ಪುರಾಣ ಕಥೆಗಳ ವಾಚನ-ಪ್ರವಚನ


Team Udayavani, Oct 4, 2019, 5:00 AM IST

c-12

ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಆಷಾಢ-ಶ್ರಾವಣ ಮಾಸದಲ್ಲಿ ಪ್ರತಿವರ್ಷ ಎರಡು ತಿಂಗಳ ಕಾಲ ಪ್ರತಿ ಸಂಜೆ ವೇದ-ವಿದ್ವಾಂಸರಿಂದ ಪುರಾಣ ಕಥೆಗಳ ವಾಚನ-ಪ್ರವಚನ ಜ್ಞಾನಸತ್ರ 47 ವರ್ಷಗಳಿಂದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆದುಕೊಂಡು ಬರುತ್ತಿದೆ. ಈ ವರ್ಷ 64 ದಿನಗಳ ಪುರಾಣ ವಾಚನ ಪ್ರವಚನ ನಡೆಯಿತು. ಶ್ರೀ ಲಲಿತೋಪಾಖ್ಯಾನ, ಕುಮಾರವ್ಯಾಸ ಭಾರತ, ಕರ್ನಾಟಕ ಭಾರತ ಕಥಾಮಂಜರಿ (ನಹುಷ ಪ್ರಶ್ನೆ), ಶ್ರೀಮದ್ಮಗವದ್ಗೀತೆಯ ಕರ್ಮಯೋಗ-ಜ್ಞಾನಯೋಗ-ಭಕ್ತಿಯೋಗ ವಿಶ್ವರೂಪ, ನಳಚರಿತ್ರೆ, ರಾಮಾಯಣ ದರ್ಶನಂ, ಹನುಮದ್ವಿಲಾಸ, ಸೀತಾಪರಿತ್ಯಾಗ ಮತ್ತು ಪುನರ್ಮಿಲನ, ಸೋಮೇಶ್ವರ ಶತಕ, ಶಿಶುನಾಳ ಶರೀಫ್ ತತ್ವ ಪದಗಳು, ಶಂಕರ ಸಂಹಿತೆ ಇತ್ಯಾದಿ ಕಥಾಭಾಗಗಳನ್ನು ವಿದ್ವಾಂಸರು ವಾಚಿಸಿ ಪ್ರವಚನಕಾರರು ಜ್ಞಾನ ಸಂಪತ್ತನ್ನು ಉಣಬಣಿಸಿದರು.

ಪುರಾಣ ಕಥಾಭಾಗವನ್ನು ಹಿರಿಯ ವಿದ್ವಾಂಸರಾದ ಗಣಪತಿ ಪದ್ಯಾಣ, ಮನೋರಮ ತೋಳ್ಪಾಡಿತ್ತಾಯ, ಕಾರ್ತಿಕ್‌ ತಾಮ್ರ್ ಣ್‌ಕರ್‌, ಗುರುಪ್ರಸಾದ್‌, ಎ.ಡಿ. ಸುರೇಶ್‌, ಮಹೇಶ್‌ ಕನ್ಯಾಡಿ, ರಾಮಪ್ರಸಾದ್‌, ಶ್ರೇಯಸ್‌ ಪಾಳಂದೆ, ಸುರೇಶ ಮಾರ್ಪಳ್ಳಿ, ಅನನ್ಯಾ ಬೋಳಂತಿ ಮೊಗರು, ಸುವರ್ಣ ಕುಮಾರಿ, ದಿವಾಕರ ಆಚಾರ್‌, ವೆಂಕಟ್ರಮಣ ರಾವ್‌, ವಸಂತಿ ಕುಳಮರ್ವ, ಶ್ರೀ ವಿದ್ಯಾ ಐತಾಳ್‌, ಜಯರಾಮ್‌ ಕುದ್ರೆಂತಾಯ, ಗಿರಿಜಾದಾಸ್‌ ಮತ್ತು ವಿಷ್ಣುಪ್ರಸಾದ್‌ ಕಲ್ಲೂರಾಯ ಸುಶ್ರಾವ್ಯ ಕಂಠಸಿರಿಯಲ್ಲಿ ರಾಗಬದ್ದವಾಗಿ ಹಾಡಿದರೆ, ಅಶೋಕ ಭಟ್‌, ಸುರೇಶ್‌ ಕುದ್ರೆಂತಾಯ, ಸುನಿಲ್‌ ಪಂಡಿತ್‌, ಈಶ್ವರ ಪ್ರಸಾದ್‌, ಹರಿದಾಸ ಗಾಂಭೀರ, ಡಾ| ರಾಜಶೇಖರ್‌, ಸುಜಲಾ, ವೆಂಕಪ್ಪ ಸುವರ್ಣ, ಡಾ| ದಿವಾ ಕೊಕ್ಕಡ, ಮೋಹನ ಕಲ್ಲೂರಾಯ, ಶ್ರೀನಿವಾಸ ರಾವ್‌, ಕೇಶವ ಗೌಡ, ಬೆಳಾಲ್‌ ಲಕ್ಷ್ಮಣ ಗೌಡ, ಗಣಪತಿ ಭಟ್‌ ಕುಳಮರ್ವ, ಸೇರಾಜೆ ಸೀತಾರಾಮ ಭಟ್‌, ಡಾ| ಪ್ರಸನ್ನ ಕುಮಾರ್‌, ರಾಜಾರಾಮ ಶರ್ಮ, ಡಾ| ಇ. ಮಹಾಬಲ ಭಟ್‌, ಡಾ| ಶ್ರೀಧರ ಭಟ್‌, ಡಾ| ಶುೃತಕೀರ್ತಿರಾಜ್‌, ಡಾ| ಬಿ.ಪಿ. ಸಂಪತ್‌ಕುಮಾರ್‌, ಡಾ| ಶುಭಾದಾಸ್‌ ಮರವಂತೆ, ಡಾ| ಸತೀಶ ನಾಯ್ಕ, ಡಾ| ಅಜಿತ ಪ್ರಸಾದ್‌, ಮುನಿರಾಜ ರೆಂಜಾಳ, ಕೃಷ್ಣ ನೂರಿತ್ತಾಯ ಮತ್ತು ವೆಂಕಟೇಶ ಶಾಸ್ತ್ರಿ ಕಥಾಭಾಗವನ್ನು ಮುನ್ನಡೆಸಿ ಪ್ರವಚನ ನಡೆಸಿಕೊಟ್ಟರು.

- ಸಾಂತೂರು ಶ್ರೀನಿವಾಸ ತಂತ್ರಿ

ಟಾಪ್ ನ್ಯೂಸ್

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.