ಎರಡು ವರ್ಷ ವಯಸ್ಸಿನವರೆಗೆ ಮಕ್ಕಳ ಆಹಾರ


Team Udayavani, Oct 14, 2018, 6:00 AM IST

food-unti.jpg

ಹಿಂದಿನ ವಾರದಿಂದ- 1. ಕಿವುಚಿದ ಬಾಳೆಹಣ್ಣು 
ಬಾಳೆಹಣ್ಣು – ಸಣ್ಣದು, ಹಾಲು/ ನೀರು: 1 ಟೇಬಲ್‌ ಸ್ಪೂನ್‌ (15-20 ಮಿ. ಲೀ.
ವಿಧಾನ:
1. ಎಲ್ಲ ಸಾಮಗ್ರಿಗಳನ್ನು ಸಿದ್ಧವಾಗಿ ಇರಿಸಿಕೊಳ್ಳಿ. ಬಾಳೆಹಣ್ಣಿನ ಸಿಪ್ಪೆ ತೆಗೆದು ಎರಡೂ ಕೊನೆಗಳನ್ನು ಚಾಕುವಿನಿಂದ ಸ್ವಲ್ಪ ಕತ್ತರಿಸಿಕೊಳ್ಳಿ
2. ಬಳಿಕ ಸಣ್ಣ ತುಂಡುಗಳಾಗಿ ಕತ್ತರಿಸಿ ಅಗಲವಾದ ಬೋಗುಣಿಯಲ್ಲಿ ಹಾಕಿಕೊಳ್ಳಿ. ಫೋರ್ಕ್‌ ಅಥವಾ ಮ್ಯಾಶರ್‌ ಉಪಯೋಗಿಸಿ ಚೆನ್ನಾಗಿ ಕಿವುಚಿಕೊಳ್ಳಿ. 
3. ಹಾಲು ಅಥವಾ ನೀರು ಸೇರಿಸಿ. ನುಣ್ಣಗಾದ ದಪ್ಪನೆಯ ಹಿಟ್ಟಿನಂತಾಗುವ ತನಕ ಚೆನ್ನಾಗಿ ಮಿಶ್ರ ಮಾಡಿ. ಇನ್ನಷ್ಟು ಚೆನ್ನಾಗಿ ಮಣ್ಣಿಯಂತಾಗಬೇಕಾದರೆ ಮಿಕ್ಸರ್‌ ಗೆùಂಡರ್‌ ಅಥವಾ ಬ್ಲೆಂಡರ್‌ ಉಪಯೋಗಿಸಬಹುದು.

2. ತರಕಾರಿ ಖೀಚಡಿ
ಅಕ್ಕಿ: 35 ಗ್ರಾಂ ಹೆಸರು ಬೇಳೆ: 10 ಗ್ರಾಂ ಚೆನ್ನಾಗಿ ತೊಳೆದು ಸಣ್ಣದಾಗಿ ಕತ್ತರಿಸಿದ ವಿವಿಧ ತರಕಾರಿಗಳು (ಕ್ಯಾರೆಟ್‌, ಬಟಾಟೆ, ಕೆಲವು ಬಟಾಣಿ ಕಾಳು, ಬೀನ್ಸ್‌ ಇತ್ಯಾದಿ) (ನೀವು ಎಷ್ಟು ತರಕಾರಿಗಳನ್ನು ಬೇಕಾದರೂ ಸೇರಿಸಿಕೊಳ್ಳಬಹುದು).ತುಪ್ಪ: 2 ಚಹಾ ಚಮಚ, ಜೀರಿಗೆ: ಅರ್ಧ ಚಹಾ ಚಮಚ ಚಿಟಿಕೆ ಅರಶಿನ ಪುಡಿ
ವಿಧಾನ: 
1. ಬೇಳೆ ಮತ್ತು ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಳ್ಳಿ. ಅರ್ಧ ತಾಸು ಕಾಲ ನೀರಿನಲ್ಲಿ ನೆನೆಸಿಡಿ. 
2. ತುಪ್ಪವನ್ನು ಪ್ರಶರ್‌ ಕುಕ್ಕರ್‌ನಲ್ಲಿ ಬಿಸಿ ಮಾಡಿಕೊಳ್ಳಿ. ಜೀರಿಗೆ ಹಾಕಿ, ಸಿಡಿಯಲಿ.
3. ಅಕ್ಕಿ ಮತ್ತು ಬೇಳೆಯನ್ನು ಹಾಕಿ ಸ್ವಲ್ಪ ಹುರಿಯಿರಿ. ಚಿಟಿಕೆ ಅರಶಿನ ಪುಡಿ ಸೇರಿಸಿ.
4. ಅಗತ್ಯವಿದ್ದಷ್ಟು ನೀರು ಸೇರಿಸಿ, ಇದನ್ನು 3-4 ವಿಸಿಲ್‌ ಹಾಕಿಸಿ ಎಲ್ಲವೂ ಸರಿಯಾಗಿ ಬೇಯುವಷ್ಟು ಬೇಯಿಸಿ. 
5. ಹಬೆ ಆರಿದ ಅನಂತರ ಚಮಚದಿಂದ ಸ್ವಲ್ಪ ಮಿಶ್ರ ಮಾಡಿ.

ಬೆಳವಣಿಗೆಯ ನಿಗಾ ಮತ್ತು ಪ್ರವರ್ಧನೆ
ಮಗುವಿನ ತೂಕವನ್ನು ಆಗಾಗ ಪರೀಕ್ಷಿಸಿಕೊಳ್ಳುತ್ತಾ ಆರೋಗ್ಯ ಕಾರ್ಡ್‌ನಲ್ಲಿ ದಾಖಲಿಸಿಕೊಳ್ಳುವುದು ಮಗುವಿನ ಬೆಳವಣಿಗೆಯ ಮೇಲೆ ನಿಗಾ ಇರಿಸಿಕೊಳ್ಳಲು ಬಹಳ ಉಪಯುಕ್ತ. ಶಿಶುಗಳು ಮತ್ತು ಎಳೆಯ ಮಕ್ಕಳನ್ನು ತಾಯಿಯ ಉಪಸ್ಥಿತಿಯಲ್ಲಿ ಪ್ರತೀ ತಿಂಗಳು ಕೂಡ ತೂಕ ಪರೀಕ್ಷಿಸಬೇಕು ಹಾಗೂ ಮಗುವಿನ ಬೆಳವಣಿಗೆಯ ಪ್ರಗತಿಯನ್ನು ತಾಯಿಗೆ ವಿವರಿಸಬೇಕು.

3. ಗೋಧಿ ಪಾಯಸ
ಗೋಧಿ
: 30 ಗ್ರಾಂ, ಹುರಿದ ಬಿಳಿ ಕಡಲೆ ಹಿಟ್ಟು : 15 ಗ್ರಾಂ ಹುರಿದು ಪುಡಿ ಮಾಡಿದ ನೆಲಗಡಲೆ: 5 ಗ್ರಾಂ, ಬೆಲ್ಲ: 10 ಗ್ರಾಂ
ವಿಧಾನ:ಇಡೀ ಗೋಧಿಯನ್ನು ಹುರಿದು ಪುಡಿ ಮಾಡಿಕೊಳ್ಳಿ. ಕಡಲೆ ಪುಡಿ, ನೆಲಗಡಲೆ ಚೂರುಗಳು ಮತ್ತು ಬೆಲ್ಲ ಸೇರಿಸಿಕೊಳ್ಳಿ. ಬೇಕಾದಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ.

(ಮುಂದುವರಿಯುತ್ತದೆ)

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.