ಸೇತುವೆ, ಫ್ಲೈಓವರ್‌ ಗಳು ಆಕರ್ಷಕವಾಗಿರಲಿ


Team Udayavani, Jan 27, 2019, 7:28 AM IST

27-january-12.jpg

ಸ್ಮಾರ್ಟ್‌ ನಗರಿಯಾಗುತ್ತಿರುವ ಮಂಗಳೂರಿನ ರಸ್ತೆಗಳು, ಸೇತುವೆ, ಫ್ಲೈ ಓವರ್‌, ವೃತ್ತಗಳು ಅಭಿವೃದ್ಧಿಯ ಹಂತದಲ್ಲಿವೆ. ನಗರ ಆಕರ್ಷಕವಾಗಿರಬೇಕಾದರೆ ಇಲ್ಲಿ ನಾವು ಕಲಾ ಪ್ರೌಢಿಮೆಯನ್ನು ತೋರಿಸಲೇ ಬೇಕು. ಈ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯಲು ಸಾಧ್ಯವಿದೆ. ಮುಖ್ಯವಾಗಿ ಸೇತುವೆ, ಫ್ಲೈಓವರ್‌ ನಿರ್ಮಾಣದ ವೇಳೆ ಆರ್ಕಿ ಟೆಕ್ಟ್, ಚಿತ್ರಕಲಾವಿದರನ್ನು ಸೇರಿಸಿಕೊಂಡು ಆಕರ್ಷಕವಾದ ಯೋಜನೆಯನ್ನು ರೂಪಿಸಿದರೆ ಇವು ಗಳು ಮುಂದೊಂದು ದಿನ ಪ್ರವಾಸಿ ತಾಣವಾಗಿ ಮಾರ್ಪಾಡಾಗಲು ಸಾಧ್ಯವಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ವಿಯೆಟ್ನಾಂನಲ್ಲಿರುವ ಗೋಲ್ಡನ್‌ ಬ್ರಿಡ್ಜ್.

ಈ ಸೇತುವೆ ಎರಡು ಕೈಗಳು ಹಿಡಿದುಕೊಂಡ ರೀತಿಯಲ್ಲಿದೆ. 150 ಮೀಟರ್‌ ಉದ್ದವಿರುವ ಈ ಸೇತುವೆ ಸಮುದ್ರ ಮಟ್ಟಕ್ಕಿಂತ 3,280 ಫೀಟ್‌ ಎತ್ತರದಲ್ಲಿದೆ. ಕಲ್ಲಿನಿಂದ ಎರಡೂ ಕೈಗಳನ್ನು ನಿರ್ಮಿಸಲಾಗಿದೆ. ಉಕ್ಕಿನ ಜಾಲರಿ ಹೊಂದಿರುವ ಈ ಸೇತುವೆಗೆ ಫೈಬರ್‌ ಗ್ಲಾಸ್‌ನ  ಫಿನಿಶಿಂಗ್‌ ಟಚ್‌ ನೀಡ ಲಾ ಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಇದು ತನ್ನತ್ತ ಸೆಳೆಯುತ್ತಿದೆ.

ವಿಯೆ ಟ್ನಾಂನ ದ ನಾಗ್‌ನಲ್ಲಿರುವ ಡ್ರ್ಯಾಗನ್‌ ಬ್ರಿಡ್ಜ್ ಕೂಡ ಅತ್ಯಾಕರ್ಷಕ ಸೇತುವೆಗಳಲ್ಲಿ ಒಂದಾಗಿದೆ.  ಆರು ಪಥವನ್ನು ಹೊಂದಿರುವ ಈ ಬ್ರಿಡ್ಜ್ ಅನ್ನು ಕಬ್ಬಿಣದಿಂದ ನಿರ್ಮಿಸಲಾಗಿದೆ. 40 ಸಾವಿರ ಟನ್‌ ಭಾರವಿರುವ ಈ ಸೇತುವೆ ಅರ್ಧ ಮೈಲು ದೂರವನ್ನು ಹೊಂದಿದೆ. ಬೆಂಕಿ, ನೀರು, ತಂಪಾದ ಗಾಳಿಯನ್ನು ಬ್ರಿಡ್ಜ್ ನಲ್ಲಿರುವ ಡ್ರ್ಯಾಗನ್‌ ಉಗುಳುವ ವ್ಯವಸ್ಥೆ ಇಲ್ಲಿದೆ. 2,500 ಎಲ್‌ ಇಡಿ ಬಲ್ಬ್ ಗಳಿಂದ ಡ್ರ್ಯಾಗನ್‌ ಬ್ರಿಡ್ಜ್ ಅನ್ನು ಅಲಂಕರಿಸಲಾಗಿದೆ. ಮಂಗಳೂರು ವ್ಯಾಪ್ತಿಯಲ್ಲಿ ಸಮುದ್ರ ತೀರ, ನದಿಗಳು ಸಾಕಷ್ಟಿವೆ.

ಇಲ್ಲಿ ಇಂಥ ಆಕರ್ಷಕ ಸೇತುವೆಗಳನ್ನು ನಿರ್ಮಿಸಬಹುದು. ಈ ಸೇತುವೆಗಳು ಜನರ ವಾಕಿಂಗ್‌ ಪಾಥ್‌ ಅನ್ನಾಗಿಯೂ ಮಾಡಬಹುದು. ಇಲ್ಲವೇ ಪ್ರವಾಸಿ ತಾಣವನ್ನಾಗಿಯೂ ನಿರ್ಮಿಸಬಹುದು. ಸುಂದರ, ಆಕರ್ಷ ಪರಿಸರ ಇರುವಲ್ಲಿ  ಇಂಥ ಸೇತುವೆಗಳು ನಿರ್ಮಾಣವಾದರೆ ಸಾಕಷ್ಟು ಪ್ರವಾಸಿಗರು ಇದನ್ನು ವೀಕ್ಷಿಸಲು ಖಂಡಿತಾ ಬರುತ್ತಾರೆ.

 ವಿದ್ಯಾ ಕೆ. ಇರ್ವತ್ತೂರು

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.