ರಾಮ ಪುರುಷರಿಗೆ ಶುಭವರ್ಣ ಪ್ರಶಸ್ತಿ


Team Udayavani, Nov 15, 2019, 3:00 AM IST

ff-6

ಖ್ಯಾತ ಸ್ತ್ರೀ ಪಾತ್ರಧಾರಿ ಜೋಡುಕಲ್ಲು ರಾಮ ಪುರುಷರಿಗೆ 2019ರ ಸಾಲಿನ ಮರಕಡ ಕುಮೇರುಮನೆ ಶ್ರೀಮತಿ ಲಿಂಗಮ್ಮ ತನಿಯಪ್ಪ ಕೋಟ್ಯಾನ್‌ ಸ್ಮರಣಾರ್ಥ ನೀಡಲಾಗುವ “ಶುಭವರ್ಣ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ.

ಬಡತನ ಮತ್ತು ಆ ಕಾಲದ ಸ್ಥಿತಿಗತಿಯ ಕಾರಣದಿಂದಾಗಿ ರಾಮ ಪುರುಷರು ಶಾಲೆಗೆ ಹೋದದ್ದು 5ನೇ ತರಗತಿಯ ತನಕ, ಮೂಡಂಬೈಲಿನಲ್ಲಿ.

ಯಕ್ಷಗಾನದ ಯಾವುದೇ ಪ್ರಾಥಮಿಕ ಜ್ಞಾನ ಇಲ್ಲದೆ ನೇರವಾಗಿ ಕೊಲ್ಲೂರು ಮೇಳ ಸೇರಿ, ಅಲ್ಲಿಯೇ ಎಲ್ಲವನ್ನೂಕಲಿತರು.ಆಗ ಮೇಳ ತಿರುಗಾಟವೇ ಯಕ್ಷಗಾನದ ಶಾಲೆ. ಕೊಲ್ಲೂರು ಮೇಳದಲ್ಲಿ ಕಾವೂರು ಕೇಶವ ಮತ್ತು ವಾಸುದೇವ ಪ್ರಭುಗಳ ಗರಡಿಯಲ್ಲಿ ನಾಟ್ಯಾಭ್ಯಾಸವನ್ನು ಮಾಡಿದರು.ನಂತರ ಮೇಳದ ಎಲ್ಲ ಹಿರಿಯಕಲಾವಿದರ ಮಾರ್ಗದರ್ಶನದಲ್ಲಿ ಪ್ರಸಂಗ ನಡೆ, ಪಾತ್ರಗಳ ಸ್ವಭಾವಗಳೆಲ್ಲವನ್ನೂ ಕಲಿತರು.ಅವರಿಗೆ ಹೆಚ್ಚು ಒಲವಿದ್ದುದು ಸ್ತ್ರೀ ಪಾತ್ರಗಳಲ್ಲಿ.ಅದರಲ್ಲೇ ಪ್ರಭುತ್ವವನ್ನು ಸಂಪಾದಿಸಿ ಕೊನೆಗೆ ಸ್ತ್ರೀ ಪಾತ್ರಧಾರಿಯಾಗಿಯೇ ನಿವೃತ್ತಿಯನ್ನು ಹೊಂದಿದರು.ಕೊಲ್ಲೂರು (2 ವರ್ಷ), ಕೂಡ್ಲು (2 ವರ್ಷ), ಉಪ್ಪಳ (21 ವರ್ಷ) ಹೀಗೆ ಎರಡೂವರೆ ದಶಕಗಳ ಕಾಲ ಯಕ್ಷಸೇವೆ ಮಾಡಿದರು.ತುಳು -ಕನ್ನಡ ಎರಡರಲ್ಲೂ ಸೈ ಎನಿಸಿಕೊಂಡರು.ಅವರ ಸ್ತ್ರೀ ಪಾತ್ರದ ವೈಶಿಷ್ಟತೆಯೆಂದರೆ ಪಾತ್ರದ ಚೌಕಟ್ಟನ್ನು ಮೀರದೆ ಸ್ವಭಾವಕ್ಕನುಗುಣವಾಗಿ ಭಾವನಾತ್ಮಕವಾದ ಅಭಿನಯ.ಶರ್ಮಿಷ್ಟೆ, ದೇವಯಾನಿ, ಭ್ರಮರಕುಂತಳೆ, ಕಿನ್ನಿದಾರು, ಚಿತ್ರಾಂಗದೆ, ದಾಕ್ಷಾಯಿಣಿ, ಪದ್ಮಾವತಿ ಮೊದಲಾದ ಅವರ ಪಾತ್ರಗಳು ಜನಮೆಚ್ಚುಗೆಯನ್ನು ಗಳಿಸಿದ್ದವು.ತಿರುಗಾಟದಿಂದ ನಿವೃತ್ತರಾದ ಮೇಲೆ ಕೋಡಪದವು, ಪೈವಳಿಕೆ, ಮುಡಿಪುಗಳ ಕಲಾವೃಂದಗಳಲ್ಲಿ ವರ್ಣಾಲಂಕಾರ ಮತ್ತು ವಸ್ತ್ರಾಲಂಕಾರದಲ್ಲಿ ತೊಡಗಿಸಿಕೊಂಡು ತನ್ನ ನೈಪುಣ್ಯತೆಯನ್ನುಜೀವನೋಪಾಯಕ್ಕೆ ಬಳಸಿಕೊಂಡರು.ಇದರೊಂದಿಗೆ ಅನೇಕ ಕಡೆಗಳಲ್ಲಿ ನಾಟ್ಯ ತರಗತಿಗಳನ್ನು ನಡೆಸಿ ಬಹಳ ಶಿಷ್ಯರನ್ನು ಹೊಂದಿದ್ದಾರೆ.

ಮರಕಡದಲ್ಲಿ ನ.16ರಂದು ಶುಭವರ್ಣ ಯಕ್ಷಸಂಪದದ ಮೂರನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ. ಪ್ರಶಸ್ತಿ ಪ್ರದಾನವಾದ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ “ಅತಿಥಿದೇವೋ ಭವ-ಆಚಾರ್ಯದೇವೋ ಭವ – ಪರಮದೇವೋ ಭವ’ ಎಂಬ ಆಖ್ಯಾನ ಪ್ರದರ್ಶನಗೊಳ್ಳಲಿದೆ.

ಪದ್ಮಪ್ರಿಯಾ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.