ಆಯಾಸ ನಿವಾರಣೆಗೆ ಯೋಗ ಪೂರಕ


Team Udayavani, Dec 24, 2019, 4:03 AM IST

sd-32

ನಿದ್ರಾಹೀನತೆ, ಒತ್ತಡ, ಅನಾರೋಗ್ಯದ ಕಾರಣದಿಂದಾಗಿ ಸುಸ್ತು ನಮ್ಮನ್ನು ಕಾಡುತ್ತಿರುತ್ತದೆ. ಆಯಾಸ ನಿವಾರಣೆಗೆ ನಾನಾ ಉಪಾಯಗಳಿವೆ. ಅವುಗಳಲ್ಲಿ ಒಂದು ಯೋಗ. ಯೋಗ ಮಾಡುವವನಿಗೆ ರೋಗವಿಲ್ಲ ಎಂಬಂತೆ. ದಿನನಿತ್ಯ ಯೋಗ ಮಾಡುವ ಮೂಲಕವೂ ಸುಸ್ತುನ್ನು ನಿವಾರಣೆ ಮಾಡಬಹುದು.

ಶವಾಸನ
ಯೋಗದಲ್ಲಿ ಅತ್ಯಂತ ಸರಳ ಆಸನವೇ ಶವಾಸನ ಆಗಿದೆ. ಶವಾಸನದಿಂದ ದೇಹ ಮತ್ತು ಮನಸ್ಸಿಗೆ ವಿಶಾಂತ್ರಿ ಸಿಗುತ್ತದೆ. ಸುಸ್ತು ಜತೆಗೆ ತಲೆಸುತ್ತುವ ಸಮಸ್ಯೆಯನ್ನು ಇದು ನಿವಾರಿಸುತ್ತದೆ.

ಬಾಲಾಸನ
ಬಾಲಾಸನವೂ ಸುಸ್ತು ನಿವಾರಣ ಆಸನವಾಗಿದೆ. ಈ ಆಸನದಲ್ಲಿ ಮಕರಾಸನವೂ ಸೇರಿಕೊಂಡಿದೆ.

ಪದಂಗಸ್ಥಾಸನ
ಮೈಕೈ ನೋವು, ದೇಹಯಾಸವನ್ನು ನಿವರಾಣೆ ಮಾಡಲು ಪದಂಗಸ್ಥಾಸನವು ಸಹಕಾರಿ. ಮೆದುಳನ್ನು ಶಾಂತಗೊಳಿಸುತ್ತದೆ ಮತ್ತು ಒತ್ತಡ, ಆತಂಕವನ್ನು ನಿವಾರಿಸುತ್ತದೆ. ನಿದ್ರಾಹೀನತೆಯನ್ನು ಕಡಿಮೆ ಮಾಡುವ ಮೂಲಕ ಸುಸ್ತು ಅನ್ನು ಹೋಗಡಿಸುತ್ತದೆ. ಜೀರ್ಣಕ್ರಿಯೆ ಸುಧಾರಿಸಲು ಈ ಆಸನ ಸಹಕಾರಿ.

ಅಧೋ ಮುಖ ಸ್ವಾನಾಸನ
ದೈಹಿಕವಾಗಿ ಸದೃಢರಾಗಿ ಸುಸ್ತು ಸಾಮಾನ್ಯ ಕಡಿಮೆಯಾಗುತ್ತದೆ. ಅಧೋ ಮುಖ ಸ್ವಾನಾಸನದಿಂದ ದೈಹಿಕವಾಗಿ ಸದೃಢರಾಗಿ ಸುಸ್ತು ಕಮ್ಮಿಯಾಗುತ್ತದೆ. ಅರ್ಧ ಚಕ್ರ ಈ ಆಸನದಿಂದ ಕಾಲು ಮತ್ತು ಕೈಗಳ ದುರ್ಬಲತೆ ದೂರವಾಗುತ್ತದೆ. ಸೊಂಟ ನೋವು ನಿವಾರಣೆ ಮಾಡುತ್ತದೆ.

ಆನಂದ ಬಾಲಾಸನ
ಆನಂದ ಬಾಲಾಸನದಿಂದ ಮನಸ್ಸು ಪ್ರಪುಲ್ಲವಾಗಿರುತ್ತದೆ. ದೇಹಾಯಾಸ ಮತ್ತು ಮನಃಶಾಂತಿ ಈ ಆಸನದಿಂದ ಲಭಿಸುತ್ತದೆ.

ಹಲಾಸನ
ಕಾಲಿನ ಸೆಳೆತ, ಹೊಟ್ಟೆ ಕೊಬ್ಬು ನಿವಾರಣೆ ಜತೆಗೆ ದಣಿವನ್ನು ನಿವಾರಿಸುತ್ತದೆ.

ಸಲಭಾಸನ
ನಿರಂತರ ಸ್ನಾಯುಗಳ ಸೆಳೆತದಿಂದಲು ಆಯಾಸ ಉಂಟಾಗುತ್ತದೆ. ಇದರ ನಿವಾರಣೆಗೆ ಸಲಭಾಸನ ಸಹಕಾರಿ. ಬೆನ್ನು, ಕುತ್ತಿಗೆಗಳ ಸೆಳೆತ, ನೋವನ್ನು ನಿವಾರಣೆ ಮಾಡುತ್ತದೆ.

ಬಕಾಸನ
ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಈ ಆಸನ ಹೆಚ್ಚಿಸುವ ಮೂಲಕ ಆಯಾಸವನ್ನು ಕಡಿಮೆ ಮಾಡುತ್ತದೆ.

ಯೋಗದ ಜತೆಗೆ ಪ್ರಾಣಾಯಾಮ, ಧ್ಯಾನದ ಮೂಲಕವೂ ಸುಸ್ತು, ಆಯಾಸವನ್ನು ನಿವಾರಿಸಿಕೊಳ್ಳಬಹುದು.

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.