ಕೋವಿಡ್‌ನಿಂದ  ಚೇತರಿಸಿಕೊಂಡವರು  :ಮ್ಯುಕೊರ್ಮೈಕೋಸಿಸ್


Team Udayavani, May 23, 2021, 4:27 PM IST

Mycorrhomycosis

ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಪ್ರತೀ ದಿನ ಲಕ್ಷಾಂತರ ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿವೆ ಮತ್ತು ಮರಣ ಪ್ರಮಾಣವೂ ಹೆಚ್ಚಿದೆ. ದೇಶದಲ್ಲಿ ಕಂಡುಬರುತ್ತಿರುವ ಹೊಸ ಪ್ರಕರಣಗಳ ಹೊಸ ಲಕ್ಷಣಗಳನ್ನು ನಿಭಾಯಿಸುವಲ್ಲಿ ವೈದ್ಯಕೀಯ ವ್ಯವಸ್ಥೆ ಹೋರಾಡುತ್ತಿರುವಾಗಲೇ ಕೋವಿಡ್‌ನಿಂದ ಗುಣ ಹೊಂದುತ್ತಿರುವ ರೋಗಿಗಳಲ್ಲಿ ಬ್ಲ್ಯಾಕ್‌ ಫ‌ಂಗಸ್‌ ಸೋಂಕು ಹೆಚ್ಚುತ್ತಿರುವುದು ವರದಿಯಾಗುತ್ತಿದೆ. ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಬ್ಲ್ಯಾಕ್‌ ಫ‌ಂಗಸ್‌ ಎಂದೂ ಕರೆಯಲಾಗುವ ಮ್ಯುಕೋರ್ಮೈಕೋಸಿಸ್‌ ಸೋಂಕು ತಗಲುತ್ತಿರುವುದು ಮಹಾನಗರಗಳಲ್ಲಿ ಮಾತ್ರವಲ್ಲದೆ ಇತರ ಕಡೆಗಳಲ್ಲಿಯೂ ಕಂಡುಬರುತ್ತಿದೆ.

ಮ್ಯುಕೋರ್ಮೈಕೋಸಿಸ್ಅಂದರೇನು: ನೀವು ತಿಳಿದಿರಬೇಕಾದದ್ದು

ಇದು ಕೋವಿಡ್‌-19 ರೋಗಿಗಳಲ್ಲಿ ಕಾಣಿಸಿಕೊಳ್ಳುವ ಒಂದು ಅನಾರೋಗ್ಯ ಸ್ಥಿತಿ. ಕೆಲವೊಮ್ಮೆ ಕೊರೊನಾ ಸೋಂಕು ಇರುವಾಗಲೇ ಉಂಟಾಗುತ್ತದೆ. ಆದರೆ ಕೋವಿಡ್‌ನಿಂದ ಗುಣಹೊಂದಿದ ಬಳಿಕ ಕೆಲವು ವಾರಗಳಿಂದ ತಿಂಗಳುಗಳ ವರೆಗಿನ ಅವಧಿಯಲ್ಲಿ ಉಂಟಾಗುವುದು ಹೆಚ್ಚು. ಮ್ಯುಕೋರ್ಮೈಸಿಟಿಸ್‌ ಎಂಬ, ನಿಸರ್ಗದಲ್ಲಿ ಸಹಜವಾಗಿ ಇರುವ ಶಿಲೀಂಧ್ರಗಳ ಸಮೂಹದಿಂದ ಈ ಅಪರೂಪದ ಆದರೆ ಅಪಾಯಕಾರಿ ಸೋಂಕು ಉಂಟಾಗುತ್ತದೆ. ಸೈನಸ್‌/ ಮೂಗು/ ಹಲ್ಲುಗಳಲ್ಲಿ ಇದು ಕಾಣಿಸಿಕೊಂಡು ಆ ಬಳಿಕ ಕಣ್ಣುಗಳು ಮತ್ತು ಮೆದುಳಿಗೆ ಹರಡುವ ಸಾಧ್ಯತೆಗಳನ್ನು ಹೊಂದಿರುತ್ತದೆ. ಸರಿಯಾದ ಸಮಯದಲ್ಲಿ ತಪಾಸಣೆ ನಡೆಸಿ ಚಿಕಿತ್ಸೆ ಒದಗಿಸದೆ ಹೋದರೆ ಶಾಶ್ವತ ಅಂಗವೈಕಲ್ಯ, ದೃಷ್ಟಿನಾಶ ಮತ್ತು ಪ್ರಾಣಾಪಾಯವನ್ನು ಕೂಡ ಉಂಟುಮಾಡಬಲ್ಲುದು.

ಮ್ಯುಕೋರ್ಮೈಕೋಸಿಸ್‌  ಮೂಲತಃ

– ತೇವಾಂಶಸಹಿತ ಮೇಲ್ಮೆ„ಗಳಲ್ಲಿ ಉಂಟಾಗುತ್ತದೆ.

-ಮಧುಮೇಹಿ ರೋಗಿಗಳಲ್ಲಿ ಉಂಟಾಗುವುದು ಹೆಚ್ಚು.

-ಸೂಕ್ತವಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ತಡೆಗಟ್ಟಬಹುದಾಗಿದೆ.

– ಕೋವಿಡ್‌ ಮಾತ್ರ ಅಲ್ಲ; ರೋಗನಿರೋಧಕ ಶಕ್ತಿ ಕುಂದಿರುವುದು ಕೂಡ ನಿರ್ಣಾಯಕ ಅಂಶ.

ಯಾರಿಗೆ ಇದು ತಗಲುವ ಅಪಾಯ ಹೆಚ್ಚು?

ಈಗಾಗಲೇ ಅನಾರೋಗ್ಯ ಹೊಂದಿರುವವರು ಮತ್ತು ರೋಗ ನಿರೋಧಕ ಶಕ್ತಿ ಕುಂದುವಂತಹ ಔಷಧಗಳನ್ನು ಸೇವಿಸುತ್ತಿರುವವರಿಗೆ ಮಾತ್ರ ಬ್ಲ್ಯಾಕ್‌ ಫಂಗಸ್‌ ಸೋಂಕು ತೀವ್ರತರಹದ ಅಪಾಯಗಳನ್ನು ಉಂಟುಮಾಡುವ ಸಾಧ್ಯತೆ ಇದೆ. ಕೋವಿಡ್‌ -19 ಚಿಕಿತ್ಸೆಯ ಭಾಗವಾಗಿ ಸ್ಟಿರಾಯ್ಡ ಔಷಧಗಳನ್ನು ಸ್ವೀಕರಿಸಿದ ರೋಗಿಗಳಿಗೆ ಅಪಾಯ ಹೆಚ್ಚು. ರೋಗನಿರೋಧಕ ಶಕ್ತಿ ಕಡಿಮೆಯಾಗುವ ಟೊಸಿಸಿಜುಮಾಬ್‌ನಂತಹ ಔಷಧಗಳನ್ನು ಪಡೆದವರಲ್ಲೂ ಇದರ ಅಪಾಯ ಹೆಚ್ಚು. ಅನಿಯಂತ್ರಿತ ಮಧುಮೇಹದಷ್ಟು ಅಪಾಯಕಾರಿಯಾದದ್ದು ಇನ್ಯಾವುದೂ ಅಲ್ಲ ಎಂದು ವೈದ್ಯರು ಹೇಳುತ್ತಾರೆ. ಕ್ಯಾನ್ಸರ್‌ ರೋಗಿಗಳಾಗಿದ್ದು, ರೋಗನಿರೋಧಕ ಶಕ್ತಿ ಕಡಿಮೆಯಾಗಿರುವವರಿಗೆ ಅಪಾಯ ಹೆಚ್ಚಿರುತ್ತದೆ. ಆಟೊಇಮ್ಯೂನ್‌ ಅನಾರೋಗ್ಯ ಸ್ಥಿತಿ ಹೊಂದಿರುವವರೂ ಇದರ ಅಪಾಯದಲ್ಲಿರುತ್ತಾರೆ. ಇತರ ಅನಾರೋಗ್ಯಗಳಿಗಾಗಿ ಸ್ಟಿರಾಯ್ಡ ಚಿಕಿತ್ಸೆಯಲ್ಲಿರುವ ರೋಗಿಗಳಿಗೂ ಹೆಚ್ಚು ಅಪಾಯವಿದೆ.

ಮ್ಯುಕೋರ್ಮೈಕೋಸಿಸ್ತಡೆಯಲು ಕ್ರಮಗಳು

– ರಕ್ತದಲ್ಲಿಯ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು.

– ಕೋವಿಡ್‌ಗೆ ಚಿಕಿತ್ಸೆ ನೀಡುವಾಗ ಸ್ಟಿರಾಯ್ಡಗಳನ್ನು ವಿವೇಚನೆಯಿಂದ, ಮಿತಿಯಲ್ಲಿ ಉಪಯೋಗಿಸಬೇಕು.

– ಆಮ್ಲಜನಕದ ನೆರವು ನೀಡುವಾಗ ಹ್ಯೂಮಿಡಿಫೈಯರ್‌ನಲ್ಲಿ ಶುದ್ಧ ನೀರನ್ನು ಉಪಯೋಗಿಸಬೇಕು.

– ಕೋವಿಡ್‌ ರೋಗಿಯ ಪರಿಸರದಲ್ಲಿ ಸಂಪೂರ್ಣ ನೈರ್ಮಲ್ಯವನ್ನು ಪಾಲಿಸಬೇಕು.

– ಬಾಯಿಯ ಹುಣ್ಣು ಉಂಟಾದರೆ ತತ್‌ಕ್ಷಣ ಚಿಕಿತ್ಸೆ ಒದಗಿಸಬೇಕು.

ಮ್ಯುಕೋರ್ಮೈಕೋಸಿಸ್ಪ್ರಗತಿ ಹೊಂದುವುದನ್ನು ತಡೆಯುವುದು ಹೇಗೆ?

ಸದ್ಯದ ಸ್ಥಿತಿಯಲ್ಲಿ ಇದನ್ನು ತಡೆಯುವುದಕ್ಕೆ ಯಾವುದೇ ವೈದ್ಯಕೀಯ ಉಪಕ್ರಮ ಪರಿಣಾಮಕಾರಿ ಎಂಬುದು ಸಾಬೀತಾಗಿಲ್ಲ. ಹೀಗಾಗಿ ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ಒದಗಿಸುವುದೊಂದೇ ಪರಿಣಾಮಕಾರಿಯಾಗಿದೆ. ಬೆಟಾಡಿನ್‌ ದ್ರಾವಣದಲ್ಲಿ ಗಾರ್ಗಲ್‌ ಮಾಡುವುದು ಮತ್ತು ಮೂಗನ್ನು ಶುದ್ಧೀಕರಿಸಿಕೊಳ್ಳುವುದು, ಮಧುಮೇಹವನ್ನು ಕಠಿನವಾಗಿ ನಿಯಂತ್ರಿಸಿಕೊಳ್ಳುವುದು, ವೈದ್ಯರು ಶಿಫಾರಸು ಮಾಡಿದ್ದರೆ ಮಾತ್ರ ಸ್ಟಿರಾಯ್ಡ ಉಪಯೋಗಿಸುವುದು ಬ್ಲ್ಯಾಕ್‌ ಫ‌ಂಗಸ್‌ ಸೋಂಕು ತಡೆಗೆ ಕೆಲವು ಮಾರ್ಗೋಪಾಯಗಳಾಗಿವೆ. ಅರಶಿಣದಲ್ಲಿರುವ ಕರ್ಕಮಿನ್‌ ಶಿಲೀಂಧ್ರ ನಿರೋಧಕ ಗುಣಗಳನ್ನು ಹೊಂದಿದೆ.

 

ಡಾ| ಆನಂದ್ದೀಪ್ಶುಕ್ಲಾ

ಓರಲ್ಸರ್ಜರಿ ವಿಭಾಗ

ಎಂಸಿಒಡಿಎಸ್‌, ಮಾಹೆ, ಮಣಿಪಾಲ

ಟಾಪ್ ನ್ಯೂಸ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

Department of Health: ಜನರಿಗೆ ಅರಿವಿನ ಟಾನಿಕ್‌ ನೀಡುತ್ತಿರುವ ಆರೋಗ್ಯ ಇಲಾಖೆ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.