ಬಾಲ್ಯದಲ್ಲೇ ಬೊಜ್ಜು


Team Udayavani, Aug 4, 2019, 5:00 AM IST

ff

ಸಾಂದರ್ಭಿಕ ಚಿತ್ರ

ಕಳೆದ ಸಂಚಿಕೆಯಿಂದ- ಕೊಬ್ಬು
ಆಹಾರದ ನಾರಿನಂಶವು ಶಕ್ತಿಯ ಒಂದು ಪ್ರಮುಖ ಮೂಲವಾಗಿದೆ. ಮಾತ್ರವಲ್ಲದೆ ಅದು ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳ ಸರಬರಾಜಿಗೆ ಸಹಾಯ ಮಾಡುತ್ತದೆ. ಅಲ್ಲದೆ ಆಲ್ಫಾ-ಲಿನೊಲೆನಿಕ್‌ ಆ್ಯಸಿಡ್‌ (ಎಎಲ್‌ಎ, ಒಮೆಗಾ -3 ಗುಂಪು) ಮತ್ತು ಲಿನೊಲೆಯಿಕ್‌ ಆ್ಯಸಿಡ್‌ (ಎಲ್‌ಎ, ಒಮೆಗಾ -6 ಗುಂಪು) ಎಂಬ ಎರಡು ಅಗತ್ಯ ಫ್ಯಾಟಿ ಆ್ಯಸಿಡ್‌ಗಳನ್ನು ಒದಗಿಸುತ್ತದೆ. ನಾಲ್ಕರಿಂದ 18 ವರ್ಷ ವಯೋಮಾನದ ಮಕ್ಕಳಲ್ಲಿ ಒಟ್ಟು ಕೊಬ್ಬು ಪೂರೈಕೆಯು ಶಕ್ತಿ ಸೇವನೆಯ ಶೇ.25ರಿಂದ 35ರಷ್ಟಿರಬೇಕು.

ಸ್ಯಾಚುರೇಟೆಡ್‌ ಮತ್ತು ಟ್ರಾನ್ಸ್‌ ಫ್ಯಾಟ್‌: ಸ್ಯಾಚುರೇಟೆಡ್‌ ಫ್ಯಾಟ್‌ ಸೇವನೆಯನ್ನು ಕಡಿಮೆ ಮಾಡಬೇಕು – ಕೆಂಪು ಮಾಂಸ, ಕೋಳಿಮಾಂಸ ಮತ್ತು ಪೂರ್ಣ ಕೊಬ್ಬಿನ ಹೈನು ಉತ್ಪನ್ನಗಳಂತಹ ಪ್ರಾಣಿಜನ್ಯ ಆಹಾರ ಮೂಲಗಳಿಂದ ಇವು ದೊರೆಯುತ್ತವೆ. ಹೀಗಾಗಿ ಸ್ಯಾಚುರೇಟೆಡ್‌ ಫ್ಯಾಟ್‌ ಬದಲಾಗಿ ತರಕಾರಿ ಮತ್ತು ಎಣ್ಣೆಕಾಳುಗಳ ಎಣ್ಣೆಗಳನ್ನು ಉಪಯೋಗಿಸಬಹುದು. ಇವುಗಳು ಅಗತ್ಯವಾದ ಫ್ಯಾಟಿ ಆ್ಯಸಿಡ್‌ಗಳನ್ನು ಒದಗಿಸುವುದಲ್ಲದೆ ವಿಟಮಿನ್‌ ಇ ಕೂಡ ನೀಡುತ್ತವೆ. ಆಲಿವ್‌, ಬೀಜಗಳು, ಬೆಣ್ಣೆಹಣ್ಣು ಸಮುದ್ರ ಆಹಾರಗಳಲ್ಲಿ ಇರುತ್ತದೆ. ಭಾಗಶಃ ಹೈಡ್ರೊಜನೀಕೃತ ಎಣ್ಣೆಗಳ ಉಪಯೋಗವನ್ನು ವರ್ಜಿಸುವ ಮೂಲಕ ಟ್ರಾನ್ಸ್‌ ಫ್ಯಾಟ್‌ ಸೇವನೆಯನ್ನು ಕಡಿಮೆ ಮಾಡಿಕೊಳ್ಳಿ.

ಸೇರ್ಪಡೆ ಸಕ್ಕರೆ: ಹೆಚ್ಚುವರಿ ಸಕ್ಕರೆ ಸೇರ್ಪಡೆ ಮಾಡಿ ಸೇವಿಸುವುದನ್ನು ಕಡಿಮೆ ಮಾಡಿರಿ. ಹಣ್ಣು ಮತ್ತು ಹಾಲುಗಳಲ್ಲಿ ನೈಸರ್ಗಿಕವಾಗಿ ಇರುವ ಸಕ್ಕರೆಯಂಶದ ಹೊರತಾಗಿ ಹೆಚ್ಚುವರಿಯಾಗಿ ಸಕ್ಕರೆ ಸೇರಿಸುವುದನ್ನು ವರ್ಜಿಸಿ. ಬ್ರೌನ್‌ ಶುಗರ್‌, ಕಾರ್ನ್ ಸ್ವೀಟನರ್‌, ಕಾರ್ನ್ ಸಿರಪ್‌, ಜೇನು ಇತ್ಯಾದಿಗಳು ಹೆಚ್ಚುವರಿ ಸಕ್ಕರೆಗಳಿಗೆ ಉದಾಹರಣೆ.

ಬಾಲ್ಯದಲ್ಲಿಯೇ ಬೊಜ್ಜು ಅಧಿಕ ದೇಹತೂಕ
ಉಂಟಾಗುವುದನ್ನು ತಡೆಯಲು ಪೋಷಕರಾಗಿ
ನಾವೇನು ಮಾಡಬಹುದು?
ನಿಮ್ಮ ಮಗು ಆರೋಗ್ಯಯುತ ದೇಹತೂಕವನ್ನು ಹೊಂದಿರುವುದಕ್ಕಾಗಿ ನಿಮ್ಮ ಮಗು ಸೇವಿಸುವ ಆಹಾರ ಮತ್ತು ಪಾನೀಯಗಳಿಂದ ಒದಗುವ ಕ್ಯಾಲೊರಿಗಳು ಹಾಗೂ ಮಗುವಿನ ದೈಹಿಕ ಚಟುವಟಿಕೆ ಮತ್ತು ಬೆಳವಣಿಗೆಯ ನಡುವೆ ಸಮತೋಲನವನ್ನು ಸಾಧಿಸಿ. ಆರೋಗ್ಯಯುತ ಆಹಾರ ಆಯ್ಕೆಗಳು ಮತ್ತು ದೈಹಿಕವಾಗಿ ಚಟುವಟಿಕೆಯಿಂದ ಇರುವುದು ಇಡೀ ಕುಟುಂಬಕ್ಕೆ ಆರೋಗ್ಯವನ್ನು ಒದಗಿಸುತ್ತದೆ; ಆದ್ದರಿಂದ ಈ ಕ್ರಿಯೆಯಲ್ಲಿ ಎಲ್ಲರೂ ಸೇರಿಕೊಳ್ಳಬೇಕು. ಇಡೀ ಕುಟುಂಬ ಆರೋಗ್ಯಯುತ ಜೀವನ ಮತ್ತು ಆಹಾರಶೈಲಿಯನ್ನು ಅಳವಡಿಸಿಕೊಂಡರೆ ಅದರಿಂದ ಅಧಿಕ ದೇಹತೂಕ ಮತ್ತು ಬೊಜ್ಜು ಹೊಂದಿರುವ ಮಕ್ಕಳು ಸುಲಭವಾಗಿ ಪ್ರಯೋಜನ ಪಡೆಯುತ್ತಾರೆ.

ಮುಂದುವರಿಯುವುದು

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

4-cholestral

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.