ಲೈಫ್ ಈಸ್‌ ಬ್ಯೂಟಿಫ‌ುಲ್‌


Team Udayavani, Sep 29, 2017, 6:35 AM IST

YUVA-SAMPADA-29.jpg

ಮನುಷ್ಯ ಹುಟ್ಟಿದಾಗ ತುಂಬಾ ಉತ್ಸಾಹದಿಂದಿರುತ್ತಾನೆ, ಬೆಳೀತಾ ಚೈತನ್ಯ ಕಳೆದುಕೊಂಡು ಜೀವನ ಸುಸ್ತಾಗಿದೆ ಎಂದುಕೊಳ್ಳುತ್ತಾನೆ. ಈ ಮೊಬೈಲ್‌ ದುನಿಯಾದಲ್ಲಿ ಜನರಿಗೆ ಜೀವಿಸೋದನ್ನ ಕಲಿಸಬೇಕಿದೆ.

ಕೆಲವರು ಒಂದು ಹೊತ್ತು “ಬೋರ್‌’ ಎಂದು ಎನಿಸಿದರೆ ಸಾಕು, “ನಮ್‌ ಲೈಫ್ ಏನೂ ಪ್ರಯೋಜನವಿಲ್ಲ’ವೆಂದು ಬಾಯ್‌ಬಡ್ಕೊàತಾರೆ. ಬದುಕನ್ನು ಅನುಭವಿಸಲು ಎಷ್ಟೋ ಮಾರ್ಗಗಳಿದ್ದರೂ ಅದನ್ನು ಆಸ್ವಾದಿಸದೆ ನಿರ್ಜೀವ ವಸ್ತುವಿನಂತೆ ಜೀವನ ಸಾಗಿಸುತ್ತಾರೆ.

ಮಳೆ ಬರುವ ಸಮಯದಲ್ಲಿ “ಅಯ್ಯೋ ಮಳೆ’ ಎಂದು ಗೋಳಾಡೋದಕ್ಕಿಂತ, ಮಳೆಯಲ್ಲಿ ನೆನೆದು, ಕುಣಿದು ಮಳೆ ಹನಿಯಾಗೋ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು.

ಕಿಟಕಿ ಹೊರಗೆ ಇಣುಕಿದಾಗ ಕಾಣುವ ಆ ಚಿಟಪಟ ಮಳೆ, ಒಂದೆರಡು ಮಳೆ ಹಾಡುಗಳು, ಮತ್ತೂಂದು ಲೋಟ ಬಿಸಿ ಬಿಸಿ ಕಾಫಿ ಸವಿದು ನೋಡಿ ಆಗ ಬದುಕು “ಬೋರ್‌’ ಅನಿಸದು.ಮುಂಜಾನೆಯ ಸೂರ್ಯೋದಯ ನೋಡುವುದೇ ಒಂದು ಸಡಗರ. ಆ ಭಾಸ್ಕರ ನಭದಲ್ಲೆಡೆ ತಮ್ಮ ವರ್ಣ ಹರಡಿ ಇಡೀ ಲೋಕಕ್ಕೇ ಹೋಳಿ ಎಸೆಯುತ್ತಿರುವಂತೆ ಭಾಸವಾಗುತ್ತದೆ. ಬಿಸಿಲ ಶಾಖ ಇನ್ನೇನು ತೀವ್ರವಾಗೋಕೂ ಮುಂಚೆ ಕರಗಳು ಸಿದ್ಧವಾದ್ರೆ ಚಿಗುರೆಲೆ ಮೇಲೆ ಕುಳಿತಿರುವ ಮಂಜಿನ ಹನಿಯ ನೋಡಿದರೆ ಒಂದು ಕ್ಷಣ ಅದೇನೋ ರೋಮಾಂಚನ.

ಮಗುವಿಗೆ ತುತ್ತಣುನಿಸುವಾಗ ಅದರ ತುಂಟಾಟಿಕೆ, ಮುದ್ದು ಪೆದ್ದು ಸಂಭಾಷಣೆ ಮನಸ್ಸಿಗೊಂದು ಪುಳಕ ನೀಡುತ್ತದೆ.
ಇರುಳಲ್ಲಿ ಕರಗೋ ಚಂದಿರ ಅವನ ಸುತ್ತ ನೆರೆದಿರುವ ತಾರೆಗಳು; ಮನೆ ಮಹಡಿ ಮೇಲೆ ಮಲಗಿ ನಕ್ಷತ್ರಗಳ ಎಣಿಸಿ, “ಓರಿಯೋನ್‌’ನಂತಹ ನಕ್ಷತ್ರ ಪುಂಜಗಳ ಗುರುತಿಸುವುದು ಹಾಗೆ ನಿದಿರೆಯಲ್ಲಿ ಬೀಳುವ ಕನಸುಗಳಂತೂ ಎಂದೂ “ಬೋರ್‌’ ಹೊಡಿಸದು.

ಹೀಗೆ ನಮಗೆ “ಬೋರ್‌’ ಅನಿಸದಿರಲು ಇನ್ನೂ ಎಷ್ಟೋ ವಿಷಯಗಳಿವೆ, ಆದರೆ ಅದನ್ನು ಅರಿಯಲು, ಅರಿತು ಮೈಮರೆಯಲು ಪುರುಸೊತ್ತು ಇದ್ದಂತಿಲ್ಲ. ಈ ವಿಷಯಗಳು ತುಂಬಾ “ಸಿಲ್ಲಿ’ ಎನಿಸಿಬಿಡುತ್ತದೆ. ಆದರೆ ಇಂತಹ “ಸಿಲ್ಲಿ’ ವಿಷಯಗಳೇ ನಮ್ಮ ಬದುಕನ್ನು ಇನ್ನೂ ಹಸನಗೊಳಿಸುವುದು.ಲೈಫ್ “ಬೋರ್‌’ ಎನ್ನುವವರಿಗೆ ಇನ್ನೂ ಕಾಲ ಮಿಂಚಿಲ್ಲ. “ಲೈಫ್ ಎಂದೂ “ಬೋರಿಂಗ್‌’ ಅಲ್ಲ, ಲೈಫ್ ಇಸ್‌ ಬ್ಯೂಟಿಫ‌ುಲ್‌’.

– ರಕ್ಷಿತಾ ವರ್ಕಾಡಿ
ಪ್ರಥಮ ಬಿ. ಎಸ್ಸಿ.,
ಎಸ್‌ಡಿಎಂ ಕಾಲೇಜು, ಉಜಿರೆ

ಟಾಪ್ ನ್ಯೂಸ್

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.