ಜಿಮ್‌ಗೆ ಹೋಗಲು ಪ್ರೇರೇಪಿಸುವ ಮಾರ್ಗಗಳು


Team Udayavani, Feb 25, 2020, 4:28 AM IST

majji-23

ನೀವು ಜಿಮ್‌ಗೆ ಹೋಗಬೇಕು ಅಂದುಕೊಂಡಿರುತ್ತೀರಿ. ನಾಳೆಯಿಂದ ಹೋಗೋಣ ಎಂದು ನಿರ್ಧರಿಸಿ ಮಲಗಿರುತ್ತೀರಿ. ಆದರೆ ಮಾರನೇ ದಿನವೇ ಎಚ್ಚರವಾದಾಗ ಇವತ್ತು ಬೇಡ ನಾಳೆ ಹೋಗೋಣ ಎಂದು ಮುಸುಕು ಹೊದ್ದು ಮತ್ತೇ ಮಲಗಿ ಬಿಡುತ್ತೀರಿ. ಹೀಗೆ ನಾಳೆ ಎನ್ನುವುದು ಬರುವುದೇ ಇಲ್ಲ. ಇದು ನಿಮ್ಮೊಬ್ಬರ ಸಮಸ್ಯೆ ಒಂದೇ ಅಲ್ಲ. ಬಹುತೇಕರು ಇಂತಹ ಸಮಸ್ಯೆ ಎದುರಿಸುತ್ತಾರೆ. ಇದಕ್ಕೆ ಸರಳ ಪರಿಹಾರವಿದೆ. ದಿನಚರಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಜಿಮ್‌ ಮೆಟ್‌ ಗುರುತಿಸಿ
ನಾವು ಯಾವುದೇ ಕೆಲಸವನ್ನು ಇಷ್ಟ ಪಡುತ್ತೇವೆ ಎಂದಾದರೆ ಅದನ್ನು ದಿನಚರಿಯ ಭಾಗವಾಗಿಸುತ್ತೇವೆ. ಇದು ಜಿಮ್‌ ವಕೌìಟ್‌ಗೂ ಅನ್ವಯಿಸುತ್ತದೆ. ನೀವು ಇದನ್ನು ಇಷ್ಟಪಡುತ್ತೀರಿ ಎಂದಾದರೆ ಒಂದು ದಿನವೂ ತಪ್ಪಿಸಿಕೊಳ್ಳುವುದಿಲ್ಲ. ಆದ್ದರಿಂದ ನಿಮ್ಮ ಸ್ನೇಹಿತರೂ ಜಿಮ್‌ ಸೇರುವಂತೆ ಮನವೊಲಿಸಿ. ಇಲ್ಲದಿದ್ದರೆ ದಿನಾ ಜಿಮ್‌ಗೆ ಹೋಗುವವರನ್ನು ಸ್ನೇಹಿತರನ್ನಾಗಿಸಿ. ಏಕಾಂಗಿಯಾಗಿ ಜತೆಗೆ ವಕೌìಟ್‌ ಮಾಡುವುದಕ್ಕಿಂತ ಇದು ಉತ್ತಮ. ಒಂದು ವೇಳೆ ಜಿಮ್‌ಗೆ ಹೋಗಲು ನಿಮಗೆ ಉದಾಸೀನವಾದರೂ ನಿಮ್ಮ ಸ್ನೇಹಿತ ಕರೆದೊಯ್ಯಬಹುದು.

ಹತ್ತಿರದ ಜಿಮ್‌ ಗುರುತಿಸಿ
ಜಿಮ್‌ ದೂರ ಇದ್ದರೆ ಹೋಗಿ ಬರಲು ಕಷ್ಟ. ಅಲ್ಲದೆ ನಿಮ್ಮ ಸಮಯವೂ ವ್ಯರ್ಥವಾಗುತ್ತದೆ. ಆದ್ದರಿಂದ ಹತ್ತಿರದಲ್ಲೇ ಇರುವ ಜಿಮ್‌ ಗುರುತಿಸಿ.

ದೃಢ ನಿರ್ಧಾರವಿರಲಿ
ಕೆಲವೊಮ್ಮೆ ನಿಮ್ಮ ಉದಾಸೀನತೆ ಜಿಮ್‌ಗೆ ಹೋಗುವುದಕ್ಕೆ ತಡೆಯಾಗಬಹುದು. ಆದ್ದರಿಂದ ಮಾನಸಿಕವಾಗಿ ದೃಢ ನಿರ್ದಾರ ಕೈಗೊಳ್ಳಿ. ಯಾವ ಕಾರಣಕ್ಕೂ ಜಿಮ್‌ ತಪ್ಪಿಸುವುದಿಲ್ಲ ಎನ್ನುವ ಮನಸ್ಥಿತಿ ಹೊಂದಿ. ಒಂದು ದಿನ ವಕೌìಟ್‌ ತಪ್ಪಿಸಿದರೆ ಮತ್ತೆ ಮತ್ತೆ ಉದಾಸೀನತೆ ಕಾಡುತ್ತದೆ.

ತಾಳ್ಮೆ ಇರಲಿ
ಜಿಮ್‌ಗೆ ಸೇರಿದ ತತ್‌ಕ್ಷಣ ಕೊಬ್ಬು ಕರಗುತ್ತದೆ ಎನ್ನುವ ನಿರೀಕ್ಷೆ ಬೇಡ. ತೂಕ ಕಳೆದುಕೊಳ್ಳಲು ಕನಿಷ್ಠ ಎರಡರಿಂದ ಮೂರು ತಿಂಗಳು ಹಿಡಿಯುತ್ತದೆ. ಆದ್ದರಿಂದ ಕೊಬ್ಬು ಕರಗುವವರೆಗೆ ತಾಳ್ಮೆ ಇರಲಿ.

ಸರಿಯಾದ ಸಮಯಕ್ಕೆ ಮಲಗಿ: ಬೇಗ ಮಲಗಿದರೆ ಬೇಗ ಎದ್ದೇಳಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿ ದಿನ ಸರಿಯಾದ ಸಮಯಕ್ಕೆ ಮಲಗುವುದನ್ನು ರೂಢಿಸಿಕೊಳ್ಳಿ. ಎಂಟು ಗಂಟೆ ನಿದ್ದೆ ಸಿಕ್ಕರೆ ಉದಾಸೀನತೆ ಕಾಡುವುದಿಲ್ಲ. ಆದ್ದರಿಂದ ತಡರಾತ್ರಿವರೆಗೆ ಮೊಬೈಲ್‌ನಲ್ಲಿ ಕಾಲಹರಣ ಮಾಡುವುದನ್ನು ಬಿಟ್ಟು ಬೇಗ ಮಲಗಿ ಬಿಡಿ. ನೆನಪಿರಲಿ ಸೋಶಿಯಲ್‌ ಮೀಡಿಯಾ ನಿಮ್ಮ ಕೊಬ್ಬು ಕರಗಿಸಲು ಸಹಾಯ ಮಾಡುವುದಿಲ್ಲ.

- ಆರ್‌.ಬಿ.

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.