ಚಾರಣಿಗರೇ ಫಿಟ್‌ ಆಗಿರಿ


Team Udayavani, Jun 11, 2019, 6:00 AM IST

b-30

ಚಾರಣ ಎನ್ನುವುದೇ ಅದ್ಭುತ ಅನುಭವ. ಗುಡ್ಡ-ಬೆಟ್ಟ ಹಾಗೂ ಹೊಸ ಹೊಸ ಜಾಗಗಳ‌ನ್ನು ಅನ್ವೇಷಿಸುವ ಈ ಸುಂದರ ಪಯಣ ಪ್ರತಿಯೊಬ್ಬರಿಗೂ ಇಷ್ಟ. ಚಾರಣಿಗರು ಆರೋಗ್ಯಕ್ಕೆ ಪೂರಕವಾಗಿ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ. ಚಾರಣಕ್ಕೆ ಹೊರಡುವ ಮುನ್ನ ದೈಹಿಕ ಹಾಗೂ ಮಾನಸಿಕವಾಗಿ ಸದೃಢ ಮತ್ತು ಫಿಟ್‌ ಆಗಿರಬೇಕು ಎಂಬುದು ಚಾರಣಿಗರ ಮಾತು.

ವಾಕಿಂಗ್‌ ಇರಲಿ
ಚಾರಣ ಹೊರಡುವ ಮುನ್ನ ಅಗತ್ಯವಾಗಿ ಒಂದು ತಿಂಗಳ ಮುಂಚೆಯೇ ದಿನಕ್ಕೆ ಎರಡು ಕಿ.ಮೀ. ತನಕ ವಾಕಿಂಗ್‌ ಮಾಡಬೇಕು. ಈ ಮೂಲಕ ಚಾರಣಿಗರು ಫಿಟ್‌ನೆಸ್‌ ಕಾಯ್ದುಕೊಳ್ಳಲು ಸಾಧ್ಯ.

ವ್ಯಾಯಾಮ ಅಗತ್ಯ
ಗುಡ್ಡ-ಬೆಟ್ಟ ಹಾಗೂ ಕಡಿದಾದ ಪ್ರದೇಶಗಳಲ್ಲಿ ಚಾರಣ ಮಾಡಬೇಕಾದರೆ, ಅವರು ದೈಹಿಕವಾಗಿ ಸಬಲರಾಗಿಬೇಕಾಗುತ್ತದೆ. ಈ ಕಾರಣಕ್ಕೆ ಸಣ್ಣ ಪ್ರಮಾಣದ ವ್ಯಾಯಾಮ ಮಾಡಬೇಕು. ದಿನಕ್ಕೆ ಏನಿಲ್ಲವಾದರೂ ಅರ್ಧ ತಾಸು ವ್ಯಾಯಾಮ ಮಾಡಬೇಕು.

ಹಣ್ಣು, ಹಂಪಲ ಸೇವಿಸಿ
ಹಣ್ಣು, ಹಂಪಲ ಸೇವನೆಯಿಂದ ದೇಹಕ್ಕೆ ಬೇಕಾದ ಅಗತ್ಯ ಪ್ರೋಟಿನ್‌ಗಳು ದೊರೆಯುತ್ತವೆ. ಹಣ್ಣು ಹಂಪಲುಗಳು ಯಾವುದೇ ನಿಶ್ಯಕ್ತಿ, ಖನ್ನತೆ, ಬಳಲಿಕೆ ಉಂಟಾಗುವುದಿಲ್ಲ. ಆರೋಗ್ಯದ ಮೇಲೆಯೂ ಗಮನ ಹರಿಸಿ,ಚಾರಣಕ್ಕೂ ಒಂದು ತಿಂಗಳ ಮುನ್ನ ಸಂಪೂರ್ಣದ ದೇಹದ ತಪಾಸಣೆ ಮಾಡಿಕೊಳ್ಳಬೇಕು.

ಧೂಮಪಾನ, ಮದ್ಯ ಸೇವನೆ ಬೇಡ
ಚಾರಣಿಗರು ತುಂಬಾ ದಿನಗಳವರೆಗೆ, ಅವಧಿಗಳವರೆಗೆ ನಡೆಯಬೇಕಾಗಿರುವುದರಿಂದ ನಿಶ್ಯಕ್ತಿ, ಉಬ್ಬಸ ಬರಬಾರದೆಂದರೆ ಮದ್ಯ, ಧೂಮಪಾನ ಸೇವನೆ ಮಾಡಬಾರದು. ಇದು ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.