ಸುಂದರ ಸುನಾದ ಸಂಗೀತ 


Team Udayavani, Feb 8, 2019, 12:30 AM IST

1.jpg

ಸುನಾದ ಸಂಗೀತ ಶಾಲೆಯ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ವಿದ್ಯಾರ್ಥಿಗಳು ಕ್ರಮ ಪ್ರಕಾರ ತಮ್ಮ ಸರದಿ ಬಂದಾಗ ತಮ್ಮ ಗುಂಪಿನೊಂದಿಗೆ ಸುಶ್ರಾವ್ಯವಾಗಿ ಹಾಡುತ್ತಾರೆ.   ವಯಲಿನ್‌ ಮತ್ತು ಮೃದಂಗದಲ್ಲಿ ಅಲ್ಲಿನ ವಿದ್ಯಾರ್ಥಿಗಳೇ ಸಹಕರಿಸಿದ್ದು ಖುಷಿ ಎನಿಸಿತು. ಮಕ್ಕಳು ತಮಗಾದ ಪಾಠದಲ್ಲೇ ಸರದಿ ಪ್ರಕಾರ ಮೃದಂಗವನ್ನು ಪುಟ್ಟ ಪುಟ್ಟ ಕೈಗಳಲ್ಲಿ ಬಾರಿಸುತ್ತಿದ್ದದ್ದು,ವಯಲಿನ್‌ ನುಡಿಸುತ್ತಿದ್ದದ್ದು ಗಮನ ಸೆಳೆದ ವಿಚಾರ. ಒಂದೊಂದು ಶಾಖೆಯಲ್ಲೂ ಎರಡೆರಡು ದಿನ ಸಂಗೀತ ಕಾರ್ಯಕ್ರಮ ನಡೆಯಿತು. 

 ಕೊನೆಯಲ್ಲಿ ವಿ| ಗಾಯತ್ರಿ ವೆಂಕಟರಾಘವನ್‌ ಚೆನ್ನೈ ಅವರ ಕಛೇರಿ. ಸ್ವರ ಆಲಾಪನೆ, ತನಿ, ನೆರವಲ್‌ ಎಲ್ಲವೂ ಇನ್ನು ಹೇಗೆ ಹಾಡಬಹುದು ಎಂಬ ಕುತೂಹಲ ಹುಟ್ಟಿಸುತ್ತಿತ್ತು. ಹಾಡುವ ರೀತಿ ವಿಭಿನ್ನವಾಗಿತ್ತು. ಗಜವದನ ಬೇಡುವೆ ಕೇದಾರ ರಾಗವನ್ನು ಮೊದಲಿಗೆ ಹಾಡಿದರು. ಅನಂತರ ಶ್ರೀ ರಾಗದ ವಂದೇ ವಾಸುದೇವಂ ಸ್ವರ ಆಲಾಪನೆ ಮಾಡಿ ಹಾಡಿದರು. ಅನಂತರ ಬಂಟು ರೀತಿ ಕೋಲು ಕೃತಿ ಆಲಾಪನೆ ಮುಖಾಂತರ ಸ್ವರ ಹಾಕಿ ಹಾಡಿದರು. ಅದನ್ನು ಮಕ್ಕಳು ಗುರುತಿಸಿ ರಾಗ ಹಂಸನಾದ ಬಂಟು ರೀತಿ ಕೃತಿ ಎಂದು ಮಕ್ಕಳೇ ಚರ್ಚಿಸಿದ್ದು ಅತೀವ ಸಂತೋಷ .ಹಲವು ಆವರ್ತಗಳ ಜನನೀ ನಿನ್ನುವಿನಾ ರೀತಿ ಗೌಳ, ಶಂಕರಾಬಾರಣ ಸ್ವರ, ರಾಗ ಸುಧಾ(ತನಿ) ವಿಜೃಂಭಿಸಿತು.ಮಂತ್ರ ಮುಗ್ಧರಾಗುವಂತೆ ಮಾಡಿದ್ದು ರಾಗ- ತಾನ- ಪಲ್ಲವಿ. 5 ರಾಗಗಳನ್ನೊಳಗೊಂಡ ಪಂಚಮುಖೀ ಅನಂತರದ ಸರದಿಯಲ್ಲಿ. ಕಂಡು ಧನ್ಯನಾದೆ ಬೇಹಾಗ್‌ ರಾಗ, ಸರಸ್ವತಿಯ ಜಯ ಜಯ ಹೇ ಭಗವತಿ ತಿಲ್ಲಾನ, ಮೈತ್ರೀಮ್‌ ಭಜನಾ, ಮಂಗಳದೊಂದಿಗೆ ಕೊನೆಗೊಂಡಿತು.                              

ವೇಣಿ ಪ್ರಸಾದ್‌ 

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.