ಇಂಪ್ರಷನ್‌ನಲ್ಲಿ ಭಾವಾಭಿವ್ಯಕ್ತಿ


Team Udayavani, Oct 11, 2019, 3:18 AM IST

u-1

ಉಡುಪಿಯ ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದ ಹದಿನೆಂಟು ಮಂದಿ ವಿದ್ಯಾರ್ಥಿಗಳು ಜಂಗಮ ಮಠದ ವಿಭೂತಿ ಆರ್ಟ್‌ ಗ್ಯಾಲರಿಯಲ್ಲಿ ಇಂಪ್ರಷನ್‌ ಎನ್ನುವ ಶೀರ್ಷಿಕೆಯಡಿ ಮೂವತ್ತೆರಡು ಕಲಾಕೃತಿಗಳನ್ನು ಪ್ರದರ್ಶಿಸಿದ್ದರು. ವಿಶೇಷವಾಗಿ ಈ ಕೃತಿಗಳು ಇಂಕ್‌ ಪೆನ್‌ ವರ್ಕ್‌ ಎನ್ನುವ ಏಕವರ್ಣ ಕಲಾಕೃತಿಗಳಾಗಿದ್ದವು. ಕೃತಿಗಳಲ್ಲಿರುವ ದಪ್ಪನೆಯ ಹಾಗೂ ತೆಳುವಾದ ಕಪ್ಪು ರೇಖೆಗಳು ಮತ್ತು ಚುಕ್ಕೆಗಳೊಂದಿಗೆ ಸೂಕ್ಷ್ಮ ಕುಸುರಿ ಕೆಲಸದ ವಿನ್ಯಾಸಗಳು ಕಪ್ಪು ಬಿಳುಪು ಛಾಯಾಚಿತ್ರಗಳಲ್ಲಿ ನಾವು ಕಾಣಬಹುದಾದಂತಹ ಅತೀ ನೆರಳಿನ ಛಾಯೆ, ಅತೀ ಬೆಳಕಿನ ಛಾಯೆ ಮತ್ತು ಮಧ್ಯಮ ಛಾಯೆಯನ್ನು ಪ್ರತಿನಿಧಿಸುವುದರ ಜೊತೆಗೆ ಕೃತಿಕಾರನ ಚಿಂತನಾಭಿವ್ಯಕ್ತಿಯೊಂದಿಗೆ ಆತನ ಕೌಶಲ್ಯವನ್ನೂ ಅನಾವರಣಗೊಳಿಸಿತ್ತು.

ಸಮಕಾಲೀನ ಚಿಂತನೆಯ ಕಲಾಕೃತಿಗಳೊಂದಿಗೆ ಪೌರಾಣಿಕ ಹಿನ್ನೆಲೆಯ ಕೃತಿಗಳೂ ಜೊತೆಗಿದ್ದವು. ಹಸಿರು ಪರಿಸರವನ್ನೇ ನುಂಗಿ ಸಾಗುತ್ತಿರುವ ಬೃಹತ್‌ ಕಟ್ಟಡಗಳ ಸಾಲುಗಳು, ಗ್ರಾಮೀಣ ಜನರ ನೆಮ್ಮದಿಯ ಬದುಕನ್ನು ಕಸಿಯುತ್ತಿರುವ ಆಧುನಿಕತೆ, ನಮ್ಮ ಸಂಸ್ಕೃತಿಯ ಪ್ರತೀಕವಾದ ಶಿಲಾ ಶಾಸನ ಮತ್ತು ಶಿಲ್ಪ ಕಲಾಕೃತಿಗಳ ನಾಶ, ಅನ್ಯಗ್ರಹದ ಕಾಲ್ಪನಿಕ ಜೀವಿಗಳ ಲೋಕ, ಬಲಾಡ್ಯರ ಕಪಿಮುಷ್ಟಿಯೊಳಗೆ ಅಸಹಾಯಕರು, ಬದುಕು ಮತ್ತು ಚದುರಂಗದಾಟ, ಕಡಲಾಳದ ಮತ್ಸ್ಯ ಸಂಕುಲದ ಸುಂದರ ಬದುಕು, ಭ್ರೂಣಾವಸ್ಥೆಯಲ್ಲಿರುವ ಶಿಶು ಹಾಗೂ ಹೊರಗಿನ ಕ್ರೂರ ಜಗತ್ತು, ಹೆಣ್ಣಿನ ಶೋಷಣೆ, ಮಾನಸಿಕ ಒತ್ತಡ, ಸ್ತ್ರೀ ಸಂವೇದನೆ ಹೀಗೆ ಹಲವಾರು ಕೃತಿಗಳು ಪ್ರದರ್ಶನಾಂಗಣದಲ್ಲಿದ್ದವು. ಜಾನ್ಹವಿ ಉಪಾಧ್ಯ, ಪ್ರದೀಪ್‌ ಕುಮಾರ್‌, ಭರತ್‌ ಹಾವಂಜೆ, ತೇಜರಾಜು, ರಾಘವೇಂದ್ರ ಆಚಾರಿ, ಅರವಿಂದ ಭಟ್‌, ಸಹನಾ ಆರ್‌. ಕೆ., ಪ್ರಶಾಂತ್‌ ಶ್ರೀಯಾನ್‌, ಪವಿತ್ರಾ, ಪಾರ್ವತಿ, ಅರ್ಜುನ್‌ ಜಿ, ತಿಲಕ್‌ ನಾೖಕ್‌, ಮನೋಜ್‌, ವಿನಯ ಆಚಾರ್ಯ, ಭವಿತ್‌ ಬಾಬು, ರಮೇಶ್‌ ಆಚಾರ್ಯ, ರವಿಕಾಂತ ಆಚಾರ್ಯ ಮತ್ತು ಹರ್ಷಲ್‌ ಸುವರ್ಣ ಇವರುಗಳು ತಮ್ಮ ಮನದ ಅಭಿವ್ಯಕ್ತಿಯನ್ನು ಕಲಾಕೃತಿಗಳಲ್ಲಿ ಜಾಣ್ಮೆ, ತಾಳ್ಮೆ ಮತ್ತು ಕೌಶಲ್ಯತೆಯೊಂದಿಗೆ ಅನಾವರಣಗೋಳಿಸಿರುವುದು ಪ್ರಶಂಸಾರ್ಹವಾಗಿತ್ತು.

-ಕೆ. ದಿನಮಣಿ ಶಾಸ್ತ್ರಿ

ಟಾಪ್ ನ್ಯೂಸ್

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.