ನಿಮ್ಮ ಪ್ರಶ್ನೆಗೆ ಯೋಗ ತಜ್ಞರ ಉತ್ತರ


Team Udayavani, Feb 11, 2020, 5:49 AM IST

YOGA-AAAA

ಯೋಗದ ಕುರಿತಾಗಿರುವ ಗೊಂದಲ ನಿವಾರಿಸಲು ಈ ಅಂಕಣ. ಪ್ರಶ್ನೆಗಳಿಗೆ ತಜ್ಞರ ಉತ್ತರಗಳ ಮೂಲಕ ತೆರೆ ಎಳೆ ಯುವ ಪ್ರಯತ್ನ ಇದು. ಓದುಗರು ಕೇಳಿದ ಪ್ರಶ್ನೆಗಳಿಗೆ ಈ ಬಾರಿ ಯೋಗ ತಜ್ಞ ಗೋಪಾಲಕೃಷ್ಣ ದೇಲಂಪಾಡಿ ಅವರು ಉತ್ತರಿಸಿದ್ದಾರೆ.

ಯೋಗ ಯಾವಾಗ ಮಾಡಬೇಕು? ಬೆಳಗ್ಗೆ ಮಾಡಿದರೆ ಉತ್ತಮವೇ?
ಯೋಗವನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿಯೇ ಮಾಡಬೇಕು. ಸೂರ್ಯೋದಯ ಅಥವ ಪ್ರಾತಃ ಕಾಲದಲ್ಲೇ (ಮುಂಜಾನೆ 5ರಿಂದ 7) ಯೋಗ ಮಾಡಬೇಕು.ಇನ್ನು ಸಂಜೆಯೂ ಯೋಗ ಮಾಡಬಹುದು. ಆದರೆ ಬೆಳಗ್ಗೆ ಮಾಡಿದರೆ ಅದರ ಪ್ರಯೋಜನ ಹೆಚ್ಚು. ಸೂರ್ಯೋದಯದ ಸಂದರ್ಭ ಬರುವ ಸೂರ್ಯನ ಕಿರಣಗಳು ನಮ್ಮ ದೇಹದಲ್ಲಿ ನವ ಚೈತನ್ಯವನ್ನು ಮೂಡಿಸಲು ನೆರವಾಗುತ್ತವೆ.

50 ವರ್ಷ ದಾಟಿದವರು ಯಾವ ಯೋಗ ಮಾಡಬೇಕು?
ಯೋಗವನ್ನು ಎಲ್ಲರೂ ಮಾಡಬಹುದು. ಆದರೆ ಆರೋಗ್ಯ ಸಮಸ್ಯೆ ಇದ್ದವರು ಮಾತ್ರ ಮುಂದಕ್ಕೆ ಬಾಗಬಾ ರದು. ಉದಾ: ಬಿಪಿ, ಸೊಂಟ ನೋವು, ಹೃದಯ ಸಂಬಂಧಿ ಕಾಯಿಲೆ ಇದ್ದವರು ಮುಂದಕ್ಕೆ ಬಾಗಲೇಬಾರದು. ಸಾಮಾನ್ಯ ವಾಗಿ 50 ವರ್ಷ ಮೇಲ್ಪಟ್ಟವರು ತಾಡಾಸನ, ಅರ್ಧ ಚಕ್ರಾ ಸನ, ಅರ್ಧಕಟಿ ಚಕ್ರಾಸನ, ಶವಾಸನ, ತ್ರಿಕೋನಾ ಸನ, ವಜ್ರಾಸನ, ಪಶ್ಚಿಮೋತ್ತಾಸನ, ಶಶಾಂಕಾಸನವನ್ನು ಮಾಡ ಬಹುದು. ಕಡೆಗೆ ಕಡ್ಡಾಯವಾಗಿ ಶವಾಸನ ಮಾಡಲೇಬೇಕು.

ಮಕ್ಕಳಿಗೆ ಯಾವ ವಯಸ್ಸಿನಿಂದ ಯೋಗ ಮಾಡಿಸಬಹುದಾಗಿದೆ?
ಮಕ್ಕಳಿಗೆ ಸಾಮಾನ್ಯವಾಗಿ 8ರಿಂದ 12ನೇ ವರ್ಷದ ವರೆಗೆ ತೀರಾ ಸರಳ ಆಸನಗಳನ್ನು ಮಾಡಿಸಬಹುದಾಗಿದೆ. ಮಕ್ಕಳಿಗೆ ಯೋಗವನ್ನು ಅಟದ ರೂಪದಲ್ಲಿ ಹೇಳಿಕೊಡಬೇಕು. ಯೋಗಾಭ್ಯಾಸದ ಸಂದರ್ಭ ಮಕ್ಕಳಲ್ಲಿ ಯಾವುದೇ ಒತ್ತಡವನ್ನು ಹೇರಬಾರದು.

ಯೋಗ ಮಾಡಿ ಬಿಟ್ಟರೆ ಏನಾಗುತ್ತದೆ?
ಯಾವುದೇ ಕಾರಣಕ್ಕೆ ಯೋಗ ಮಾಡುತ್ತಿರುವವರು ಅದನ್ನು ನಿಲ್ಲಿಸಬಾರದು. ಇದು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಯೋಗದಲ್ಲಿ ನಿರತವಾಗಿದ್ದ ದೇಹದಲ್ಲಿ ಸಕರಾತ್ಮಕ ಬದಲಾವಣೆ ಕಂಡುಬರುತ್ತವೆೆ. ಆದರೆ ಒಮ್ಮೆ ಯೋಗದಿಂದ ಹೊರಬಂದರೆ ನೋವುಗಳು ಹೆಚ್ಚಾಗುವ ಸಾಧ್ಯತೆ ಇದೆ. ಇದಕ್ಕಾಗಿ ಯೋಗವನ್ನು ಸಂಪೂರ್ಣವಾಗಿ ನಿಲ್ಲಿಸಬೇಡಿ. ಸುಲಭ ಆಸನಗಳನ್ನಾದರೂ ಮಾಡುತ್ತಾ ಮುಂದುವರಿಯಿರಿ.

ಟಾಪ್ ನ್ಯೂಸ್

prahlad-joshi

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

prahlad-joshi

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.