ಬೆಂಗಳೂರು ನಾಗರತ್ನಮ್ಮ ನಾಟಕ
Team Udayavani, Dec 21, 2019, 6:04 AM IST
ಭಾರತೀಯ ಸಂಗೀತದ ಇತಿಹಾಸದಲ್ಲಿ ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮನವರ ಹೆಸರು ಚಿರಸ್ಥಾಯಿ. ಸಂಗೀತ – ನೃತ್ಯಲೋಕಕ್ಕೆ ಅವರು ನೀಡಿದ ಕೊಡುಗೆ ಅಪಾರ. ದೇವದಾಸಿ ಮನೆತನದಲ್ಲಿ ಹುಟ್ಟಿದ ಅವರು, ಅಂದಿನ ಕಾಲಘಟ್ಟದಲ್ಲಿ ಅನೇಕ ಸಾಮಾಜಿಕ ಅಡೆತಡೆಗಳನ್ನು ಎದುರಿಸಿ, ಸಾಧನೆ ಮಾಡಿರು ವುದು ಸಣ್ಣ ಸಾಹಸವಲ್ಲ. ಸವಾಲನ್ನು ಅದ್ಭುತವಾಗಿ ನಿರ್ವಹಿಸಿದ ದಿಟ್ಟ ಮನದ ಈ ಹೋರಾಟಗಾರ್ತಿಯ ಜೀವನಚರಿತ್ರೆ ದಾಖಲಾರ್ಹ.
ಈ ದಿಸೆಯಲ್ಲಿ, ಸಂಗೀತ ವಿದುಷಿ ಡಾ.ಪುಸ್ತಕಂ ರಮಾ ಅವರು ನಾಗರತ್ನಮ್ಮನವರ ಸ್ಮರಣೀಯ ಕೊಡುಗೆಯನ್ನು ನಾಟಕವನ್ನಾಗಿಸಿದ್ದಾರೆ. “ಬೆಂಗಳೂರು ನಾಗರತ್ನಮ್ಮ’ ಎಂಬ ಈ ಸಂಗೀತ ನಾಟಕವನ್ನು, ಸಂಗೀತ ಸಂಭ್ರಮ ಮತ್ತು ಬೆನಕ ತಂಡವು ಪ್ರಸ್ತುತ ಪಡಿಸಲಿವೆ. ಪರಿಕಲ್ಪನೆ-ವಿನ್ಯಾಸ ಮತ್ತು ನಿರ್ದೇಶನ ಟಿ.ಎಸ್.ನಾಗಾಭರಣ ಅವರದ್ದು. ಪಿ.ರಮಾ, ಸಂಗೀತ ನೀಡಿದ್ದರೆ, ಪುಲಿಕೇಶಿ ಕಸ್ತೂರಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಮೂಲಕಥೆ, ವಿ. ಶ್ರೀರಾಮ್ ಮತ್ತು ಮಲೆಯೂರು ಗುರುಸ್ವಾಮಿ ಅವರದ್ದು.
ಎಲ್ಲಿ?: ಚೌಡಯ್ಯ ಸ್ಮಾರಕ ಭವನ
ಯಾವಾಗ?: ಡಿ.27, ಶುಕ್ರವಾರ ಸಂಜೆ 7
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ
ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್ನದ್ದು: ಮೀನಾಕ್ಷಿ ಲೇಖಿ