ವೃದ್ಧಾಪ್ಯದಲ್ಲಿ ದೇಹಪುಷ್ಠಿ


Team Udayavani, Aug 25, 2019, 5:27 AM IST

sa

ಕಳೆದ ಸಂಚಿಕೆಯಿಂದ
ಏಕಾಕಿಯಾಗಿ ಬದುಕುವುದು/
ಕುಟುಂಬ ಸದಸ್ಯರಿಂದ ಗಮನದ ಕೊರತೆ
ಈ ಮನೋವೈಜ್ಞಾನಿಕ ಅಂಶವು ವಯೋವೃದ್ಧರಲ್ಲಿ ಸಾಮಾನ್ಯವಾದ ಅದೇವೇಳೆಗೆ ಅಪೌಷ್ಟಿಕತೆಗೆ ಪ್ರಧಾನವಾದ ಕಾರಣವಾಗಿರುತ್ತದೆ.

ವಯೋ ಸಂಬಂಧಿ
ಮನೋವೈಜ್ಞಾನಿಕ ಬದಲಾವಣೆಗಳು
(ನಮಗೆ ವಯಸ್ಸಾಗುತ್ತಿದ್ದಂತೆ ಮನೋವೈಜ್ಞಾನಿಕ ಬದಲಾವಣೆಗಳು ನಿಧಾನವಾಗಿ ಬೆಳಕಿಗೆ ಬರುತ್ತವೆ)

ಆರೋಗ್ಯ ಸಮಸ್ಯೆಗಳು/ ವಯೋವೃದ್ಧರ ತೊಂದರೆಗಳು
– ಪೌಷ್ಟಿಕಾಂಶಗಳ ಕೊರತೆ: ಆಹಾರದಲ್ಲಿ ಸಾಮಾನ್ಯವಾಗಿ ಕಬ್ಬಿಣಾಂಶ, ಪ್ರೊಟೀನ್‌, ಕ್ಯಾಲ್ಸಿಯಂ, ವಿಟಮಿನ್‌ ಎ ಮತ್ತು ಸಿಗಳ ಕೊರತೆ ಇರುತ್ತದೆ. ಇದರಿಂದ ರಕ್ತ ಹೀನತೆ, ಸೋಂಕುಗಳು ಹೆಚ್ಚುತ್ತವೆ.
– ಮದ್ಯಪಾನ: ಮದ್ಯಪಾನವು ಯುವಕರಿಗಿಂತ ವಯೋವೃದ್ಧರಲ್ಲಿ ಬೇರೆಯದೇ ಪರಿಣಾಮವನ್ನು ಉಂಟು ಮಾಡಬಹುದು. ಕೆಲವರಲ್ಲಿ ವಯಸ್ಸಾಗುತ್ತಿದ್ದಂತೆ ಹಿಂದೆ ಸೇವಿಸುತ್ತಿದ್ದಷ್ಟು ಮದ್ಯವೇ ಹೆಚ್ಚು ಅಮಲನ್ನು ಉಂಟು ಮಾಡಬಹುದು. ಈ ಅಮಲಿನ ಹೆಚ್ಚಳ ಬೀಳುವುದು, ಮೂಳೆ ಮುರಿತ, ಕಾರು ಅವಘಡಗಳಂತಹ ಅಪಘಾತಗಳಿಗೆ ಕಾರಣವಾಗಬಹುದು. ಅಲ್ಲದೆ ವಯೋವೃದ್ಧ ಪುರುಷರಿಗಿಂತ ವಯೋವೃದ್ಧ ಮಹಿಳೆಯರು ಮದ್ಯದ ಪ್ರಭಾವಕ್ಕೆ ಹೆಚ್ಚು ಒಳಗಾಗುತ್ತಾರೆ.
– ಬೊಜ್ಜು: ದೈಹಿಕ ಚಟುವಟಿಕೆ ಕಡಿಮೆಯಾಗುವುದರಿಂದ ಮತ್ತು ಕ್ಯಾಲೊರಿ ಅಗತ್ಯ ಕಡಿಮೆಯಾಗುವುದರಿಂದ ಬೊಜ್ಜು ಉಂಟಾಗುತ್ತದೆ. ದೇಹತೂಕ ಹೆಚ್ಚುವುದರಿಂದ ಚಲನೆ ಕಡಿಮೆಯಾಗುತ್ತದೆ. ಬೊಜ್ಜು ಹಾಲಿ ಇರುವಂತಹ ಯಾವುದೇ ಅನಾರೋಗ್ಯವನ್ನು ಉಲ್ಬಣಗೊಳಿಸಬಹುದು ಮತ್ತು ಇತರ ಅಪಾಯಗಳಿಗೂ ಕಾರಣವಾಗಬಲ್ಲುದು.
ಆಸ್ಟಿಯೊಪೊರೋಸಿಸ್‌: ಇದು ವಯೋವೃದ್ಧರಲ್ಲಿ ಒಂದು ಪ್ರಧಾನ ಅನಾರೋಗ್ಯವಾಗಿದೆ.
– ಮಹಿಳೆಯರಲ್ಲಿ ಋತುಚಕ್ರ ಬಂಧದ ಬಳಿಕ ಮತ್ತು ಪುರುಷರಲ್ಲಿ ಮಧ್ಯ ವಯಸ್ಸಿನಲ್ಲಿ ಕಾಣಿಸಿಕೊಳ್ಳುತ್ತದೆ.
– ಹೆಚ್ಚುವರಿ ಕ್ಯಾಲ್ಸಿಯಂ ಮತ್ತು ವಿಟಮಿನ್‌ ಡಿ ಸೇವನೆ ಇದನ್ನು ಕಡಿಮೆ ಮಾಡುತ್ತದೆ. ಜತೆಗೆ ದೈಹಿಕ ಚಟುವಟಿಕೆಯೂ ಬೇಕು. ಎಲುಬು ಸಾಂದ್ರತೆಯನ್ನು ವೃದ್ಧಿಸಲು ಫ್ಲೋರೈಡ್‌ ಸಹಾಯ ಮಾಡುತ್ತದೆ.
– ಮಧುಮೇಹ: ಮಧ್ಯವಯಸ್ಸು ಮತ್ತು ಆ ಬಳಿಕದ ವಯೋಮಾನದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಆರೋಗ್ಯ ಸಮಸ್ಯೆ. ಇದಕ್ಕೆ ಕಾರಣವಾಗಬಹುದಾದ ಪ್ರಧಾನ ಅಪಾಯಾಂಶ ಬೊಜ್ಜು. ಪಥ್ಯಾಹಾರ ಮತ್ತು ತೂಕ ನಿಯಂತ್ರಣದ ಮೂಲಕ ನಿಭಾಯಿಸಬಹುದು.
– ಮಲಬದ್ಧತೆ ಮತ್ತು ಡೈವರ್ಟಿಕ್ಯುಲೋಸಿಸ್‌: ಕರುಳಿನ ಒಳಭಿತ್ತಿ ದುರ್ಬಲವಾಗುವುದು ಮತ್ತು ಕಡಿಮೆ ನಾರಿನಂಶ ಆಹಾರ ಸೇವನೆಯಿಂದ ಇದು ಉಂಟಾಗುತ್ತದೆ.
– ಅಧಿಕ ರಕ್ತದೊತ್ತಡ: ಇದು ಕೂಡ ವಯಸ್ಸು ಹೆಚ್ಚುತ್ತಿದ್ದಂತೆ ಹೆಚ್ಚಳವಾಗುತ್ತದೆ. ಉಪ್ಪು ಸೇವನೆಗಿಂತಲೂ ಅಧಿಕ ದೇಹತೂಕ ಇದರ ಅಪಾಯಾಂಶವಾಗಿದೆ.
– ಎಥೆರೊಸ್ಲೆರೋಸಿಸ್‌: ಹೆಚ್ಚು ಸ್ಯಾಚುರೇಟೆಡ್‌ ಕೊಬ್ಬು ಇರುವ ಆಹಾರ ಇದರ ಅಪಾಯಾಂಶವಾಗಿದೆ. ಹೃದಯಾಘಾತ/ ಆ್ಯಂಜಿನಾಕ್ಕೆ ಕಾರಣವಾಗಬಹುದು.
– ಕ್ಯಾನ್ಸರ್‌: ಮಾಲಿನ್ಯಕಾರಕಗಳು, ಆಹಾರದಲ್ಲಿ ರಾಸಾಯನಿಕಗಳು, ಧೂಮಪಾನ ಮತ್ತು ಆಹಾರಾಭ್ಯಾಸಗಳಿಗೂ ಕ್ಯಾನ್ಸರ್‌ಗೂ ಇರುವ ಸಂಬಂಧದ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ವೈದ್ಯ ವಿಜ್ಞಾನಕ್ಕೆ ಇನ್ನೂ ಚೆನ್ನಾಗಿ ಅರ್ಥವಾಗದ ವಿವಿಧ ಕಾರಣಗಳಿಂದಾಗಿ ವಯಸ್ಸಾಗುತ್ತಿದ್ದಂತೆ ಕ್ಯಾನ್ಸರ್‌ನ ಅಪಾಯ ಹೆಚ್ಚುತ್ತ ಹೋಗುತ್ತದೆ.

ಸೇವಿಸಬಹುದಾದ ಆಹಾರ
– ದಾಲ್‌
– ಖೀಚಡಿ
– ಉಪ್ಪಿಟ್ಟು
– ಖೀರು
– ಅವಲಕ್ಕಿ
– ತರಕಾರಿ ಸೂಪ್‌
– ಹಣ್ಣಿನ ರಸ
– ಚೆನ್ನಾಗಿ ಬೇಯಿಸಿದ ಮೊಟ್ಟೆ, ಮೀನು, ಕೋಳಿ

ಮುಂದುವರಿಯುವುದು

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.