ಡೋರ್‌ ವೆ ಪುಲ್‌ ಅಪ್‌ ಬಾರ್‌


Team Udayavani, Aug 13, 2019, 5:54 AM IST

r-23

ಸುಲಭವಾಗಿ ಕೈಗೊಳ್ಳುವ ವ್ಯಾಯಾಮಗಳಲ್ಲಿ ಪುಷ್‌ಅಪ್‌, ಪುಲ…ಅಪ್‌ ಪ್ರಮುಖವಾದದ್ದು. ಸದೃಢ ತೋಳು ಮತ್ತು ಭುಜವನ್ನು ಹೊಂದಬೇಕು ಎಂದು ಅಪೇಕ್ಷಿಸುವವರಿಗೆ ವ್ಯಾಯಾಮ ಹೆಚ್ಚು ಉಪಯುಕ್ತವಾಗಿದೆ. ಈ ವ್ಯಾಯಾಮಕ್ಕೆ ಡೋರ್‌ ವೆ ಪುಲ್‌ ಅಪ್‌ ಬಾರ್‌ ಸಾಧನ ಬಳಸುವ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ ಈ ವ್ಯಾಯಮದ ಸದುಪಯೋಗ ಮಾಡಬಹುದಾಗಿದೆ.

ಡೋರ್‌ ವೆ ಪುಲ್‌  ಅಪ್‌ ಸಾಧನವನ್ನು ಪುಲ್‌ ಅಪ್‌ ಮಾಡಲು ಬಳಸಬಹುದು. ಜಿಮ್‌ ಹೊರತು ಪುಲ್‌ ಅಪ್‌ ವ್ಯಾಯಾಮಕ್ಕೆ ಇತರ ಸ್ಥಳಗಳೂ ಅಷ್ಟು ಸರಿಹೊಂದುವುದು ಕಷ್ಟ. ಮನೆಯ ಗೋಡೆಗಳನ್ನು ಹಿಡಿದುಕೊಂಡು ಪುಲ್‌ ಅಪ್‌ ಮಾಡಬಹುದಾದರೂ ಅದು ಅಷ್ಟು ಕಂಫ‌ರ್ಟ್‌ ಎನಿಸುವುದಿಲ್ಲ. ಆದರೆ ಈ ಸಾಧನವನ್ನು ಬಾಗಿಲಿಗೆ ನೇತುಹಾಕಿ ಬಳಸಬಹುದು. ಅಷ್ಟೇ ಅಲ್ಲ, ಒಂದೇ ಜಾಗದಲ್ಲಿ ಅಳವಡಿಸದೆ ಅಗತ್ಯವಿರುವ ಜಾಗಗಳಿಗೆ ಇದನ್ನು ಬದಲಾಯಿಸಲು ಸಾಧ್ಯವಿದೆ. ಡೋರ್‌ ವೆ ಪುಲ…ಅಪ್‌ ಬಾರ್‌ ಬಳಸಿ ಪುಲ…ಅಪ್‌ ಮತ್ತು ಪುಷ್‌ಅಪ್‌ ಸಹ ಮಾಡಬಹುದಾಗಿದೆ. ಇದರಲ್ಲಿ ಹಿಡಿಕೆ ಇರುವುದರಿಂದ ಕೈಗಳನ್ನು ಅದರ ಮೇಲಿಟ್ಟು ಪುಷ್‌ಅಪ್‌ ಮಾಡಬಹುದು. ನೆಲದ ಮೇಲೆ ಪುಷ್‌ಅಪ್‌ ಮತ್ತು ಗೋಡೆಯ ಮೇಲೆ ಪುಲ್‌ ಅಪ್‌ ಮಾಡುವುದಕ್ಕಿಂತ ಈ ಸಾಧನವನ್ನು ಬಳಸಿಕೊಂಡು ವ್ಯಾಯಾಮ ಮಾಡುವುದು ಹೆಚ್ಚು ಪರಿಣಾಮಕಾರಿ ಹಾಗೂ ಸುರಕ್ಷಿತ ಕೂಡ ಹೌದು.

ಯಾವೆಲ್ಲ ಅಂಗಾಂಗಕ್ಕೆ ಸಹಾಯಕ
ಒಟ್ಟಾರೆ ದೇಹಕ್ಕೆ ವ್ಯಾಯಾಮ ಸಿಗಲಿದೆ. ತೋಳು, ಭುಜ, ಬೆನ್ನಿನ ಭಾಗ, ಕಾಲು ಮತ್ತು ದೇಹದ ಸ್ನಾಯು ಭಾಗಗಳಿಗೆ ಸಹಾಯವಾಗಲಿದೆ.

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.