ವಾಸ್ತವದ ವಿಡಂಬನೆ ಮೊಕ್ಕಾಂ ಪೋಸ್ಟ್‌ ಬೊಂಬಿಲ್‌ ವಾಡಿ


Team Udayavani, Dec 21, 2018, 6:00 AM IST

rangabhumi.jpg

ಉಡುಪಿ ರಂಗಭೂಮಿಯ 39ನೇ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ “ಮೊಕ್ಕಾಂ ಪೋಸ್ಟ್‌ ಬೊಂಬಿಲ್‌ ವಾಡಿ’ (ರ: ಪರೇಶ್‌ ಮೊಕಾಶಿ ನಿ: ರವೀಂದ್ರ ಪೂಜಾರಿ) ಪ್ರಥಮ ಬಹುಮಾನ ಗಳಿಸಿತು. ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ನಡೆದ ಎರಡನೇ ಲೋಕ ಮಹಾಯುದ್ಧದಲ್ಲಿ ಶತ್ರುಪಕ್ಷಗಳಾದ ಅಧಿಕಾರ ಪಿಪಾಸು ಹಿಟ್ಲರ್‌ ಮತ್ತು ಇಂಗ್ಲಂಡುಗಳ ನಡುವೆ ಸಿಲುಕಿ ಅತಂತ್ರವಾಗಿ ನಿಂತ ಬಡದೇಶದ ಜನಸಾಮಾನ್ಯರ ಮತ್ತು ನಾಟಕ ಕಲಾವಿದರ ಸ್ಥಿತಿಗತಿಗಳನ್ನು ಮೊನಚಾದ ವಿಡಂಬನೆಯ ಮೂಲಕ ಚಿತ್ರಿಸಿ ಈ ನಾಟಕವು ಹೆಜ್ಜೆ ಹೆಜ್ಜೆಗೆ ಪ್ರೇಕ್ಷಕರನ್ನು ನಗಿಸುತ್ತ ಹೋಯಿತು. ಪ್ರತಿಯೊಬ್ಬ ನಟರ ಮನೋಜ್ಞ ಅಭಿನಯ, ಸಂಭಾಷಣೆಗಳ ಧ್ವನಿಪೂರ್ಣ ನಿರ್ವಹಣೆ, ಅದ್ಭುತವೆನ್ನಿಸುವಷ್ಟು ಚುರುಕಾದ ಚಲನವಲನ, ಹಾವಭಾವ, ಸೂಕ್ತ ಸಂದರ್ಭಗಳಲ್ಲಿ ಸಾಂದರ್ಭಿಕ ಅರ್ಥವಿರುವ ಹಾಡುಗಳ ಸಮರ್ಥ ಗಾಯನ, ಸಶಕ್ತವಾಗಿ ಮೂಡಿಬಂದ ಬೆಳಕಿನ ನಿರ್ವಹಣೆಗಳು ನಾಟಕದ ಯಶಸ್ಸಿಗೆ ಕಾರಣವಾದವು. 

ದ್ವಿತೀಯ ಬಹುಮಾನ ಪಡೆದ ನಾಟಕ ಅವ್ವ. ಹಳ್ಳಿಯಲ್ಲಿ ಹುಟ್ಟಿ ಬಡತನದಲ್ಲೇ ಕಳೆದು ಅಗಾಧವಾದ ನಿಸರ್ಗ ಪ್ರೀತಿಯನ್ನು ಬೆಳೆಸಿಕೊಂಡ ಕವಿ ಹೃದಯದ ಲೇಖಕ ಪಿ.ಲಂಕೇಶರ ಜೀವನಗಾಥೆಯನ್ನು ಆಧರಿಸಿದ ನಾಟಕ ಅವ್ವ (ರ : ಪದ್ಮಿನಿ ನಾಗರಾಜ್‌- ನಿ: ಕೃಷ್ಣಮೂರ್ತಿ ಕವತ್ತಾರ್‌). ಕೊಡವೂರಿನ ಸುಮನಸಾ ತಂಡದವರು ಸ್ಪರ್ಧೆಯ ಒಂಬತ್ತನೆಯ ದಿನ ಇದನ್ನು ಪ್ರಸ್ತುತ ಪಡಿಸಿದರು. ಅವ್ವನ ಅಂತಃಕರಣ, ತ್ಯಾಗ ಮನೋಭಾವಗಳೊಂದಿಗೆ ಲಂಕೇಶ ಅವ್ವನ ಬಗ್ಗೆ ಇಟ್ಟುಕೊಂಡ ಹೃದಯಾಂತರಾಳದ ಪ್ರೀತಿಯ ಭಾವಲೋಕ ಇಲ್ಲಿ ಅನಾವರಣಗೊಂಡಿದೆ. ಅವ್ವ ಪಾತ್ರದ ಅಭಿನಯ ಮನೋಜ್ಞವಾಗಿತ್ತು. ಸಂಗೀತದ ಬಳಕೆ ಮತ್ತು ಬೆಳಕಿನ ಪ್ರಯೋಗಗಳು ಅದ್ಭುತ ವಾಗಿದ್ದವು. ಆದರೆ ಅವ್ವ ಕೇಂದ್ರಿತವಾದ ನಾಟಕ ದಲ್ಲಿ ಆರಂಭದ ಕೆಲವು ದೃಶ್ಯಗಳು (ಶಾಲೆ, ತರ ಗತಿ, ಮೇಷ್ಟ್ರು ಇತ್ಯಾದಿ) ದೀರ್ಘ‌ವಾಗಿ ನಾಟಕದ ಚೌಕಟ್ಟಿನ ಹೊರಗೆ ಉಳಿದವು. ವೇಷ ಭೂಷಣಗಳ ಬಗ್ಗೆ ಹೆಚ್ಚಿನ ಗಮನದ ಅಗತ್ಯವಿದೆ. ಈ ಕೊರತೆಯ ಹೊರತಾಗಿಯೂ ಒಟ್ಟು ನಾಟಕದ ಪ್ರಸ್ತುತಿ ಹೃದಯಸ್ಪರ್ಶಿಯಾಗಿದ್ದ ರಿಂದ ನಾಟಕಕ್ಕೆ ಎರಡನೆಯ ಬಹುಮಾನ ಬಂತು. 

ಮೂರನೇ ಬಹುಮಾನ ಪಡೆದ ನಾಟಕ ಗುಲಾಬಿ ಗ್ಯಾಂಗ್‌ (ರಚನೆ ಮತ್ತು ನಿರ್ದೇಶನ : ರಾಜಗುರು ಹೊಸಕೋಟೆ).ಪ್ರೇಕ್ಷಕರನ್ನೂ ಉದ್ದಕ್ಕೂ ಹಿಡಿದಿಟ್ಟ ನಾಟಕ ಗುಲಾಬಿ ಗ್ಯಾಂಗ್‌. ತಲೆತಲಾಂತರದಿಂದ ಪರಂಪರೆಯ ಹೆಸರಿನಲ್ಲಿ ನಡೆಯುತ್ತಾ ಬಂದಿರುವ ಸ್ತ್ರೀ ಶೋಷಣೆ ಮತ್ತು ಸ್ತ್ರೀಯರ ಮೇಲಾಗುವ ದೌರ್ಜನ್ಯಗಳ ವಿರುದ್ಧ ಸಿಡಿದೆದ್ದು ಪ್ರತಿಭಟಿಸುವ ಗುಲಾಬಿ ಗ್ಯಾಂಗ್‌ ಅಲ್ಲಲಿ ಗಳಿಸುವ ಯಶಸ್ಸು ತುಸು ರೊಮ್ಯಾಂಟಿಕ್‌ ಅನ್ನಿಸಿದರೂ ವಾಸ್ತವದ ಸಾಧ್ಯತೆಯುಳ್ಳ ಘಟನೆಗಳನ್ನೇ ಬಿಚ್ಚಿಡುತ್ತ ತನ್ನ ಅದ್ಭುತ ಅಭಿನಯದಿಂದ ಅದು ನೋಡುಗರಿಗೆ ಕಚಗುಳಿಯಿಟ್ಟಿತು. ಅಭಿನಯ, ಸಂಗೀತ, ಬೆಳಕು, ಪರಿಕರ ಇವೆಲ್ಲ ಅಂಶಗಳಲ್ಲಿ ಎಲ್ಲೂ ತಪ್ಪಿ ಬೀಳದೆ ಎಚ್ಚರಿಕೆಯಿಂದ ನಿರ್ವಹಿಸಿದ ನಾಟಕವಿದು.

ಬಿರುಗಾಳಿ (ರ:ಕುವೆಂಪು ನಿ: ಜಯಶ್ರೀ ಇಡಿRದು),ಸುಖಗಳಿಂದ ದೂರವಾಗಿ (ರ :ಅಭಿರಾಮ ಭಡಕ ಮಕರ ನಿ: ಡಾ|ಸಂಧ್ಯಾ ದೇಶಪಾಂಡೆ),ಖೈರ್ಲಾಂಜಿ ,ಸಾಹೇಬರು ಬರುತ್ತಾರೆ (ನಿ: ವಿನಯ ಶಾಸಿŒ),ಚಿತ್ತಾರ (ರಚನೆ ಮತ್ತು ನಿ : ರಾಜೇಂದ್ರ ಕಾರಂತ),ಅರಹಂತ (ರ: ಎಸ್‌.ರಾಮನಾಥ ನಿ:ಚ.ನಾರಾಯಣಸ್ವಾಮಿ),ಚಕ್ರರತ್ನ (ರಚನೆ ನಿರ್ದೇಶನ : ಮಧುಸೂದನ ಜೆ.ಘಾಟೆ),ಅಶ್ವತ್ಥಾಮ (ರ:ರಾಮಚಂದ್ರದೇವ ನಿ : ಮೈಮ್‌ ರಮೇಶ್‌),ಪಂಚವಟಿ (ರ: ಭಾಸ್ಕರ ಭಟ್‌ ಸಿ.ಎ. ನಿ : ಭಾಸ್ಕರ ನೀನಾಸಮ್‌),ಕಾತ್ಯಾಯನಿ ಭೂಮಿಕಾ(ರ: ಎಸ್‌.ಎನ್‌. ಸೇತೂರಾಂ-ನಿ: ಬಿ.ಎಸ್‌.ರಾಮ್‌ ಶೆಟ್ಟಿ),ದಶಾನನನ 
ಸ್ವಪ್ನಸಿದ್ಧಿ ಸ್ಪರ್ಧೆಯಲ್ಲಿ ಭಾಗವಹಿಸಿದ ಇತರ ನಾಟಕಗಳು.

– ಡಾ| ಪಾರ್ವತಿ ಜಿ.ಐತಾಳ್‌ 

ಟಾಪ್ ನ್ಯೂಸ್

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.