ಕಫ‌ದ ಮುಕ್ತಿಗೆ ಆಯುರ್ವೇದ ಮದ್ದು


Team Udayavani, Nov 19, 2019, 5:48 AM IST

cc-29

ಹವಾಮಾನದ ವೈಪರೀತ್ಯದಿಂದಾಗಿ ಆರೋಗ್ಯ ಹದಗೆಡೆವುದು ಖಂಡಿತ. ಪರಿಣಾಮ ಕೆಮ್ಮು, ಕಫ‌, ಅಸ್ತಮಾ, ಶೀತ-ಜ್ವರ ಹೀಗೆ ಹಲವಾರು ಸಮಸ್ಯೆಗಳಿಂದ ಬಳಲುತ್ತಲಿರುತ್ತೇವೆ. ಮಧ್ಯರಾತ್ರಿಯಲ್ಲಿ ಕಾಡದೇ ನಮ್ಮನ್ನು ಅರ್ಧ ಶಮನ ಮಾಡುವ ಈ ಕೆಮ್ಮು ಮತ್ತು ಕಫ‌ದ ಕಾಟ ನಿದ್ರಾಭಂಗಕ್ಕೆ ಕಾರಣವೆನ್ನಬಹುದು. ಮೆಡಿಸಿನ್‌ ಹುಡುಕಿ ತಡಕಾಡಿದಾಗ ಖಾಲಿ ಆದದ್ದು ನೆನಪಿಗೆ ಬಂದು ವಿಧಿಕಾಣದೆ ಬೆಳಗಾಗುವವರೆಗೆ ಮೆಡಿಸಿನ್‌ಗಾಗಿ ಕಾಯುತ್ತಾರೆ. ಆದರೆ ನಿಮ್ಮ ಅಡುಗೆ ಮನೆಯಲ್ಲಿಯೇ ಇದಕ್ಕೆ ಪರಿಹಾರವಿದೆ ಎಂಬ ಪುಟ್ಟ ಅಂಶ ಮರೆತು ಬಿಡುತ್ತೀರಿ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಲಿಂಬೆರಸ
ಲಿಂಬೆರಸ ದೇಹದಲ್ಲಿ ಆಯಾಸವನ್ನು ಕಡಿಮೆ ಮಾಡಲು ಮತ್ತು ಪಿತ್ತ ಸಮಸ್ಯೆಗೆ ಜ್ಯೂಸ್‌ ಮಾಡಿ ಸೇವಿಸುತ್ತಾರೆ. ಇದರೊಂದಿಗೆ ಗಂಟಲ ಕಿರಿಕಿರಿ ಉಪಶಮನ ಮಾಡಲೂ ಇದೊಂದು ಮನೆಮದ್ದಾಗಿದೆ. ಬೆಚ್ಚನೆಯ ನೀರಿಗೆ ಚಿಟಿಕೆ ಉಪ್ಪು ಬೆರೆಸಿ ಸೇವಿಸುವುದರಿಂದ ಕೆಮ್ಮು ಕಡಿಮೆ ಆಗುತ್ತದೆ. ಅದ ರೊಂದಿಗೆ ಲಿಂಬೆರಸಕ್ಕೆ ಸಕ್ಕರೆ ಬೆರೆಸಿ ಸೇವಿಸುವುದರಿಂದ ಕಫ‌ ನಿವಾರಿಸಲು ಸಾಧ್ಯವಾಗುತ್ತದೆ.

ಶುಂಠಿ ಕಷಾಯ
ಶುಂಠಿ, ಕಾಳುಮೆಣಸು ಸ್ವಲ್ಪ ಬೆಲ್ಲ ಹಾಕಿಕಷಾಯಮಾಡಿ ದಿನಕ್ಕೆ 3ರಿಂದ ನಾಲ್ಕು ಬಾರಿ ಸೇವಿಸುವುದರಿಂದ ಗಂಟಲಿನ ಕಫ‌ ಕರಗುತ್ತದೆ.

ಈರುಳ್ಳಿ
ಈರುಳ್ಳಿಯನ್ನು ಕತ್ತರಿಸಿ ಅದಕ್ಕೆ ಸಕ್ಕರೆ ಬೆರೆಸಿ ಸುಮಾರು 5 ನಿಮಿಷಗಳ ವರೆಗೂ ಬಿಡಬೇಕು ಬಳಿಕ ದಿನಕ್ಕೆ ಮೂರು ಬಾರಿ ಸೇವಿಸುವುದರಿಂದಾಗಿ ಕಫ‌ ಕಡಿಮೆಯಾಗುತ್ತದೆ.

ಉಪ್ಪು ನೀರು
ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪನ್ನು ಬೆರೆಸಿ ಅದರಿಂದ ಗಂಟಲನ್ನು ಗುಳು ಗುಳು (ಬಾಯಿ ಮುಖಳಿಸುವುದು)ಮಾಡಿದರೆ ಗಂಟಲು ನೋವು ಕಡಿಮೆಯಾಗುವುದರೊಂದಿಗೆ ಕಟ್ಟಿದ ಕಫ‌ವನ್ನು ಹೊರಹಾಕಲು ಸಹಕಾರಿ.

ತುಳಸಿ ರಸ
ತುಳಸಿ ಹಲವು ರೋಗಗಳಿಗೆ ಉಪಯುಕ್ತವಾದ ನೈಸರ್ಗಿಕ ಅಂಶವನ್ನು ಹೊಂದಿದ್ದು ಇದು ದೇಹಕ್ಕೆ ಹೊಸ ಚೈತನ್ಯ ಒದಗಿಸಲು ಸಹಕಾರಿ.
ಇದನ್ನು ನುಣ್ಣಗೆ ಪೆಸ್ಟ್‌ ಮಾಡಿ ಅದರ ರಸದೊಂದಿಗೆ ಕಲ್ಲು ಸಕ್ಕರೆ ಬೆರೆಸಿ ಸೇವಿಸಬೇಕು ಹೀಗೆ ಮಾಡುವುದರಿಂದ ಗಂಟಲಿನ ಕಿರಿಕಿರಿಗೆ ಮುಕ್ತಿ ದೊರೆಯುವುದಲ್ಲದೆ ಕಫ‌ ನಿವಾರಣೆಗೂ ಸಹಕಾರಿಯಾಗಿದೆ.

ಹಬೆ
ಬಿಸಿ ನೀರಿನ ಹಬೆಯಲ್ಲಿ ಮುಖ ಒಡ್ಡಿ ಟವಲ್‌ ಮುಚ್ಚಿಕೊಳ್ಳಬೇಕು ಹೀಗೆ ಮಾಡುವುದರಿಂದದರ ಹಬೆಯೂ ಶ್ವಾಸ ಕೋಶದಲ್ಲಿ ಸೇರಿ ಬೆವರು ಉತ್ಪತ್ತಿ ಮಾಡುತ್ತದೆ. 2ರಿಂದ ಮೂರು ಬಾರಿ ಹೀಗೆ ಮಾಡುವುದರಿಂದ ಕಟ್ಟಿದ ಮೂಗು ಮತ್ತು ಕಫ‌ ಸಮಸ್ಯೆಯಿಂದಾಗಿ ಪರಿಹಾರ ಕಂಡುಕೊಳ್ಳಬಹುದು. ಒಟ್ಟಾರೆ ಮನೆಯಲ್ಲಿಯೇ ಇಷ್ಟೇಲ್ಲ ಮದ್ದು ಅಡಗಿರುವಾಗ ಅದರ ಅರಿವು ನಮಗಿಲ್ಲದಿದ್ದರೆ ಸಮಸ್ಯೆ ಬಂದಾಗ ಅನಗತ್ಯ ತೊಂದರೆಗೆ ಒಳಡುತ್ತೇವೆ.

 -ರಾಧಿಕಾ ಕುಂದಾಪುರ

ಟಾಪ್ ನ್ಯೂಸ್

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.