ಶ್ವಾಸಕೋಶದ ಆರೋಗ ಸಕೋಶದ ಆರೋಗ್ಯಕ್ಕೆ ವ್ಯಾಯಾಮ


Team Udayavani, Feb 5, 2019, 5:07 AM IST

yoga-3.jpg

ಮನುಷ್ಯ ನಿಮಿಷಕ್ಕೆ 12 ರಿಂದ 15 ಸಲ ಉಸಿರಾಟ ಮಾಡುತ್ತಾನೆ. ಇದನ್ನು ಸರಿಯಾದ ರೀತಿಯ ಉಪಯೋಗಿಸಿದಲ್ಲಿ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮುಖದ ಸ್ನಾಯುಗಳನ್ನು ಸಡಿಲಗೊಳಿಸಿಕೊಂಡು ದೀರ್ಘ‌ವಾಗಿ ಉಸಿರನ್ನು ಮೂಗಿನಿಂದ ತೆಗೆದುಕೊಂಡು ದೀರ್ಘ‌ವಾಗಿ ಬಾಯಲ್ಲಿ ಬಿಡುವುದು. ದೀರ್ಘ‌ವಾದ ಉಸಿರಾಟದಿಂದ ಹೃದಯ ಭಾಗ ಅಗಲಗೊಳ್ಳುತ್ತದೆ, ಶ್ವಾಸಕೋಶಕ್ಕೆ ಸರಿಯಾದ ಆಮ್ಲಜನಕದ ಸರಬರಾಜು ದೊರೆಯುತ್ತದೆ. ಹೀಗೆ ಬಂದಿರುವ ಆಮ್ಲಜನಕವನ್ನು ಅದು ಇಡೀ ದೇಹದ ಭಾಗಗಳಿಗೆ ಕಳುಹಿಸಿ ಇಂಗಾಲದ ಡೈ ಆಕ್ಸೆ ೖಡ್‌ ಅನ್ನು ದೇಹದಿಂದ ಹೊರ ಕಳುಹಿಸುವ ವ್ಯವಸ್ಥೆ ಮಾಡುತ್ತದೆ.

ನಡೆಯೋ ಅಭ್ಯಾಸ
ನಡೆಯೋ ಅಭ್ಯಾಸ ಕಾಲಿನ ಸ್ನಾಯು, ಮಾಂಸಖಂಡಗಳನ್ನು ಬಲಗೊಳಿಸುವುದಲ್ಲದೇ, ಹೃದಯಕ್ಕೆ ರಕ್ತವನ್ನು ಪಂಪ್‌ ಮಾಡುವ ಹಾಗೆ ಮಾಡುತ್ತದೆ. ಬೆಳಗ್ಗಿನ ವೇಳೆ 15 ರಿಂದ 20 ನಿಮಿಷ ನಡೆಯುವುದು ಆರೋಗ್ಯಕ್ಕೆ ಉತ್ತಮ.

ಪಿಲಾಟಿಸ್‌ ವ್ಯಾಯಾಮ ಅಭ್ಯಾಸ
ಪಿಲಾಟಿಸ್‌ ಅನ್ನೋ ವ್ಯಾಯಾಮವನ್ನು ನೀವು ಕೇಳೇ ಇರುತ್ತೀರಿ. ಈ ವ್ಯಾಯಾಮ ಮಾಡುವುದಿರಿಂದ ನಿಮ್ಮ ಹೊಟ್ಟೆಯ ಸ್ನಾಯುಗಳು ಬಲಗೊಳ್ಳುತ್ತವೆ. ಜತೆಗೆ ಶ್ವಾಸಕೋಶಕ್ಕೂ ಸರಿಯಾಗಿ ಕೆಲಸ ಕೊಡುತ್ತದೆ.

ಪ್ಲಾಂಕ್‌
ಇದರಿಂದ ಉಸಿರಾಟದ ಬೆಳವಣಿಗೆಗೆ ತುಂಬಾ ಸಹಾಯ ಮಾಡುತ್ತದೆ. ಮೊದಲಿಗೆ ನೆಲದ ಮೇಲೆ ಮಲಗಿ ಎರಡೂ ಕೈಗಳನ್ನು ಮುಷ್ಟಿ ಕಟ್ಟಿ ಸ್ಪಿಂಕ್ಸ್‌ ತರ ಹಿಡಿದುಕೊಂಡು ಬಳಿಕ ನಿಧಾನಕ್ಕೆ ಉಸಿರನ್ನು ತೆಗೆದುಕೊಳ್ಳುತ್ತ ಇಡೀ ದೇಹವನ್ನು ನೆಲದಿಂದ ಮೇಲೆತ್ತಿ. ಬೆನ್ನು ಓರೆಯಾಗದ ರೀತಿ ನೋಡಿಕೊಳ್ಳಬೇಕು. ಇದೇ ಸ್ಥಿತಿಯಲ್ಲಿ ಸುಮಾರು 30 ಸೆಕೆಂಡುಗಳ ಕಾಲ ಮಾಡಬೇಕು.

ನೀರಿಲ್ದೇ ಬೋಟಿಂಗ್‌
ಇದೊಂತರಹ‌ ನೀರಿಲ್ಲದೆ ಬೋಟಿಂಗ್‌ ಮಾಡಿದ ಹಾಗೇ ಈ ಶ್ವಾಸಕೋಶದ ವ್ಯಾಯಾಮಗಳು ಬೆನ್ನಿನ ಮೇಲ್ಗಡೆಯ ಲ್ಲಿರುವ ಮಾಂಸಖಂಡಗಳು ಮತ್ತು ಹೃದಯದ ಸ್ನಾಯುಗಳಿಗೆ ತುಂಬಾ ಸಹಾಯ ಮಾಡುತ್ತವೆ. ಇದಕ್ಕೆ ರೆಸಿಸ್ಟೆಂಟ್ ಬ್ಯಾಂಡನ್ನು ಮೊದಲು ನೆಲದ ಮೇಲೆ ಕಾಲ್ಚಾಚಿ ಕೂಳಿತುಕೊಂಡು, ಮಂಡಿಯನ್ನು ಸ್ವಲ್ಪ ಮಡಚಿಕೊಳ್ಳಿ. ಬ್ಯಾಂಡನ್ನು ಎಕ್ಸ್‌ ಆಕಾರದಲ್ಲಿ ಕಾಲಿಗೆ ಸುತ್ತಿಕೊಳ್ಳಿ.ಒಂದು ಕೈಯಲ್ಲಿ ಒಂದು ತುದಿಯನ್ನು ಇಟ್ಟುಕೊಳ್ಳಿ. ಎರಡು ಕೈಗಳನ್ನು ಹೊರಗಡೆ ಚಾಚಿಕೊಂಡು ನಿಧಾನವಾಗಿ ಕೈ ಎದೆಯ ಹತ್ತಿರಕ್ಕೆ ಬರುವ ತರ ಮಾಡಿ. ಇದೇ ತರ ಹತ್ತು ಸಲ ಮಾಡಿ. ಇದು ಬರೀ ಶ್ವಾಸಕೋಶವನ್ನು ಬಲಗೊಳಿಸುವುದಲ್ಲದೆ ಭುಜದ ಚಲನೆಯನ್ನು ಇನ್ನೂ ಜಾಸ್ತಿ ಮಾಡುತ್ತದೆ.

•ಕಾರ್ತಿಕ್‌ ಚಿತ್ರಾಪುರ

ಟಾಪ್ ನ್ಯೂಸ್

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.