ಬೈಕ್‌ ಕ್ಲಚ್‌ ಪ್ಲೇಟ್ ಸಮಸ್ಯೆ ಯಾಕೆ?


Team Udayavani, Oct 12, 2018, 1:17 PM IST

12-october-12.gif

ನಿರೀಕ್ಷಿತ ವೇಗದಲ್ಲಿ ನಿಮ್ಮ ಬೈಕ್‌ ಹೋಗದೇ ಇರಬಹುದು, ಗಿಯರ್‌ ಹಾಕಿದ ತಕ್ಷಣ ಬೈಕ್‌ ಎಗರಿ ಬಿದ್ದಂತೆ ಆಗಬಹುದು. ಇಂತಹ ಸಮಸ್ಯೆ ಇದ್ದರೆ ಅದು ಕ್ಲಚ್‌ ಪ್ಲೇಟ್‌ನದ್ದು. ವಾಹನಗಳಲ್ಲಿ ಗಿಯರ್‌ ಅನ್ನು ಸುಲಭವಾಗಿ ಹಾಕುವಂತೆ ಮಾಡುವ ಸಾಧನ ಕ್ಲಚ್‌. ಬೈಕನಲ್ಲಿ ವೃತ್ತಾಕಾರದ ಕ್ಲಚ್‌ ಪ್ಲೇಟ್‌ಗಳಿದ್ದು, ಇವುಗಳು ಎಂಜಿನ್‌ ಒಳಗಡೆ ಆಯಿಲ್‌ನಲ್ಲಿ ಮುಳುಗಿರುತ್ತವೆ.

ಕ್ಲಚ್‌ ಕೆಲಸವೇನು?
ಬೈಕ್‌ ವಿವಿಧ ವೇಗದಲ್ಲಿ ಸಾಗಲು ಅನುಕೂಲವಾಗುವಂತೆ ಚಕ್ರ ಮತ್ತು ಎಂಜಿನ್‌ಗೆ ಸಂಪರ್ಕ ಕಲ್ಪಿಸುವ ಮಧ್ಯೆ ಕ್ಲಚ್‌ ಇರುತ್ತದೆ. ಬೈಕ್‌ನ ಎಂಜಿನ್‌ ಒಂದು ವೇಗದಲ್ಲಿ ತಿರುಗುತ್ತಿದ್ದರೆ, ಅದಕ್ಕೆ ಸಮನಾಗಿ ಚಕ್ರವನ್ನೂ ತಿರುಗುವಂತೆ ಮಾಡಲು ಸಂಪರ್ಕ ಕಲ್ಪಿಸಲು ಕ್ಲಚ್‌ ನೆರವಾಗುತ್ತದೆ. ಎಂಜಿನ್‌ ಮತ್ತು ಫ್ರೀ ವೀಲ್‌ಗ‌ಳ ಮಧ್ಯೆ ಇದು ಸಂಪರ್ಕ ಕಲ್ಪಿಸಲು ನೆರವಾಗುತ್ತದೆ. ಇದರಿಂದ ಎಂಜಿನ್‌ ವೇಗಕ್ಕೆ ಪೂರಕವಾಗಿ ಫ್ರೀ ವೀಲ್‌ ತಿರುಗುವಂತೆ, ಘರ್ಷಣೆ ತಪ್ಪಿಸಲು ಇವುಗಳು ನೆರವಾಗುತ್ತದೆ.

ಕ್ಲಚ್‌ ಸಮಸ್ಯೆ ಇದ್ದರೆ ಗೊತ್ತಾಗೋದು ಹೇಗೆ?
ಬೈಕ್‌ ಎಗರಿ ಬಿದ್ದಂತೆ ಆಗೋದು, ಟಾಪ್‌ ಎಂಡ್‌ ಸ್ಪೀಡ್‌ ಸಮಸ್ಯೆ, ಪಿಕಪ್‌ ಸಮಸ್ಯೆ, ಗಿಯರ್‌ ಹಾಕೋದು ಕಷ್ಟ ಅನಿಸಿದರೆ ಅದು ಕ್ಲಚ್‌ ಪ್ಲೇಟ್‌ ಸಮಸ್ಯೆ ಇರಬಹುದು. ಸಾಮಾನ್ಯವಾಗಿ ಬೈಕ್‌ ಗಳಲ್ಲಿ ಕ್ಲಚ್‌ ಸಮಸ್ಯೆ ಬರುವುದು ಕಡಿಮೆ. ಆದರೆ ಕೆಲವೊಂದು ಬಾರಿ ನಮ್ಮ ಚಾಲನಾ ಅಭ್ಯಾಸಗಳು, ತಾಂತ್ರಿಕ ಕಾರಣಗಳಿಂದಲೂ ಕ್ಲಚ್‌ ಸಮಸ್ಯೆ ಬರಬಹುದು.

ಕ್ಲಚ್‌ ಆಯಷ್ಯ ಎಷ್ಟು?
ಉತ್ತಮ ಚಾಲನೆಯ ಸಂದರ್ಭ, ಗುಣಮಟ್ಟಕ್ಕೆ ಆಧಾರವಾಗಿ ಬೈಕ್‌ಗಳ ಕ್ಲಚ್‌ 30 ಸಾವಿರ ಕಿ.ಮೀ. ಮೇಲ್ಪಟ್ಟು ಬಾಳಿಕೆ ಬರುತ್ತದೆ. ಕೆಲವೊಮ್ಮೆ ಇದು 50-60 ಸಾವಿರ ಕಿ.ಮೀ. ವರೆಗೂ ಇರಬಹುದು. ಯಾವತ್ತೂ ಟ್ರಾಫಿಕ್‌ ಚಾಲನೆ, ಕೆಟ್ಟ ಚಾಲನಾ ಅಭ್ಯಾಸಗಳು ಇದ್ದ ಸಂದರ್ಭಗಳಲ್ಲಿ ಕ್ಲಚ್‌ ಪ್ಲೇಟ್‌ ಆಯುಷ್ಯ ಕಡಿಮೆಯಾಗುತ್ತದೆ. 6, 12 ಸಾವಿರ ಕಿ.ಮೀ. ವರೆಗೆ ಮಾತ್ರ ಬಾಳಿಕೆ ಬರುವ ಸಾಧ್ಯತೆಗಳೂ ಇವೆ. 

ಹೀಗೆ ಮಾಡಬೇಡಿ
ಸೆಕೆಂಡ್‌ ಗಿಯರ್‌ನಲ್ಲಿ ಹೋಗಬೇಕಾದಲ್ಲಿ ಥರ್ಡ್‌ ಗಿಯರ್‌ನಲ್ಲಿ ಚಾಲನೆ. ವೃಥಾ ಅರ್ಧ ಕ್ಲಚ್‌ ಹಿಡಿದುಕೊಂಡು ವಾಹನ ಚಲಾಯಿಸುವುದು. ಪದೇ ಪದೇ ಕ್ಲಚ್‌ ಬಳಕೆ, ಏಕಾಏಕಿ ಬೈಕ್‌ ಮುನ್ನುಗ್ಗಲು ತತ್‌ಕ್ಷಣ ಗಿಯರ್‌ ಬದಲಾಯಿಸುವುದು ಇತ್ಯಾದಿಗಳನ್ನು ಮಾಡಿದ್ದೇ ಆದಲ್ಲಿ ಕ್ಲಚ್‌ನ ಆಯುಷ್ಯ ಕಡಿಮೆಯಾಗುತ್ತದೆ.

ಈಶ

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.