ಸಲಾಂ ಬೆಂಗಳೂರು- 69ರ ಬೆಳಗಿನಲ್ಲಿ ಕಂಡ ಸಜ್ಜನಿಕೆ  


Team Udayavani, Feb 25, 2017, 4:43 PM IST

15.jpg

ಬೆಂಗಳೂರಿನ ವಿಷಯವಾಗಿ ಹಸವರಿಗೆ ಅಸಮಾಧಾನವಿದೆ. ಈ ಊರಿನ ಜನರಿಗೆ ಹೃದಯವಂತಿಕೆಯಿಲ್ಲ. ಕೃತಜ್ಞತೆ ಹೇಳುವ, ಸಹಾಯ ಮಾಡುವ ಬುದ್ಧಿಯಿಲ್ಲ. ಸಮಾಧಾನದಿಂದ ಮಾತಾಡುವ ತಾಳ್ಮೆಯೂ ಇಲ್ಲ… ದೂರುಗಳ ಪಟ್ಟಿ ಹೀಗೇ ಬೆಳೆಯುತ್ತಲೇ ಹೋಗುತ್ತದೆ. ಒಪ್ಪಲೇಬೇಕಾದ ಈ ನಿಷ್ಠುರ ಸತ್ಯಗಳ ನಡುವೆಯೇ ಮನಸ್ಸನ್ನು ಬೆಚ್ಚಗಾಗಿಸುವ ಪ್ರಸಂಗಗಳೂ ಈ ಬೆರಗಿನ ಬೆಂಗಳೂರಲ್ಲಿ ನಡೆದು ಬಿಡುತ್ತವೆ. ಅಂತಹ ಹೃದ್ಯ ಪ್ರಸಂಗದ ಅನಾವರಣಕ್ಕೆ ಈ ಅಂಕಣ ಮೀಸಲು.ಖ್ಯಾತ ಲೇಖಕರಾದ ನಾಗೇಶ ಹೆಗಡೆಯವರ ಪುಟ್ಟ ಬರಹದೊಂದಿಗೆ “ಸಲಾಂ ಬೆಂಗಳೂರ್‌’ ಹೆಸರಿನ ಈ ಅಂಕಣ ಆರಂಭವಾಗುತ್ತಿದೆ.

ಇಂದು ಬೆಳಿಗ್ಗೆ ಬೆಂಗಳೂರು ತಲುಪಿ, ರೈಲಿನಿಂದಿಳಿದು ಅಲ್ಲೇ ಇನ್ನಷ್ಟು ಪಾತಾಳಕ್ಕಿಳಿದು ಮೆಟ್ರೊ ಪಯಣದ ಟೋಕನ್‌ ಪಡೆದು, ಮತ್ತಷ್ಟು ತಳಕ್ಕಿಳಿದು ಮೆಟ್ರೊ ರೈಲನ್ನು ಹೊಕ್ಕಾಗ ತುಂಬ ಜನಸಂದಣಿ ಇತ್ತು. ಹೇಗೋ ಹೆಗಲಚೀಲವನ್ನು ಸಾವರಿಸಿಕೊಳ್ಳುತ್ತ ತೂಗುಹಿಡಿಕೆ ಹಿಡಿದು ಜೋತು ನಿಂತಿದ್ದಾ ಗ ಒಂದು ಅಚ್ಚರಿ ಸಂಭವಿಸಿತು. ಎದುರು ಕೂತಿದ್ದ ಯುವತಿಯೊಬ್ಬಳು ತನ್ನ ಸೀಟ್ ಬಿಟ್ಟು ಎದ್ದು ನಿಂತು “ಕೂತ್ಕೊಳಿ’ ಎಂದು ನನಗೆ ಹೇಳಿದಳು. ನನಗೆ ವಯಸ್ಸಾಯಿತು ಎಂದು ಅವಳಿಗೂ ಗೊತ್ತಾಯಿತಲ್ಲ! ವಯಸ್ಸಿನ ಕಾರಣದಿಂದಾಗಿಯೇ ಮೆಟ್ರೊದಲ್ಲಿ ಕೂರಲು ಅವಕಾಶ ಸಿಕ್ಕಿದ್ದು ಇದೇ ಮೊದಲ ಬಾರಿ. ಕೂರುವ ಮೊದಲು ಆ ಯುವತಿಯ ಕಿವಿಯಲ್ಲಿ ‘this is the most appropriate gift for an old man on his birthday’ ಅಂದೆ. ಚುರುಕು ಹುಡುಗಿ. ಒಂದರೆಕ್ಷಣದಲ್ಲೇ ನಾನು ಹೇಳಿದ್ದನ್ನು ಗ್ರಹಿಸಿ “ಹ್ಯಾಪಿ ಬರ್ತ್‌ಡೇ’ ಎಂದಳು. 

ದಿನವಿಡೀ ವಾಟ್ಸಾಪ್‌, ಎಸ್ಸೆಮ್ಮೆಸ್‌, ಫೇಸ್‌ಬುಕ್‌, ಇಮೇಲ್‌, ಫೋನ್‌ಕಾಲ್‌ – ಹೀಗೆ ಎಲ್ಲ ಮೂಲಗಳಿಂದ ಜನ್ಮದಿನದ ಶುಭಾಶಯಗಳು ಬರುತ್ತಿವೆ. ಜ್ಞಾಪಕಶಕ್ತಿ ಮಸುಕಾಗುತ್ತ ಹೋದಂತೆಲ್ಲ ಶುಭ ಕೋರುವವರ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ. ವ್ಯಕ್ತಿಗತ ಧನ್ಯವಾದ ಹೇಳಲು ಶಕ್ತಿ ಮೀರಿ ಪ್ರಯತ್ನಿಸಿದರೂ ಹೇಳಲಾಗದೆ ಉಳಿದ ನೂರಾರು ಜನರಿಗೆ ಇದೋ ಧನ್ಯವಾದಗಳು. ಬದುಕಿನಲ್ಲಿ ಎಂದೂ “ಸುಸ್ತಾಯಿತು’ “ಬೋರ್‌ ಆಯಿತು’ ಎಂಬೆರಡು ಪದ ನಿಮ್ಮತ್ತ ಎಂದೂ ಸುಳಿಯದಿರಲಿ. 

– ನಾಗೇಶ್‌ ಹೆಗಡೆ  

ಟಾಪ್ ನ್ಯೂಸ್

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

1-qeqewqe

Amethi; ಸ್ಮೃತಿ ಇರಾನಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ವಿಕಾಸ್ ಅಗ್ರಹಾರಿ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

12-fusion

UV Fusion: ಆಕೆಗೂ ಒಂದು ಮನಸ್ಸಿದೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.