“ಸಿಜಿಕೆ’ ರಂಗ ಹಬ್ಬ

ಐದು ದಿನಗಳ ಬಹುಭಾಷಾ ನಾಟಕೋತ್ಸವ

Team Udayavani, Oct 12, 2019, 4:07 AM IST

CGK-Seetantarala

ರಂಗ ನಿರಂತರ ಸಾಂಸ್ಕೃತಿಕ ಸಂಘದ ವತಿಯಿಂದ ಸಿಜಿಕೆ ರಾಷ್ಟ್ರೀಯ ರಂಗೋತ್ಸವ ಹಮ್ಮಿಕೊಳ್ಳಲಾಗಿದೆ. ಭಾನುವಾರದಿಂದ, ಐದು ದಿನಗಳ ಕಾಲ ರಂಗೋತ್ಸವ ನಡೆಯಲಿದ್ದು, ಬಹುಭಾಷಾ ನಾಟಕಗಳು ಹಾಗೂ ಗಿರೀಶ್‌ ಕಾರ್ನಾಡ್‌ ಸ್ಮರಣಾರ್ಥ ಕನ್ನಡದ ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ. ಜೊತೆಗೆ, ಹಾಡು- ಹರಟೆ, ದೇಸಿ ತಿಂಡಿ, ಕೈಮಗ್ಗ ಉಡುಪುಗಳು ಮತ್ತು ಗುಡಿ ಕೈಗಾರಿಕೆ ಉತ್ಪನ್ನಗಳ ಮಾರಾಟವೂ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರ್ಕಾರ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಉತ್ಸವದಲ್ಲಿ ಪ್ರದರ್ಶನಗೊಳ್ಳುವ ನಾಟಕ-ಕಿರುಚಿತ್ರಗಳ ವಿವರ
ಅ.13, ಭಾನುವಾರ ಸಂಜೆ 5.45- ಅಕ್ಷರದವ್ವನ ಕಥೆ (ಸಾವಿತ್ರಿಬಾಯಿ ಫ‌ುಲೆ ಕುರಿತ ರಂಗ ಪ್ರಯೋಗ), ರಚನೆ: ರಾಜೇಶ್ವರಿ ಧಾರವಾಡ.
ಅ.13, ಭಾನುವಾರ ಸಂಜೆ 6.30- ಉದ್ಘಾಟನಾ ಸಮಾರಂಭ.

(ಗಿರೀಶ್‌ ಕಾರ್ನಾಡ್‌ ವೇದಿಕೆ- ಕಿರುಚಿತ್ರ)
ಅ.14, ಸೋಮವಾರ ಸಂಜೆ 4.30-ಬೆನ್ನಿಗೆಲ್ಲಿಯ ಕಣ್ಣು, ನಿರ್ದೇಶನ- ನರೇಶ್‌ ಹೆಗಡೆ ದೊಡ್ಮರಿ
ಅ.15, ಮಂಗಳವಾರ ಸಂಜೆ 4.30-ಭೂತ ಮಿಸ್ಸಿಂಗ್‌, ನಿರ್ದೇಶನ- ಶಶಾಂಕ ಸೋಗಾಲ
ಅ.16-ಬುಧವಾರ ಸಂಜೆ 4.30-ನಾನ್‌ ದೇವ್ರು, ನಿರ್ದೇಶನ-ಉತ್ಕರ್ಷ ಬಲರಾಮ್‌ ಮತ್ತು ಬಿಡುಗಡೆ, ನಿರ್ದೇಶನ- ನವೀನ್‌ ತೇಜಸ್ವಿ.
ಅ.17-ಗುರುವಾರ ಸಂಜೆ 4.30- ಜಿ.ಪಿ.ಎಸ್‌., ನಿರ್ದೇಶನ- ರಘುನಂದನ್‌ ಕಾನಡ್ಕ

(ಅ.ನಾ.ರಮೇಶ್‌ ವೇದಿಕೆ- ನಾಟಕ)
ಅ.14, ಸೋಮವಾರ ಸಂಜೆ 5.15- ಮತ್ತೂಬ್ಬ ಮಾಯಿ- ರಚನೆ: ರಾಘವೇಂದ್ರ ಪಾಟೀಲ್‌, ತಂಡ: ಆಟ-ಮಾಟ
ಅ.15, ಮಂಗಳವಾರ ಸಂಜೆ 5.15-ಕಸ್ತೂರಬಾ- ರಚನೆ: ಎಸ್‌. ರಾಮನಾಥ, ಅಭಿನಯ: ಬಿ.ಎನ್‌. ಶಶಿಕಲಾ, ರಂಗಾಯಣ
ಅ.16, ಬುಧವಾರ ಸಂಜೆ 5.15- ದ್ವೀಪ- ರಚನೆ: ಅತುಲ್‌ ಫ್ಯೂಗಾರ್ಡ್‌, ತಂಡ: ಆಯನ ನಾಟಕದ ಮನೆ (ಮಂಗಳೂರು)
ಅ.17, ಗುರುವಾರ ಸಂಜೆ 5.15- ಊರ್ಮಿಳಾ- ರಚನೆ: ಎಚ್‌.ಎಸ್‌.ವೆಂಕಟೇಶ ಮೂರ್ತಿ- ತಂಡ: ಸ್ಪಂದನ ಮತ್ತು ಸೀತಾಂತರಾಳ- ರಚನೆ: ಶಶಿಕಾಂತ ಯಡಹಳ್ಳಿ, (ಮಂಜುಳಾ ಬದಾಮಿ ಅವರಿಂದ ಏಕವ್ಯಕ್ತಿ ಪ್ರದರ್ಶನ)

(ಡಿ.ಕೆ. ಚೌಟ ವೇದಿಕೆ, ಬಹುಭಾಷಾ ನಾಟಕ)
ಅ.13, ಭಾನುವಾರ ಸಂಜೆ 7- ಪುಳುದಿ ಮರಪರವೈಗಳ್‌ (ತಮಿಳು)- ರಚನೆ: ಮುರುಗ ಭೂಪತಿ-ತಂಡ: ಮನಳ್‌ಮಾಗುಡಿ ಥಿಯೇಟರ್‌ ಲ್ಯಾಂಡ್‌
ಅ.14, ಸೋಮವಾರ ಸಂಜೆ 7- ಕನ್ನಗತ್ತಿ (ಕನ್ನಡ)-ರಚನೆ: ಲಕ್ಷ್ಮೀಪತಿ ಕೋಲಾರ- ತಂಡ: ರಂಗನಿರಂತರ
ಅ.15, ಮಂಗಳವಾರ ಸಂಜೆ 7- ಸಂಗೀತ್‌ ದೇವಬಜಾಲಿ (ಮರಾಠಿ)- ರಚನೆ- ಪ್ರಾಜಕ್‌¤ ದೇಶಮುಖ್‌- ತಂಡ: ಭದ್ರಕಾಳಿ ಪ್ರೊಡಕ್ಷನ್ಸ್‌, ಮುಂಬಯಿ
ಅ.16, ಬುಧವಾರ ಸಂಜೆ 7- ಪರೆಯಾನ್‌ ಮರನ್ನ ಕಥೆಗಳ್‌ (ಮಲಯಾಳಂ)- ರಚನೆ- ಶ್ರೀಜಿತ್‌ ಸುಂದರಂ- ತಂಡ: ಧ್ವಯ, ಎರ್ನಾಕುಲಂ
ಅ.17, ಗುರುವಾರ ಸಂಜೆ 7-ಘರೇ ಫಿರಾರ್‌ ಗಾನ್‌ (ಬಂಗಾಳಿ)- ರಚನೆ: ಪ್ರೊಬಿರ್‌ ಗುಹಾ- ತಂಡ: ಆಲ್ಟರ್‌ನೆàಟಿವ್‌ ಲಿವಿಂಗ್‌ ಥಿಯೇಟರ್‌

ಎಲ್ಲಿ?: ರವೀಂದ್ರ ಕಲಾಕ್ಷೇತ್ರ
ಯಾವಾಗ?: ಅ.13-17, ಪ್ರತಿದಿನ ಸಂಜೆ 4ರಿಂದ

ಟಾಪ್ ನ್ಯೂಸ್

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.