ಕರುಣಾಶ್ರಯದಲ್ಲಿ ಬೈಕರ್ಸ್ ಹಬ್ಬ
Team Udayavani, Nov 30, 2019, 6:01 AM IST
ಬೈಕರ್ಗಳು ಸದಾ ಸುತ್ತಾಡುವ ಯೋಚನೆಯಲ್ಲೇ ಇರುತ್ತಾರೆ. ಮೋಜು-ಮಸ್ತಿಗೇ ಹೆಚ್ಚು ಪ್ರಾಶಸ್ತ್ಯ ಕೊಡುತ್ತಾರೆ ಎಂಬ ಭಾವನೆ ಹಲವರಲ್ಲಿ ಇರಬಹುದು. ಆದರೆ, ಊರೂರು ಸುತ್ತುತ್ತಲೇ ನಾವು ಸಮಾಜದ ನೋವಿಗೆ ಮಿಡಿಯುತ್ತೇವೆ ಅನ್ನುತ್ತಿದೆ “ಬ್ರೋಸ್ ಆನ್ ವೀಲ್ಸ್’ ಬೈಕರ್ ತಂಡ. ಬೆಂಗಳೂರಿನ ಸುಜಿತ್ ಕುಮಾರ್ ನೇತೃತ್ವದ ಈ ತಂಡ, ಕ್ಯಾನ್ಸರ್ ರೋಗಿಗಳ ಬದುಕಲ್ಲಿ ಬೆಳಕು ಚೆಲ್ಲಲು ಮುಂದಾಗಿದೆ.
“ನೋ ಶೇವ್ ನವೆಂಬರ್ ಹೆಸರಿನಲ್ಲಿ ಕ್ಯಾನ್ಸರ್ ರೋಗಿಗಳಿಗಾಗಿ ದೇಣಿಗೆ ಸಂಗ್ರಹಿಸಿರುವ ಬೈಕರ್ಗಳು, ಈಗ ಕರುಣಾಶ್ರಯ ಕ್ಯಾನ್ಸರ್ ಸೆಂಟರ್ನಲ್ಲಿ ಅದ್ಧೂರಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾರೆ. ಕಾಲೇಜು ಫೆಸ್ಟ್ ಮಾದರಿಯ ಈ ಕಾರ್ಯಕ್ರಮದಲ್ಲಿ, ರೋಗಿಗಳ ಮನರಂಜಿಸುವ, ಅವರಲ್ಲಿ ಸ್ಫೂರ್ತಿ ತುಂಬುವ ಅನೇಕ ಚಟುವಟಿಕೆಗಳು ನಡೆಯಲಿವೆ.
ಎಲ್ಲಿ?: ಕರುಣಾಶ್ರಯ ಕ್ಯಾನ್ಸರ್ ಕೇರ್ ಸೆಂಟರ್
ಯಾವಾಗ?: ನ.30, ಶನಿವಾರ ಮಧ್ಯಾಹ್ನ 3.30
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ