ಮಕ್ಕಳಿಗೆ ಉರಗ ಪಾಠ


Team Udayavani, May 19, 2018, 3:49 PM IST

4.jpg

ಬೆಂಗಳೂರಿನಲ್ಲಿ ಅನೇಕ ಮಕ್ಕಳು ಸರೀಸೃಪಗಳನ್ನು ಕಣ್ಣಾರೆ ನೋಡಿಯೇ ಇರುವುದಿಲ್ಲ. ಉದ್ದಾನುದ್ದ ಕಟ್ಟಡ, ಕಾಂಕ್ರೀಟನ್ನೇ ಮೈತುಂಬಾ ಮೆತ್ತಿಕೊಂಡ ಈ ಮಹಾನಗರಿಯಲ್ಲಿ ಆಮೆ, ಹಾವು, ಹಾವುರಾಣಿ, ಹಲ್ಲಿ ಎನ್ನುವ ಜೀವಿಗಳೂ ಬಹಳ ಅಪರೂಪವೇ. ಹಾಗಾಗಿ, ಇಲ್ಲಿನವರು ಯೂಟ್ಯೂಬ್‌ನಲ್ಲೋ, ಡಿಸ್ಕವರಿ ಚಾನೆಲ್‌ನಲ್ಲೋ ಸರೀಸೃಪಗಳನ್ನು ನೋಡಿ, “ವ್ಹಾವ್‌, ಅಮೇಜಿಂಗ್‌’ ಎಂದಿರುತ್ತಾರೆ. ಅಕಸ್ಮಾತ್‌ ಇದೇ ಮಕ್ಕಳು ರಜೆಯಲ್ಲಿ ಯಾವುದಾದರೂ ಹಳ್ಳಿಗೆ ಹೋದಾಗ, ಅಲ್ಲೇನಾದರೂ ಸರೀಸೃಪ ಕಂಡರೆ ಅವುಗಳ ಜತೆ ಹೇಗೆ ವರ್ತಿಸುತ್ತಾರೆ? ಕೆಲವರು ಹೆದರಿ ಸುಮ್ಮನೆ ಕೂರಬಹುದು, ಮತ್ತೆ ಕೆಲವರು ಡಿಸ್ಕವರಿಯಲ್ಲಿ ತೋರಿಸುವ ಹಾಗೆ ಅವುಗಳ ಜತೆಗೆ ಆಟಕ್ಕೆ ಇಳಿಯಬಹುದು.

ರಾಜಧಾನಿಯ ಮಕ್ಕಳ ಈ ಕುತೂಹಲವನ್ನೇ ಕೇಂದ್ರವಾಗಿಟ್ಟುಕೊಂಡು ಉರಗ ತಜ್ಞ ಗೌರಿಶಂಕರ್‌ ಸರೀಸೃಪಗಳ ಕುರಿತು ಅರಿವು ಕಾರ್ಯಾಗಾರ ಹಮ್ಮಿಕೊಂಡಿದ್ದಾರೆ. ಕಾಳಿಂಗ ಸೆಂಟರ್‌ ಫಾರ್‌ ರೇನ್‌ ಫಾರೆಸ್ಟ್‌ ಎಕಾಲಜಿ ವತಿಯಿಂದ ಸರೀಸೃಪಗಳ ವೈಜ್ಞಾನಿಕ ನಿರ್ವಹಣೆ ಮತ್ತು ತರಬೇತಿ ಕಾರ್ಯ ಕ್ರಮವನ್ನು ಏರ್ಪಡಿಸಲಾಗಿದೆ. ಅಂದಹಾಗೆ, ಈ ಕಾರ್ಯಕ್ರಮದ ಹೆಸರು “ಸ್ಟಾರ್ಮ್ ಜ್ಯೂನಿಯರ್‌’. ಇಷ್ಟು ವರ್ಷ ಚೆನ್ನೈನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ, ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜನೆಗೊಂಡಿದೆ. 

ಯಾರಿಗೆ ಅವಕಾಶ?: 10- 17 ವರ್ಷದಮಕ್ಕಳಿಗೆ ಮಾತ್ರ
ಎಲ್ಲಿ?: ಪ್ರಾಣಿ ಪೆಟ್‌ ಸ್ಯಾಂಕುcರಿ, ಸೋಮನಹಳ್ಳಿ,ಸುಂಕದಕಟ್ಟೆ ಸಮೀಪ
ಯಾವಾಗ?: ಮೇ 22, ಮಂಗಳವಾರ
 ಸಂಪರ್ಕ: 09480877670

ಟಾಪ್ ನ್ಯೂಸ್

prahlad-joshi

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

prahlad-joshi

Neha ಹತ್ಯೆ ಲವ್ ಜಿಹಾದ್ ಅಲ್ಲ ಅನ್ನೋಕೆ ಇವರ್ಯಾರು?: ಸಚಿವ ಜೋಶಿ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.