ಮುದಗೊಳಿಸಿದ “ರಿದಂ’ ನೃತ್ಯ

ರಿದಂ ನೃತ್ಯ ಶಾಲೆ ಮಕ್ಕಳ ಪ್ರಸ್ತುತಿ

Team Udayavani, Jun 7, 2019, 5:50 AM IST

f-6

ದೇವಾ ಶ್ರೀ ಗಣೇಶಾ… ದೇವಾ ಶ್ರೀ ಗಣೇಶಾ… ಜ್ವಾಲಾ ಸೀ ಚಲತೀ ಹೈ… ದರ್ತಿ ಅಂಬರ್‌ ಸೇ ಎನ್ನುವ ಕ್ಷಿಪ್ರ ಮೂಮೆಂಟ್‌ಗಳ ಫ್ಯೂಜನ್‌ ನೃತ್ಯ ಮಾಡಿದ 5 ವರ್ಷದ ಬಾಲಕಿ ಪ್ರತಿಜ್ಞಾ ಆಕರ್ಷಣೆಯ ಕೇಂದ್ರವಾದಳು.

ಲಾವಣ್ಯ ಬೈಂದೂರು(ರಿ.) ತನ್ನ ಸಹ ಸಂಸ್ಥೆಯಾದ ರಿದಂ ನೃತ್ಯ ಶಾಲೆಯ ಮೂಲಕ 18 ವರ್ಷಗಳಿಂದ ಪರಿಸರದ ನಾಟ್ಯಾಸಕ್ತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ತರಬೇತಿ ನೀಡುತ್ತಾ ಬಂದಿದೆ. ಇತ್ತೀಚೆಗೆ ನಡೆದ ನೃತ್ಯಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಪುಟ್ಟ ಮಕ್ಕಳು ರೀಮಿಕ್ಸ್‌ ಹಾಡುಗಳಿಗೆ ಹೆಜ್ಜೆ ಹಾಕಿ ತಮ್ಮ ನೃತ್ಯ ಸಾಧನೆಯನ್ನು ಪ್ರದರ್ಶಿಸಿ ಕಲಾಭಿಮಾನಿಗಳ ಮನ ಮುದಗೊಳಿಸಿದರು.

ಪಾಯ ತುಜೆ ಪಾಯ ಮೈನೆ ಮತ್ತು ಧೀರೇ ಧೀರೇಸೇ ಮೇರೇ ಜಿಂದಗೀ ಮೇ ಆನಾ ಹಾಡುಗಳಿಗೆ ಲಿರಿಕಲ್‌ ಹಿಪಾಪ್‌ ನೃತ್ಯ ಮಾಡಿದ ನೃತ್ಯ ಶಾಲೆಯ ವಿದ್ಯಾರ್ಥಿ ನಾಗಾರ್ಜುನನ ನೃತ್ಯ ಸಾಧನೆ ಪ್ರಶಂಸೆಗೆ ಪಾತ್ರವಾಯಿತು. ದೇವಾ ಶ್ರೀ ಗಣೇಶಾ… ದೇವಾ ಶ್ರೀ ಗಣೇಶಾ… ಜ್ವಾಲಾ ಸೀ ಚಲತೀ ಹೈ… ದರ್ತಿ ಅಂಬರ್‌ ಸೇ ಎನ್ನುವ ಕ್ಷಿಪ್ರ ಮೂಮೆಂಟ್‌ಗಳ ಫ್ಯೂಜನ್‌ ನೃತ್ಯ ಮಾಡಿದ 5 ವರ್ಷದ ಬಾಲಕಿ ಪ್ರತಿಜ್ಞಾ ಆಕರ್ಷಣೆಯ ಕೇಂದ್ರವಾದಳು. ಗೀಯಾ… ಗೀಯಾ… ಗೀಯಾ… ಗೀಯಾ..ಬಂದೇವು… ನಾವು ನಿಮ್ಮ ಚರಣಕೆ, ಓ ಗಣಪಾ ನೀಡಾ… ನಮ್ಗೆ ಸುಖಾ ಎನ್ನುವ ಉತ್ತರ ಕರ್ನಾಟಕದ ಗಣೇಶ ಸ್ತುತಿಯ ಗೀ ಗೀ ಹಾಡಿಗೆ ನೃತ್ಯ ಮಾಡುತ್ತಾ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಯೇ ವತನ್‌ ಕೇ ಲೋಗೋ…, ಸಂದೇಸೇ ಆತೇ ಹೈ… ಏ ದೇಶ್‌ ಹೈ ವೀರ್‌ ಜವಾನೋ ಕಾ… ಮಾ ತುಝೇ ಸಲಾಂ..ಗಳ ರೀಮಿಕ್ಸ್‌ ಹಾಡಿನ ನೃತ್ಯ ದೇಶಭಕ್ತಿಯ ಅಲೆಯಲ್ಲಿ ಕೊಚ್ಚಿಹೋಗುವಂತೆ ಮಾಡಿತು. ಆಯಾರೇ.. ಆಯಾರೇ.. ಮೋರಾ ಪಿಯಾ ಘರ್‌ ಆಯಾ… ಮೈ ತೋ ಹೋಗಯಿ ಬಾವರಿಯಾ… ಎನ್ನುವ ಹಾಡಿಗೆ ವಿದ್ಯಾರ್ಥಿಗಳು ಮಾಡಿದ ರಾಜಸ್ಥಾನಿ ಬಂಜಾರ ನೃತ್ಯ, ಮಹಾರಾಷ್ಟ್ರದ ಲಾವಣಿ ನೃತ್ಯ, ಪಂಕಿಡಾ ಹೋ ಪಂಕಿಡ…ಪಂಕಿಡಾ ತು ಉಡನೀ ಜಾನಾ ಪವಘಡ ರೇ…. ಗುಜರಾತಿ ಗರ್ಭಾಡ್ಯಾನ್ಸ್‌ ಗಳು ವಿವಿಧತೆಯಲ್ಲಿ ಏಕತೆಯ ವೈಶಿಷ್ಟ್ಯದ ಸಾಂಸ್ಕೃತಿಕ ಸೊಬಗನ್ನು ತೆರೆದಿಟ್ಟಿತು. ಪಾಶ್ಚಿಮಾತ್ಯ ಮತ್ತು ಭಾರತೀಯ ಸಂಗೀತದ ರೀಮಿಕ್ಸ್‌ ಹಾಡಿಗೆ ವಿ|ಮಾನಸ ಮತ್ತು ರಂಜಿತಾ ಮಯ್ಯ ಸಹೋದರಿಯರ ಶಾಸ್ತ್ರೀಯ ನೃತ್ಯ ಕಣ್ಮನ ತಣಿಸಿತು. ಮಧುರ ಕಂಠದೊಂದಿಗೆ ತನ್ಮಯತೆಯಿಂದ ಹಾಡುವ ಯದುರಾಜ್‌ ಹಾಗೂ ವರ್ಷಾ ಭಾಸ್ಕರ್‌ ಅವರ ಚಿತ್ರಗೀತೆಗಳು ಭಾವವಿಭೋರರಾಗಿಸಿತು.

ಬೈಂದೂರು ಚಂದ್ರಶೇಖರ ನಾವಡ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.