ಮನಸ್ಸು ಅರಳಲಿ


Team Udayavani, Apr 10, 2019, 6:00 AM IST

g-15

ಜಗತ್ತಿನಲ್ಲಿ ಎಲ್ಲರಿಗೂ ಎದುರಾಗುವ ದೈನಂದಿನ ಸನ್ನಿವೇಶಗಳಿಗೆ ಸಾಮಾನ್ಯರು ತೋರುವ ಪ್ರತಿಕ್ರಿಯೆಗಳ ಮನೋ ವೈಜ್ಞಾನಿಕ ಹಾಗೂ ವೇದಾಂತಾನು ಗುಣ ವಿಶ್ಲೇಷಣೆಯ ಮೂಲಕ ಸಮರ್ಥ, ಸಂಪನ್ನ ಜೀವನದ ಮಾರ್ಗವನ್ನು ತೋರಿಸಿಕೊಡುತ್ತದೆ ಸ್ವಾಮಿ ದಯಾನಂದ ಸರಸ್ವತೀ ಅವರ ಮನಸ್ಸು ಅರಳಲಿ ಪುಸ್ತಕ. ಈ ಪುಸ್ತಕದ ಮೂಲಕ ಸ್ವಾಮೀ ದಯಾನಂದ ಸರಸ್ವತಿ ಅವರು ಜೀವನದ ಬಗೆಗಿನ ಹಲವು ಜಿಜ್ಞಾಸತ್ಮಕವಾದ ಪ್ರಶ್ನೆಗಳಿಗೆ ತಮ್ಮ ಅನುಭವದ ಮೂಲಕ ಸರಳವಾಗಿ ಉತ್ತರ ನೀಡಿರುವುದು ಗಮನಾರ್ಹವಾದುದು.

ಘಟನೆ 1
ದೇಹವೇನೊ ಪ್ರಕೃತಿ ನಿಯಮದಂತೆ ಬೆಳೆಯುತ್ದೆ. ಆದರೆ ವ್ಯಕ್ತಿತ್ವವು ಸಮಗ್ರವಾಗಿ ರೂಪಗೊಳ್ಳಬೇಕಾದರೆ ಮನಸ್ಸು ಅರಳಬೇಕು. ಇದಕ್ಕೆ ಆತ್ಮಾವಲೋಕನ, ಆತ್ಮ ಸಂಸ್ಮರಣ ಅನಿವಾರ್ಯ. ಮನಸ್ಸಿನೊಡನೆ ದ್ವಂದಕ್ಕೆ ನಿಲ್ಲದಂತೆ ವಿವಿಧತೆಯನ್ನು ಬೆಳೆಸಿಕೊಂಡಲ್ಲಿ ಶಾಂತಿಯೂ, ಸುಖವೂ ದೊರೆಯುತ್ತದೆ. ಹೀಗೆ ಮನಸ್ಸನ್ನು ಪಕ್ವಗೊಳಿಸುವಂಥ ನಡೆ  ನುಡಿಗಳನ್ನು ಬೋಧಿಸುವ ಶಾಸ್ತ್ರವೇ ವೇದಾಂತ ಎಂದು ಅವರು ಪ್ರತಿಯೊಬ್ಬರಿಗೂ ಹೇಳುವ ಮಾತಾಗಿದೆ.

ಘಟನೆ 2
ಬದುಕೆಂಬ ಮೋಟರ್‌ ಗಾಡಿಗೂ ಸ್ಪಿಯರಿಂಗ್‌ ವ್ಹೀಲ್‌, ಗೇರ್‌ ಮೊದಲಾದವು ಇರುತ್ತವೆ! ಇವನ್ನು ಆತ್ಮ ವೀಕ್ಷಣೆಯಿಂದ ಅರಿತುಕೊಂಡಲ್ಲಿ ಅದಕ್ಷತೆ, ಕೋಪ, ಅಶಾಂತಿ, ಮೊದಲಾದವು ನೀಗಿ ಬದುಕು ನೆಮ್ಮದಿಯಾಗುತ್ತದೆ. ಭಗವದ್ಗೀತೆ-ಉಪನಿಷತ್ತುಗಳು ನಮ್ಮ ಸ್ವರೂಪವನ್ನು ಬಿಂಬಿಸುವ ನಿಲುವು ಗನ್ನಡಿಗಳು. ಅವುಗಳ ನೆರವು ಪಡೆದು, ನಮಗೆ ದೂರಾದ ಪರಿಸ್ಥಿತಿಯಲ್ಲಿ ಏನೂ ಮಾಡಬೇಕು, ಏನು ಮಾಡಬಾರದು ಎಂದು ಧರ್ಮ ದೃಷ್ಟಿಯಿಂದ ವಸ್ತು ನಿಷ್ಠವಾಗಿ ನಿರ್ಣಯಿಸಿಕೊಳ್ಳುವುದೇ ಕೌಶಲ; ಎಂದು ತಮ್ಮ ಪ್ರವಚನ ಮಾಲೆಯಲ್ಲಿ ಸ್ವಾಮೀಜಿ ತಿಳೀಸುತ್ತಾರೆ.

ಘಟನೆ 3
ಮಾನಸಿಕ ಚಡಪಡಿಕೆಗಳು- ಸಮಸ್ಯೆಗಳು ಉದ್ಭವವಾಗುವುದು ಏಕೆ? ಈ ವಿಷಯಗಳು ಉಳಿಸುಕೊಂಡೇ ಬರುವುದು ಏಕೆ? ಈ ಮೂಲಭೂತ ಅನುಮಾನ ಬದುಕಿನಲ್ಲಿ ಪ್ರತಿಯೊಬ್ಬರಲ್ಲೂ ಇರುತ್ತದೆ. ಅಷ್ಟೇ ಅಲ್ಲ. ವೇದಾಂತ ಪುರಾಣಗಳನ್ನು ಕೇಳುತ್ತಿರುವವರಿಗೂ ಈ ಪ್ರಶ್ನೆ ಉದ್ಭವಾಗುತ್ತದೆ. ಇಂತಹ ಹಲವು ಸಮಸ್ಯೆಗಳಿಗೆ ಉತ್ತರ ಸಿಗುವಲ್ಲಿ ಯಶಸ್ಸಿಯಾಗಲೂ ಸುಲಭವಾಗುತ್ತದೆ. ನಾವು ಬೆಳೆಯುತ್ತಾ ಹೋದಂತೆನಮ್ಮ ಮನಸ್ಸಿನ ಪಕ್ವತೆ ಎಷ್ಟರ ಮಟ್ಟಿಗೆ ಬೆಳೆಯುತ್ತದೆ ಎನ್ನುವುದರ ಮೇಲೆ ನಮ್ಮ ಸಮಸ್ಯೆಗಳನ್ನು ನಾವು ಹೇಗೆ ನಿಭಾಯಿಸಬಲ್ಲೇವು ಎಂಬುದು ನಿರ್ಧಾರವಾಗುತ್ತದೆ ಎಂದು ದಯಾನಂದ ಸರ ಸ್ವತೀ ತಮ್ಮ ಅನುಭವದ ಉದಾಹರಣೆಗಳ ಮೂಲಕ ತಿಳಿಸುತ್ತಾ ಹೋಗುತ್ತಾರೆ. ಮನುಷ್ಯ ದಿನ ನಿತ್ಯ ಹೇಗೆಲ್ಲಾ ವರ್ತಿಸುತ್ತಾನೆ. ಅವನಿಗೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರವಾಗಿ ಏನು ಮಾಡಬಹುದು ಎಂಬುದನ್ನು ಓದುಗರಿಗೆ ಈ ಪುಸ್ತಕದ ಮೂಲಕ ತಿಳಿಸುತ್ತಾರೆ ಲೇಖಕರು.

ಪ್ರೀತಿ ಭಟ್‌ ಗುಣವಂತೆ

ಟಾಪ್ ನ್ಯೂಸ್

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.