ತೆಂಕಬೈಲು ಭಾಗವತರಿಗೆ ಪದ್ಯಾಣ ಪ್ರಶಸ್ತಿ


Team Udayavani, Nov 23, 2018, 6:00 AM IST

1.jpg

ಭಾಗವತ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಯವರಿಗೆ ಈಗ ಎಪ್ಪತ್ತೆçದರ ಹರೆಯ. ಐದು ದಶಕಕ್ಕೂ ಮಿಕ್ಕಿದ ಕಲಾಯಾನದಲ್ಲಿ ಮಾಗಿದ ಅನುಭವ ಸಂಪತ್ತು. ಮೇಳ ತಿರುಗಾಟ ಹದಿನಾರು ವರುಷ. ಮಿಕ್ಕಂತೆ ಹವ್ಯಾಸಿ ರಂಗಕ್ಕೆ ಸಮರ್ಪಿತ. 

 ಸೋದರ ಮಾವಂದಿರಿಂದ ಮದ್ದಳೆ, ಭಾಗವತಿಕೆಗೆ ಶ್ರೀಕಾರ. ಗುರು ಮಾಂಬಾಡಿ ನಾರಾಯಣ ಭಾಗವತರಿಂದ ಶಿಲ್ಪಕ್ಕೆ ಆಕಾರ. ಯಾರದ್ದೇ ಪ್ರತಿಯಾಗದ ಭಾಗವತಿಕೆ. ಪ್ರತ್ಯೇಕವಾದ ತೆಂಕಬೈಲು ಮಟ್ಟಿನ ಜನಸ್ವೀಕೃತಿ.ಭಾಗವತರಾದ ಬಳಿಕ ಬದುಕಿಗೆ ಹೊಸ ತಿರುವು. ಕೂಟ, ಆಟಗಳಿಗೆ ಬೇಡಿಕೆ. ನಿಜಾರ್ಥದ ರಂಗನಿರ್ದೇಶಕನಾಗಿ ಬಿಡುವಿರದ ದುಡಿತ. ದಕ್ಷಾಧ್ವರ, ಕಂಸವಧೆ, ಕರ್ಣಪರ್ವ ಪ್ರಸಂಗಗಳು ಇಷ್ಟದವುಗಳು. ರಸಗಳೇ ಕುಣಿವ ಸೌಂದರ್ಯ. ಈ ಪ್ರಸಂಗಗಳಿದ್ದರೆ ಪದ್ಯ ಕೇಳಲೆಂದೇ ಬರುವ ಪ್ರೇಕ್ಷಕ ವರ್ಗ. ಪದ್ಯ ಮುಗಿದಾಗ ವೇಷಧಾರಿ ಅರ್ಥ ಹೇಳಬೇಕಾಗಿಲ್ಲ. ಆ ಸನ್ನಿವೇಶವೇ ಅರ್ಥ ಹೇಳುತ್ತಿತ್ತು! “ಪುತ್ತೂರಿನ ದಭೆìಯಲ್ಲಿ ಜರುಗಿದ ದûಾಧ್ವರ ಪ್ರಸಂಗದ ಆಟದಲ್ಲಿ ನೋಟಿನ ಮಾಲೆ ಹಾಕಿದ್ದರು’ ಎನ್ನುವಾಗ ಶಾಸ್ತ್ರಿಗಳಿಗೆ ನಾಚಿಕೆ! ಆ ನಾಚಿಕೆಯ ಸೊಗಸಿನಲ್ಲಿ ಆರ್ಧ ಶತಮಾನದ ಅನುಭವ ಇಣುಕುತ್ತಿತ್ತು. ಕಾಳಿಕಾಂಬ ಕ್ಷೇತ್ರ ಮಹಾತ್ಮೆ, ಏಕವೀರಚಕ್ರ ಪ್ರಸಂಗಗಳ ರಚಯಿತರು. ಹಲವಾರು ಮಂದಿ ಶಿಷ್ಯರನ್ನು ರೂಪಿಸಿದ ಗುರು. “ನನ್ನ ಶಿಷ್ಯಂದಿರು ವಿದ್ಯಾವಂತರು. ಅವರೆಲ್ಲಾ ಪೂರ್ಣಕಾಲಿಕ ಮೇಳದ ಕಲಾವಿದರಲ್ಲ. ಹಾಗಾಗಿಯೋ ಏನೋ ನಾನು ಹೆಚ್ಚು ಪಬ್ಲಿಕ್‌ ಇಲ್ಲ’ ಎಂದು ನಗುತ್ತಾ, “ಕಲಾವಿದನಾಗಬೇಕಾದರೆ ಮೇಳದ ತಿರುಗಾಟ ಮಾಡಲೇ ಬೇಕು’ ಎಂದರು. 

    ಕಾಲದ ಓಟದಲ್ಲಿ ರಂಗವು ಪಲ್ಲಟದೆಡೆಗೆ ಹೊರಳಿದೆ. ಈ ವಿಚಾರವನ್ನು ಶಾಸ್ತ್ರಿಗಳ ಗಮನಕ್ಕೆ ತಂದಾಗ ಒಂದೆರಡು ವಾಕ್ಯದಲ್ಲಿ ವರ್ತಮಾನವನ್ನು ಕಟ್ಟಿಕೊಟ್ಟರು “ಒಂದೆರಡು ದಶಕಗಳ ಹಿಂದೆ ಭಾಗವತನಿಗೆ ಸಂಭಾವನೆ ಸಿಗದಿದ್ದರೂ ರಂಗತೃಪ್ತಿಯಿತ್ತು. ಈಗ ಸಂಭಾವನೆಯ ಮೊತ್ತ ಜಾಸ್ತಿಯಿದೆ. ರಂಗತೃಪ್ತಿಯು ಅರ್ಥ ಕಳೆದುಕೊಂಡಿದೆ.’ 

    ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ನೂರಾರು ಸಮ್ಮಾನಗಳಿಂದ ಪುರಸ್ಕೃತರು. ಪ್ರಶಸ್ತಿಗಳಿಂದ ಮಾನಿತರು. ಎಲ್ಲಕ್ಕಿಂತ ಮುಖ್ಯವಾಗಿ ದೊಡ್ಡ ಅಭಿಮಾನಿ ಬಳಗವಿದೆ. ಈಗವರಿಗೆ ಪ್ರತಿಷ್ಠಿತ ಪದ್ಯಾಣ ಪ್ರಶಸ್ತಿಯ ಬಾಗಿನ. 2018 ನವಂಬರ್‌ 26ರಂದು ಅಪರಾಹ್ನ ಬಂಟ್ವಾಳ ತಾಲೂಕಿನ ಕರೋಪಾಡಿಯ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ.                                      
ನಾ ಕಾರಂತ ಪೆರಾಜೆ 

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.