ಮಧುಮೇಹಕ್ಕೆ ಔಷಧ ಚಿಕಿತ್ಸೆ


Team Udayavani, Jun 9, 2019, 6:00 AM IST

Untitled-1

ಮುಂದುವರಿದುದು- ತ್ತೈ ಔಷಧ ಚಿಕಿತ್ಸೆ
ಎರಡು ಔಷಧಗಳ ಪ್ರಯೋಗ 2-3 ತಿಂಗಳುಗಳ ಬಳಿಕ ಪರಿಣಾಮಕಾರಿಯಾಗಿಲ್ಲ ಎಂಬುದಾಗಿ ಶ್ರುತಪಟ್ಟರೆ, ಮುಂದಿನ ಹೆಜ್ಜೆ ತ್ತೈಔಷಧ ಚಿಕಿತ್ಸೆ. ಮೂರನೆಯ ಔಷಧವು ಮಧುಮೇಹ ನಿರೋಧಕ ಔಷಧಗಳ ತೃತೀಯ ವರ್ಗದ್ದಾಗಿರಬಹುದು ಅಥವಾ ಬೇಸಲ್‌ ಇನ್ಸುಲಿನ್‌ (ಸಾಮಾನ್ಯವಾಗಿ ಮಲಗುವ ಸಮಯಕ್ಕೆ ತೆಗೆದುಕೊಳ್ಳುವಂಥದ್ದು) ಆಗಿರುತ್ತದೆ.

ಇನ್ಸುಲಿನ್‌ ಚಿಕಿತ್ಸೆ
ಟೈಪ್‌ 1 ಮಧುಮೇಹ ಸಂದರ್ಭದಲ್ಲಿ, ಇನ್ಸುಲಿನ್‌ ಒಂದೇ ಲಭ್ಯ ಚಿಕಿತ್ಸೆಯಾಗಿರುತ್ತದೆ. ಆದರೆ ಟೈಪ್‌ 2 ಮಧುಮೇಹದ ಸಂದರ್ಭದಲ್ಲಿ, ಬಾಯಿಯ ಮೂಲಕ ತೆಗೆದುಕೊಳ್ಳುವ ಔಷಧಗಳ ಸೇವನೆಯ ಬಳಿಕವೂ ಗ್ಲೆ„ಸೇಮಿಕ್‌ ಗುರಿಯನ್ನು ರೋಗಿ ಸಾಧಿಸದಾಗ ಇನ್ಸುಲಿನ್‌ ಚಿಕಿತ್ಸೆಯನ್ನು ಅಳವಡಿಸಿಕೊಳ್ಳಬೇಕು. ಚಿಕಿತ್ಸೆಯಿಂದ ಸಲೊ#àನಿಯೂರಿಯಾಸ್‌ ಅನ್ನು ವರ್ಜಿಸುವುದು ವಿಹಿತ. ಬಳಿಕ ರೋಗಿಗೆ ಇನ್ಸುಲಿನ್‌ ಚಿಕಿತ್ಸೆಯನ್ನು ಅಳವಡಿಸಬೇಕು. ಇನ್ಸುಲಿನ್‌ ಇಂಜೆಕ್ಷನ್‌ಗಳನ್ನು ತೊಡೆ, ಪೃಷ್ಠ ಅಥವಾ ಸೊಂಟ ಭಾಗದಲ್ಲಿ ಚುಚ್ಚಬಹುದಾದರೂ ಎಲ್ಲ ಇನ್ಸುಲಿನ್‌ ಇಂಜೆಕ್ಷನ್‌ಗಳನ್ನು ಹೊಟ್ಟೆಗೆ ಚುಚ್ಚುವುದು ವಿಹಿತ.

ದೈನಿಕ ಬಹು ಡೋಸಿಂಗ್‌
ಇನ್ಸುಲಿನ್‌ನ ದೈನಿಕ ಬಹು ಡೋಸಿಂಗ್‌ ರೋಗಿಗೆ ಅತಿಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ. ದೀರ್ಘ‌ಕಾಲ ಕ್ರಿಯಾಶೀಲವಾದ ಇನ್ಸುಲಿನ್‌ (ಉದಾಹರಣೆಗೆ, ಗ್ಲಾರ್ಗಿನ್‌, ಡೆಟೆಮಿರ್‌ ಅಥವಾ ಎನ್‌ಪಿಎಚ್‌) ಅನ್ನು ಸಾಮಾನ್ಯವಾಗಿ ದಿನಕ್ಕೊಮ್ಮೆ ಬೇಸಲ್‌ ಇನ್ಸುಲಿನ್‌ ಆಗಿ ಮತ್ತು ಕ್ಷಿಪ್ರ ಕ್ರಿಯಾಶೀಲ ಇನ್ಸುಲಿನ್‌ (ಉದಾಹರಣೆಗೆ, ಅಸ್ಪಾರ್ಟ್‌, ಗುÉಲಿಸಿನ್‌, ಲಿಸೊø ಅಥವಾ ರೆಗ್ಯುಲರ್‌) ಅನ್ನು ಪ್ರತೀ ಊಟಕ್ಕೆ ಮುನ್ನ ನೀಡಬೇಕು.

ದಿನಕ್ಕೆರಡು ಬಾರಿ
ಪೂರ್ವಮಿಶ್ರಿತ ಇನ್ಸುಲಿನ್‌
ಪೂರ್ವಮಿಶ್ರಿತ (ಪ್ರಿಮಿಕ್ಸ್‌) ಇನ್ಸುಲಿನ್‌ ಇಂಜೆಕ್ಷನ್‌ ಅನ್ನು ಬೆಳಗ್ಗಿನ ಉಪಾಹಾರಕ್ಕೆ ಮುನ್ನ, ರಾತ್ರಿಯೂಟಕ್ಕೆ ಮುನ್ನ ನೀಡಲಾಗುತ್ತದೆ. ಈ ಔಷಧ ಚಿಕಿತ್ಸೆಯು ಬಹು ಇಂಜೆಕ್ಷನ್‌ಗಳನ್ನು ತೆಗೆದುಕೊಳ್ಳಲು ಹಿಂಜರಿಯುವ ರೋಗಿಗಳಿಗೆ ಸೂಕ್ತ.

ಮಾಂಸಖಂಡಗಳ ಕೆಳಗೆ
ಸತತ ಇನ್ಸುಲಿನ್‌ ಊಡಿಕೆ
(ಸಿಎಸ್‌ಐಐ) ಅಥವಾ
ಇನ್ಸುಲಿನ್‌ ಪಂಪ್‌ ಚಿಕಿತ್ಸೆ
ಟೈಪ್‌ 1 ಮಧುಮೇಹ ಹೊಂದಿ ರುವ ಅಥವಾ ದಿನಕ್ಕೆ 4 ಅಥವಾ ಅದಕ್ಕಿಂತ ಹೆಚ್ಚು ಇನ್ಸುಲಿನ್‌ ಇಂಜೆಕ್ಷನ್‌ಗಳನ್ನು ಪಡೆಯುತ್ತಿರುವ ಮತ್ತು ದಿನಕ್ಕೆ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಬಾರಿ ರಕ್ತದ ಗ್ಲುಕೋಸ್‌ ಪರಿಶೀಲನೆಯನ್ನು ಸ್ವಯಂ ನಡೆಸುತ್ತಿರುವ; ಪ್ರಶಸ್ತ ರಕ್ತ ಗುÉಕೋಸ್‌ ನಿಯಂತ್ರಣ ಸಾಧಿಸಲು ಪ್ರೇರಣೆ ಹೊಂದಿರುವ, ಈ ಸಂಕೀರ್ಣ ಮತ್ತು ಸಮಯ ತೆಗೆದುಕೊಳ್ಳುವ ಚಿಕಿತ್ಸೆಯ ವಿಧಿ ವಿಧಾನಗಳನ್ನು ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ಕೈಗೊಳ್ಳಲು ಒಲವು ಮತ್ತು ಸಾಮರ್ಥ್ಯವುಳ್ಳ ಹಾಗೂ ತನ್ನ ಆರೋಗ್ಯ ಸೇವಾದಾರ ತಂಡದ ಜತೆಗೆ ಸತತ ಸಂಪರ್ಕವನ್ನು ಇರಿಸಿಕೊಳ್ಳುವ ಒಲವುಳ್ಳಟೈಪ್‌ 2 ಮಧುಮೇಹ ರೋಗಿ ಸಿಎಸ್‌ಐಐ ಚಿಕಿತ್ಸೆಗೆ ಆದರ್ಶ ವ್ಯಕ್ತಿ
ಯಾಗಿರುತ್ತಾರೆ.

 

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.