ನೀವೂ ಬಳಸಿ ನೈಸರ್ಗಿಕ ಶ್ಯಾಂಪೂ


Team Udayavani, Dec 17, 2019, 5:52 AM IST

kirulekhana-1

ಪ್ರತಿನಿತ್ಯ ಟಿವಿ, ಮೊಬೈಲ್‌ಗ‌ಳಲ್ಲಿ ಸೌಂದರ್ಯ ವರ್ಧಕದ ಜಾಹೀರಾತುಗಳು ಸಾವಿರಾರು ಬರುತ್ತವೆ. ಅದರಲ್ಲಿಬಹುಪಾಲು ಕೇಶಕ್ಕೆ ಸಂಬಂಧಿಸಿದವುಗಳೇ ಆಗಿರುತ್ತವೆ. ಶ್ಯಾಂಪೂಗಳಿಂದ ಕೂದಲು ಉದ್ದ ಬರುತ್ತದೆ, ತಲೆ ಹೊಟ್ಟು ಕಡಿಮೆಯಾಗುತ್ತದೆ ಮೊದಲಾದ ನಂಬಿಕೆಗಳನ್ನು ಈ ಶ್ಯಾಂಪೂ ಜಾಹೀರಾತುಗಳು ಸೃಷ್ಟಿಸುತ್ತವೆ. ಆದರೆ ನಿಜವಾಗಿ ಹೆಚ್ಚಿನ ಎಲ್ಲ ರಾಸಾಯನಿಕ ಪದಾರ್ಥಯುಕ್ತ ಶ್ಯಾಂಪೂಗಳು ಕೂದಲಿನ ಸತ್ವವನ್ನು ಕಡಿಮೆಮಾಡಿ ಬಲಿಷ್ಠತೆ ಕಳೆದುಕೊಳ್ಳುವಂತೆ ಮಾಡುತ್ತದೆ. ರಾಸಾಯನಿಕ ಶ್ಯಾಂಪೂಗಳಿಗಿಂತ ಹೆಚ್ಚಾಗಿ ಗಿಡಮೂಲಿಕೆಗಳ ಶ್ಯಾಂಪೂಗಳು ತಲೆಕೂದಲಿಗೆ ಆರೋಗ್ಯವನ್ನು ನೀಡುತ್ತವೆ. ಇದರಿಂದ ಯಾವುದೇ ವಿಧವಾದ ಸೈಡ್‌ ಎಫೆಕ್ಟ್ಗಳೂ ಇರುವುದಿಲ್ಲ.

ದಾಸವಾಳ
ದಾಸವಾಳ ಹೂ ಹಾಗೂ ಇದರ ಎಲೆ ಅತ್ಯುತ್ತಮ ಶ್ಯಾಂಪೂ ಆಗಿ ಕಾರ್ಯ ನಿರ್ವಹಿಸುತ್ತದೆ. ಇದನ್ನು ಜಜ್ಜಿ ತಲೆಗೆ ಹಚ್ಚುವುದರಿಂದ ಕೂದಲಿಗೆ ತಂಪು ಉಂಟಾಗುತ್ತದೆ. ಉದ್ದಕ್ಕೆ ಬೆಳೆಯಲೂ ಇದು ಸಹಕಾರಿ. ದಾಸವಾಳದ ಎಲೆ ಹಾಗೂ ನೀರಿನಲ್ಲಿ ನೆನೆಸಿದ ಮೆಂತೆಯನ್ನು ಪೇಸ್ಟ್‌ ಮಾಡಿ ಹಚ್ಚಬಹುದು. ಇದು ಕೂದಲಿನಲ್ಲಿರುವ ಜಿಡ್ಡಿನ ಅಂಶವನ್ನು ತೆಗೆಯಲು ಸಹಕಾರಿ. ಮೆಂತೆಯೂ ದೇಹಕ್ಕೆ ತಂಪನ್ನು ನೀಡುತ್ತದೆ. ಜತೆಗೆ ಕೂದಲಿನ ಬೆಳವಣಿಗೆಗೂ ಇದು ಉತ್ತಮ.

ಲೋಳೆಸರ
ಹೆಚ್ಚಿನ ಎಲ್ಲ ಶ್ಯಾಂಪೂಗಳು ಲೋಳೆಸರ ಜೆಲ್ಲಿಯಿಂದ ತಯಾರಿಸಲಾಗಿದೆ ಎಂದು ಹೇಳಿದರೂ ಅದರಲ್ಲಿರುವ ಪ್ರಮಾಣ ಎಷ್ಟು ಎಂಬುದು ಪ್ರಶ್ನಾತೀತ. ಲೋಳೆಸರ ಜೆಲ್ಲಿಯನ್ನು ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲು ಹೊಳೆಯುತ್ತದೆ ಹಾಗೂ ಸೊಂಪಾಗಿ ಬೆಳೆಯುತ್ತದೆ.

ಸರೋಳಿ ಸೊಪ್ಪಿನ ರಸ (ಗೊಂಪು)ಇದು ಸಣ್ಣ ಮಕ್ಕಳಿಗೆ ತಲೆಗೆ ಹಚ್ಚುವಂತಹ ರಸ. ಈ ಸೊಪ್ಪಿನ ರಸ ತೆಗೆದು ಶ್ಯಾಂಪೂ ಆಗಿ ಬಳಸಬಹುದು. ಕೂದಲು ಬೆಳೆಯಲು ಬೇಕಾಗುವ ಅಂಶಗಳು ಈ ಸೊಪ್ಪಿನಲ್ಲಿವೆ.

ಸೀಗೆ ಕಾಯಿ
ಸೀಗೆ ಕಾಯಿಯಲ್ಲಿರುವ ನೊರೆ ಅಂಶವು ಕೂದಲಿನ ಜಿಡ್ಡು ನಿವಾರಣೆಗೆ ಸಹಕಾರಿ. ಇದನ್ನು ತಲೆಗೆ ಹಚ್ಚುವುದರಿಂದ ಯಾವುದೇ ವಿಧವಾದ ಸೈಡ್‌ ಎಫೆಕ್ಟ್ ಗಳಿಲ್ಲ. ಕೂದಲಿಗೆ ಯಾವುದೇ ಹಾನಿಯುಂಟಾಗುವುದಿಲ್ಲ.ಜಾಹೀರಾತನ್ನು ನೋಡಿ ಬಳಸುವ ಮುನ್ನ ಮನೆ ಹಿತ್ತಿಲಿನಲ್ಲಿರುವ ಮದ್ದುಗಳನ್ನು ಒಂದು ಸಲ ಪ್ರಯೋಗಿಸುವುದು ಒಳಿತು.

-   ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

ಟಾಪ್ ನ್ಯೂಸ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.