ಕಾರ್ಬ್ ಸೈಕ್ಲಿಂಗ್‌; ತೂಕ ಇಳಿಕೆಗೆ ಹೊಸ ವಿಧಾನ


Team Udayavani, Apr 30, 2019, 6:00 AM IST

Carb-cycling

ಕಾರ್ಬ್ ಸೈಕ್ಲಿಂಗ್‌ ತೂಕ ಇಳಿಕೆಗೆ ಹುಟ್ಟಿಕೊಂಡಿರುವ ಹೊಸ ಡಯೆಟ್‌ ಟ್ರೆಂಡ್‌. ಈ ಆಹಾರ ಪದ್ಧತಿ ಇಂದು ದೇಹದಾಡ್ಯì ಮತ್ತು ಕ್ರೀಡಾಪಟುಗಳಲ್ಲಿ ಜನಪ್ರಿಯವಾಗುತ್ತಿದೆ. ಇತರ ಡಯೆಟ್‌ಗಳಿಗಿಂತ ಕಾರ್ಬ್ ಸೈಕ್ಲಿಂಗ್‌ ಹೆಚ್ಚು ಜಟಿಲವಾಗಿದೆ.

ಏನಿದು
ಕಾರ್ಬ್ ಸೈಕ್ಲಿಂಗ್‌?
ಕಾರ್ಬ್ ಸೈಕ್ಲಿಂಗ್‌ ಎಂದರೆ ದೈನಂದಿನ, ವಾರದ ಮತ್ತು ತಿಂಗಳ ಆಧಾರದಲ್ಲಿ ಕಾಬೋಹೈಡ್ರೇಟ್‌ ಸೇವನೆಯನ್ನು ಹೆಚ್ಚು, ಕಡಿಮೆ, ಮಧ್ಯಮ ವಾಗಿಡುವುದು. ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲು, ಕೊಬ್ಬು ಕರಗಿಸಲು ಕಾರ್ಬ್ ಸೈಕ್ಲಿಂಗ್‌ ಮಾಡಲಾಗುತ್ತದೆ. ಇದರ ಮುಖ್ಯ ಉದ್ದೇಶ ಕಾಬೊìಹೈಡ್ರೇಟ್‌ ಸೇವನೆಯು ಅಗತ್ಯವಾಗಿದ್ದಾಗ ಹೆಚ್ಚಿಸುವುದು ಮತ್ತು ಅಗತ್ಯವಿಲ್ಲದಿದ್ದಾಗ ಕಡಿಮೆಗೊಳಿಸುವುದು.

ಈ ಹೊಸ ಆಹಾರ ಪದ್ಧತಿ ದೇಹದ ಕ್ಯಾಲೋರಿ ಮತ್ತು ಗ್ಲೂಕೋಸ್‌ ಅಗತ್ಯತೆಯನ್ನು ಕಾಪಾಡುತ್ತದೆ. ಹೆಚ್ಚಿನ ಕಾಬೊì ಹೈಡ್ರೇಟ್‌ ಕಾರ್ಯಕ್ಷಮತೆ ಸುಧಾರಿಸಲು ಸಹಕರಿಸುತ್ತದೆ. ಕಡಿಮೆ ಕಾರ್ಬ್ ಡಯೆಟ್‌ ದೇಹವನ್ನು ಕೊಬ್ಬು ಆಧಾರಿತ ಶಕ್ತಿಯ ವ್ಯವಸ್ಥೆಗೆ ಬದಲಾಯಿಸಲು ನೆರವಾಗುತ್ತದೆ. ಇದು ಚಯಾಪಚಯ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ಕೊಬ್ಬನ್ನು ಕಳೆದುಕೊಳ್ಳಲು ದೇಹಕ್ಕೆ ಬೇಕಾದ ಸಾಮರ್ಥ್ಯವನ್ನು ಒದಗಿಸುತ್ತದೆ.

ತೂಕ ಇಳಿಕೆಗೆ ಪೂರಕ
ಕಾರ್ಬ್ ಸೈಕ್ಲಿಂಗ್‌ ದೇಹದಲ್ಲಿ ಕ್ಯಾಲೋರಿ ಕೊರತೆಯನ್ನು ಸೃಷ್ಟಿಸುತ್ತದೆ. ಇದರಿಂದ ಶೀಘ್ರ ದಲ್ಲಿ ದೇಹದ ತೂಕ ಇಳಿಸಬಹುದು. ಈ ಡಯೆಟ್‌ ಯೋಜನೆಯಿಂದ ತೂಕವನ್ನು ಬೇಗನೆ ಕಳೆದುಕೊಳ್ಳಬಹುದು. ಹೆಚ್ಚು ಕಾಬೊìಹೈಡ್ರೇಟ್‌ ಆಹಾರ ಸೇವಿಸುವಾಗ, ಕಡಿಮೆ ಕೊಬ್ಬಿನ ಆಹಾರ ಸೇವಿಸಬೇಕು. ಒಂದುವೇಳೆ ದಿನದಲ್ಲಿ ಕಡಿಮೆ ಕಾರ್ಬ್ ಆಹಾರ ಸೇವಿಸಿದರೇ ಕೊಬ್ಬಿನ ಆಹಾರವನ್ನು ಹೆಚ್ಚಿಸಬೇಕಾಗುತ್ತದೆ.

– ಕಾರ್ಬ್ ಸೈಕ್ಲಿಂಗ್‌ ಅಲ್ಪಾವಧಿಯ ಅನುಸರಿಸುವಿಕೆಗೆ ಉತ್ತಮ. ದೀರ್ಘ‌ಕಾಲಿಕ ಪ್ರಯೋಜದ ಕುರಿತು ಸ್ಪಷ್ಟ ಮಾಹಿತಿಯಿಲ್ಲ
– ಹೈ ಕಾಬೊìಹ್ರೈಡ್ರೇಟ್‌ ಸೇವನೆಯಲ್ಲಿ ಆರೋಗ್ಯಕರ ಆಹಾರ, ಫೈಬರ್‌ ಮತ್ತು ಕಾಬೊìಹೈಡ್ರೇಟ್‌ ಹೆಚ್ಚಿರುವ ಧಾನ್ಯಗಳು, ಬೀನ್ಸ್‌ ಮತ್ತು ಮೊಸರಿನಂತಹ ಆಹಾರಗಳನ್ನು ಆಯ್ಕೆ ಇರಬೇಕು.
– ಮಾನಸಿಕ ಅಸ್ವಸ್ಥತೆ, ಮೆಟಬಾಲಿಕ್‌ ಸಿಂಡ್ರೋಮ್‌, ಮಧುಮೇಹ, ಹೃದ್ರೋಗ, ಗರ್ಭಿಣಿ ಅಥವಾ ಹಾಲುಣಿಸುವ ತಾಯಿಯಾಗಿದ್ದರೆ ಈ ಡಯೆಟ್‌ ಪಾಲನೆ ಒಳ್ಳೆಯದಲ್ಲ.

– ರಮ್ಯಾ ಕೆದಿಲಾಯ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.