ಸ್ವ-ಮಸಾಜ್‌ ಅರಿವಿರಲಿ


Team Udayavani, Jun 28, 2019, 2:51 PM IST

15

ಕೆಲಸ ಹಾಗೂ ಒತ್ತಡಗಳ ನಡುವೆ ನಮ್ಮ ದೇಹವೂ ಬಳಲಿರುತ್ತದೆ. ಸುಸ್ತಾದಂತೆ ಭಾಸವಾಗುತ್ತದೆ. ಈ ನೋವಿನ ಶಮನಕ್ಕಾಗಿ ನಾವು ಹೆಚ್ಚಾಗಿ ಮಸಾಜ್‌  ಥೆರಪಿಗಳಿಗೆ ಒಳಗಾಗುತ್ತೇವೆ. ಇದಕ್ಕೆ ಖರ್ಚು ಹೆಚ್ಚು. ಇದಕ್ಕೆ ಪರಿಹಾರೋಪಾಯವಾಗಿ ವೈದ್ಯಲೋಕವು ಸ್ವ-ಮಸಾಜ್‌ ತಂತ್ರಗಳನ್ನು ರೂಢಿಸಿಕೊಳ್ಳಲು ಸಲಹೆ ನೀಡುತ್ತದೆ.
ನಮ್ಮ ಕೈ ಬೆರಳುಗಳ ಮೂಲಕವೇ ನಾವು ಮಸಾಜ್‌ ಮಾಡಿಕೊಳ್ಳಬಹುದು. ದೇಹದ ಆರೋಗ್ಯ, ಸರಿಯಾಗಿ ರಕ್ತ ಚಲನೆಗೂ ಸಹಾಯ ಮಾಡುತ್ತದೆ. ನೋವೂ ಪರಿಣಾಮಕಾರಿಯಾಗಿ ನಿವಾರಣೆ ಆಗುತ್ತದೆ ಎನ್ನುತ್ತಾರೆ ತಜ್ಞರು.

1 ಮಸಾಜ್‌ ಪ್ರಕ್ರಿಯೆಯನ್ನು ನಮ್ಮಷ್ಟಕ್ಕೆ ನಾವೇ ಮಾಡಿಕೊಳ್ಳುವುದು ಒಳ್ಳೆಯದು. ಬೆಳಗ್ಗೆ ಎದ್ದ ಕೂಡಲೇ ನಮ್ಮ ದೇಹವೂ ಭಾರವೆನಿಸಿದಾಗ, ನಾವು ಮುಷ್ಟಿಯನ್ನು ಬಿಗಿಮಾಡಿಕೊಂಡು ನೋವು ಎನಿಸಿದ ಭಾಗದಲ್ಲಿ ಹೊಡೆದುಕೊಳ್ಳಬೇಕು. ಇದು ಕೂಡ ಸ್ವ-ಮಸಾಜ್‌ ತಂತ್ರವಾಗಿದೆ. ಇದರಿಂದ ನಮ್ಮ ದೇಹದ ಎಲುಬುಗಳು ಶಕ್ತಿಯುತವಾಗುತ್ತವೆ. ಅಲ್ಲದೇ ರಕ್ತ ಪರಿಚಲನೆ ಸರಾಗವಾಗುತ್ತದೆ.

2 ಹೆಚ್ಚಿನ ಆಹಾರ ಸೇವಿಸಿದಾಗ, ಅದು ಸರಿಯಾದ ಜೀರ್ಣವಾಗುವುದಿಲ್ಲ ಎಂದು ಭಾವಿಸುತ್ತೇವೆ. ಇದರಿಂದ ಅನಾರೋಗ್ಯಕ್ಕೆ ಈಡಾಗುತ್ತೇವೆ ಎಂಬ ಭಯವೂ ಇರು ತ್ತದೆ. ಊಟವಾದ ಬಳಿಕ ನಮ್ಮ ಕೈ ಬೆರಳುಗಳಿಂದ ಹೊಟ್ಟೆಯ ಮೇಲೆ ಮೃದು ವಾಗಿ ಮುಟ್ಟ ಬೇಕು. ಇದರಿಂದ ಆಹಾರವೂ ನೈಸರ್ಗಿಕವಾಗಿ ಜೀರ್ಣಶಕ್ತಿ ಪಡೆದುಕೊಳ್ಳುತ್ತದೆ.

3 ಜಿಮ್‌ ಅಥವಾ ವ್ಯಾಯಾ ಮದ ಮೂಲ ಕ ದೇಹವನ್ನು ನಿತ್ಯವೂ ದಂಡಿಸುತ್ತಿದ್ದರೆ, ಮಸಾಜ್‌ ಪ್ರಕ್ರಿಯೆಗೆ ಒಳಾಗಾಗಬೇಕಾಗುತ್ತದೆ. ತೋಳು, ಕಾಲು ಹಾಗೂ ದೇಹದ ಭಾಗಗಳಿಗೆ ದಿನಾವೂ ಸ್ವ-ಮಸಾಜ್‌ ಮಾಡಿಕೊಳ್ಳಬೇಕಾಗುತ್ತದೆ.

– ಶಿವ ಸ್ಥಾವರಮಠ

ಟಾಪ್ ನ್ಯೂಸ್

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.