ಗಮ್ಮತ್‌ ಕೊಟ್ಟ ಗಮ್ಮತ್‌ ಕಲಾವಿದರ ನಾಟಕ


Team Udayavani, Mar 13, 2020, 6:16 PM IST

gammath-

ಪ್ರತಿ ದೃಶ್ಯದ ಕೊನೆಗೆ ಸಿಳ್ಳೆ, ಚಪ್ಪಾಳೆಯ ಝೇಂಕಾರ, ವೃತ್ತಿಪರ ಕಲಾವಿದರಿಗಿಂತ ನಾವೇನು ಅಭಿನಯದಲ್ಲಿ ಕಮ್ಮಿ ಇಲ್ಲ ಎಂದು ತೋರಿಸಿ ಕೊಟ್ಟ ಹವ್ಯಾಸಿ ಕಲಾವಿದರು, ಆರಂಭದಲ್ಲಿ ನಗೆಗಡಲಲ್ಲಿ ತೇಲಾಡಿಸಿ ಕೊನೆಯಲ್ಲಿ ಕಣ್ಣೀರು ಸುರಿಸುವಂತೆ ಮಾಡಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಯುಎಈ ಕಲಾಭಿಮಾನಿಗಳಿಗೆ ಗಮ್ಮತ್‌ ಕೊಟ್ಟ ಗಮ್ಮತ್‌ ಕಲಾವಿದರು ದುಬೈ ಯುಎಈ ಯ 9ನೇ ವರ್ಷದ ಕಲಾ ಕಾಣಿಕೆ “ದಾದ ಮಲ್ಪೆರೆ ಆಪುಂಡು’ ನಾಟಕ ಫೆ.21 ರಂದು ಪ್ರದರ್ಶನಗೊಂಡಿತು.

ಶ್ರೀಮಂತಿಕೆಯ ಮದದಿಂದ ಮಾನವೀಯತೆಯನ್ನು ಮರೆತರೆ ಏನಾಗಬಹುದು, ತುಳುನಾಡಿನ ಕಲೆಯಾದ ಯಕ್ಷಗಾನವನ್ನು ಪ್ರೀತಿಸಬೇಕು, ಯಕ್ಷಗಾನದ ಮಹತ್ವದ ಬಗ್ಗೆ ವಿವರ ಸಹಿತ ಸಂಭಾಷಣೆಯ ಮೂಲಕ ಸಂದೇಶ,ಪ್ರೀತಿಗೆ ಶ್ರೀಮಂತ-ಬಡವ ಎಂಬ ಭೇದಭಾವ ಇಲ್ಲ, ಕೊನೆಗೆ ಪ್ರೀತಿಸಿದ ಹೃದಯ ಸಿಗದಿದ್ದರೆ ಹುಚ್ಚಾಗುವ ಸಾಧ್ಯತೆ, ಸರಕಾರಿ ಕೆಲಸ ದೇವರ ಕೆಲಸ, ಈ ಕೆಲಸದಲ್ಲಿದ್ದು ಲಂಚಕ್ಕೆ ಕೈ ನೀಡಿದರೆ ಕೊನೆಗೆ ಲಂಚದ ಹಣವನ್ನೆಲ್ಲ ಸರಕಾರಕ್ಕೆ ನೀಡಿ ಸೆರೆಮನೆ ಸೇರಬೇಕೆಂಬಂಥ ಉತ್ತಮ ಸಂದೇಶಗಳು ನಾಟಕದಲ್ಲಿದ್ದವು. ಕಲಾವಿದರಾಗಿ ವಾಸು ಕುಮಾರ್‌ ಶೆಟ್ಟಿ, ಚಿದಾನಂದ ಪೂಜಾರಿ,ಡೊನಾಲ್ಡ್ ಕೊರೇಯೊ,ಗಿರೀಶ್‌ ನಾರಾಯಣ್‌, ಸುನೀಲ್‌ ಸುವರ್ಣ, ಸಂದೀಪ್‌ ಬರ್ಕೆ,ರಮೇಶ್‌ ಸುವರ್ಣ, ಜೇಶ್‌ ಬಾಯಾರ್‌,ರೂಪೇಶ್‌ ಪೂಜಾರಿ, ದೀಪಕ್‌ ಎಸ್‌. ಪಿ., ಗೌತಮ್‌ ಬಂಗೇರ ,ಮೋನಪ್ಪ, ಸುವರ್ಣಾ ಸತೀಶ್‌,ದೀಪ್ತಿ ದೀನರಾಜ್‌,ಜಾನೆಟ್‌ ಸಿಕ್ವೆರಾ ಪಕ್ವ ಅಭಿ ನಯ ನೀಡಿ ದರು. ಸಂಗೀತ ನಿರ್ದೇಶಕರಾಗಿ ಶುಭಕರ ಬೆಳಪು,ನೃತ್ಯ ನಿರ್ದೇಶಕರಾಗಿ ಗೌತಮ್‌ ಬಂಗೇರ, ಮೇಕಪ್‌ನಲ್ಲಿ ಕಿಶೋರ್‌ ಗಟ್ಟಿ ಸಹಕರಿಸಿದರು. ನವೀನ್‌ ಶೆಟ್ಟಿ ಅಳಕೆ ರಚಿಸಿದ ನಾಟಕವನ್ನು ವಿಶ್ವನಾಥ ಶೆಟ್ಟಿ ದುಬೈ ನಿರ್ದೇಶಿಸಿದ್ದರು.

ವಿಜಯ ಕುಮಾರ್‌ ಶೆಟ್ಟಿ, ಮಜಿಬೈಲ್‌

ಟಾಪ್ ನ್ಯೂಸ್

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

1-eqewqe

JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.