ಶ್ರುತಿ ಕೂಡಿಸುವ ಕೆಲಸ. ಉಪಕರಣಗಳಿಗೆ ಕಂಠದಾನ  ಮಾಡುವನೆಂದುಕೊಳ್ಳೋಣ. ಇಂಥವನಿಗೆ ಮಧುರ ಸ್ವರವೆಂದರೆ ಪಂಚಪ್ರಾಣ. ಎಲ್ಲೇ ಮಧುರಧ್ವನಿ ಕೇಳಿದರೆ ಅದರ ಹಿಂದೆ ಹೊರಟ. ಅದರೊಳಗೆ ಕಳೆದೇ ಹೋಗುತ್ತಾನೆ.

ಅವನ ಕೆಲಸಕ್ಕೆ ಸಹಾಯ ಮಾಡುವ ಹುಡುಗಿ ನದಿರಾ. ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸರಿ ಇದೆ ಇಲ್ಲವೇ ಎಂದು ಹೇಳುವವಳು. ಸಿನೆಮಾ ಪೂರ್ತಿ ನಮ್ಮನ್ನು ಆವರಿಸಿಕೊಳ್ಳುತ್ತದೆ. ಪ್ರತಿ ಸನ್ನಿವೇಶಗಳನ್ನು ಕಲಾಕೃತಿ ಮಾದರಿಯಲ್ಲಿ ಕಟ್ಟಿಕೊಡಲು ಯತ್ನಿಸಿರುವುದು ಮೊಹ್ಸಿನ್‌ ಮಕ್ಮಲ್ಭಫ್ ನ ಹೆಚ್ಚುಗಾರಿಕೆ. ನಾದದೊಳಗಿನ ಅಧ್ಯಾತ್ಮವನ್ನು ಚಿತ್ರಪಟದ ಮೇಲೆ ತರಲು ಯತ್ನಿಸಿದಂತಿದೆ. ಇಡೀ ಕುಟುಂಬ, ಅದರಲ್ಲೂ ಪುಟ್ಟ ಮಕ್ಕಳೊಡನೆ ಈ ಚಿತ್ರ ನೋಡಿದರೆ ಬಹಳ ಖುಷಿ ನೀಡುತ್ತದೆ. ಈ ವೀಕೆಂಡ್‌ಗೆ ಮಿಸ್‌ ಮಾಡಬೇಡಿ. ಯೂಟ್ಯೂಬ್‌ ಸಂಪರ್ಕ ಕೊಂಡಿ.

*ರೂಪರಾಶಿ

ಟಾಪ್ ನ್ಯೂಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.