ಮಕ್ಕಳ ಆರೈಕೆ ನೆನಪಿಡಬೇಕಾದ ಸಂಗತಿಗಳು


Team Udayavani, Feb 4, 2020, 5:47 AM IST

baby-care

ಮಗುವಿನ ಆಗಮನ ತಂದೆ-ತಾಯಿ ಹಾಗೂ ಇಡೀ ಕುಟುಂಬದಲ್ಲಿ ಸಂಭ್ರಮವನ್ನೇ ಹೊತ್ತು ತರುತ್ತದೆ. ಮಗು ಹುಟ್ಟಿದ ಐದು ವರ್ಷಗಳ ಕಾಲ ಬಹಳ ಜೋಪಾನದಿಂದ ಆರೈಕೆ ಮಾಡಬೇಕು. ಆ ಅವಧಿಯಲ್ಲಿ ಮಗುವಿನ ಆರೈಕೆಯತ್ತ ಹೆಚ್ಚಿನ ಕಾಳಜಿ ವಹಿಸಬೇಕು. ಮಗುವಿನ ಲಾಲನೆ, ಪಾಲನೆಯಲ್ಲಿ ಕೆಲವು ಅಂಶಗಳನ್ನು ತಪ್ಪದೇ ಪಾಲಿಸಬೇಕು. ಮುಖ್ಯವಾಗಿ ಮಕ್ಕಳ ಆರೈಕೆಗಾಗಿ ಬಳಸುವ ವಸ್ತುಗಳು ಪ್ಲಾಸ್ಟಿಕ್‌ ಮುಕ್ತವಾಗಿದ್ದರೆ ಒಳಿತು. ಇದರಿಂದ ಪರಿಸರ ಸಂರಕ್ಷಣೆ ಆದಂತೆಯೂ ಆಗುತ್ತದೆ. ಜತೆಗೆ ಮಕ್ಕಳ ತ್ವಚೆಯೂ ಆರೋಗ್ಯವಾಗಿರುತ್ತದೆ.

ಬೇಬಿ ವಾಟರ್‌ ವೈಪ್ಸ್‌
ವಾಟರ್‌ ವೈಪ್ಸ್‌ ಶಿಶುವಿನ ಆರೈಕೆಗೆ ಉತ್ತಮ ಎನ್ನಬಹುದು. ಪ್ಲಾಸ್ಟಿಕ್‌ ಡೈಪರ್ಸ್‌ ಅಥವಾ ವೆಟ್‌ ವೈಪ್ಸ್‌ ಬಳಕೆಯಿಂದ ಮಕ್ಕಳಿಗೆ ಅಲರ್ಜಿಯಾಗುವ ಸಾಧ್ಯತೆ ಹೆಚ್ಚು. ಜತೆಗೆ ಅವುಗಳು ಪರಿಸರ ಸ್ನೇಹಿ ಅಲ್ಲ. ಹೀಗಾಗಿ, ನವಜಾತ ಶಿಶುವಿಗೆ 3-4 ವಾಟರ್‌ ವೈಪ್ಸ್‌ ಅಥವಾ ಕ್ಲೋತ್‌ ಡೈಪರ್ಸ್‌ ಬಳಸಬಹುದು. ಇದನ್ನು ಹತ್ತಿ ಬಟ್ಟೆಯಿಂದ ತಯಾರಿಸಲಾಗಿದ್ದು, ನಿಮ್ಮ ಮಗುವಿನ ಶರೀರಕ್ಕೆ ಪೂರಕ. ಹಾಗೇ ಜೈವಿಕವಾಗಿ ಕರಗಿಸಬಲ್ಲ ವಸ್ತುವಾಗಿದ್ದು, ಪರಿಸರ ಸ್ನೇಹಿಯೂ ಆಗಿದೆ.

ಹಾಲುಣಿಸುವ ಬಾಟಲ್‌
ಆಕರ್ಷಕ ಬಣ್ಣ-ಬಣ್ಣದ ಪ್ಲಾಸ್ಟಿಕ್‌ ಬಾಟಲ…ಗಳನ್ನು ತಯಾರಿಸಲು ಇಥಲಿನ್‌ ಡೈಕ್ಲೋರೈಡ್‌, ಲೆಡ್‌, ಕ್ಯಾಡ್ಮಿಯಂ, ವಿನೈಲ್‌ ಕ್ಲೋರೈಡ್‌ ಅಂತಹ ಅನೇಕ ವಿಷಕಾರಿ ರಾಸಾಯನಿಕ ಬಳಸುವುದುಂಟು. ಇವು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತವೆ. ಇಂಥ‌ ಹಾಲುಣಿಸುವ ಬಾಟಲಿಗಳನ್ನು ಬಳಸುವುದರಿಂದ ಮಕ್ಕಳ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಆದರಿಂದ ತುಕ್ಕು ಹಿಡಿಯದ ಬಾಟಲಿಗಳು, ಆ್ಯಂಟಿ-ಕೊಲಿಕ್‌ ಅಥವಾ ಗಾಜು ಮುಕ್ತ ಬಾಟಲಿಗಳನ್ನು ಬಳಸಿದರೆ ಸೂಕ್ತ. ಮಗುವಿನ ಆರೋಗ್ಯ ನಿರ್ವಹಣೆಯೊಂದಿಗೆ ಸಮಾಜವನ್ನೂ ಕಾಳಜಿಯಿಂದ ಕಾಣಬಹುದು.

ಬೇಬಿ ನೇಪಿಸ್‌
ಮಗುವಿನ ತ್ವಚೆಯನ್ನು ಮತ್ತಷ್ಟು ಆರೋಗ್ಯಕರವಾಗಿ ಇಡುವಂತಹ ಬೇಬಿ ನ್ಯಾಪೀಸ್‌ಗಳು ಮಾರುಕಟ್ಟೆಗೆ ಬಂದಿವೆ. ಶಿಶುಗಳ ಚರ್ಮ ಅತೀ ಸೂಕ್ಷ್ಮವಾದ ಕಾರಣ ಅಲರ್ಜಿಗೆ ಗುರಿಯಾಗುವ ಸಂಭವವಿದೆ. ಬೇಬಿ ನ್ಯಾಪೀಸ್‌ ಆಯ್ಕೆ ಮಾಡುವಾಗ ಸ್ವಲ್ಪ ಜಾಗರೂಕತೆ ವಹಿಸಿ. ಬಟ್ಟೆ, ಬಿದಿರು, ಗೋಧಿ, ಜೋಳ ಅಂಶಗಳನ್ನೊಳಗೊಂಡ ನ್ಯಾಪೀಸ್‌ ಇದ್ದು, ಇದು ಮಗುವಿನ ತ್ವಚೆ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಆಟಿಕೆ
ರಾಸಾಯನಿಕ ಅಂಶಗಳನ್ನು ಬಳಸಿ ತಯಾರಿಸಿದ ಆಟಿಕೆಗಳು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಅಂಥ ಆಟಿಕೆಗಳಿಂದ ಅದಷ್ಟು ಮಕ್ಕಳನ್ನು ದೂರವಿಡಿ. ಪಾಲಿಸ್ಟರ್‌ ಅಥವಾ ಮರುಬಳಕೆ ಮಾಡಬಲ್ಲಂಥ ವಸ್ತುಗಳಿಂದ ತಯಾರಿಸಿದ ಆಟಿಕೆಗಳನ್ನು ನೀಡಿ.

ಟಾಪ್ ನ್ಯೂಸ್

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.