ಹಾರುವ ರೊಟ್ಟಿಗಳು!

ವಿ.ವಿ. ಪುರಂನ ಮ್ಯಾಜಿಕ್‌ ಹುಡುಗರು

Team Udayavani, Dec 28, 2019, 6:10 AM IST

haaruva-rott

ಗೆಳೆಯರೆಲ್ಲ ವಿ.ವಿ. ಪುರಂ ಚಾಟ್‌ ಸ್ಟ್ರೀಟಲ್ಲಿ ಅದ್ನ ತಿಂದೆ, ಇದ್ನ ತಿಂದೆ ಅಂತ ಹೇಳ್ಳೋದ್ನ ಕೇಳಿ ಕೇಳಿ ಬೇಜಾರಾಗಿದ್ದ ನನಗೆ ಅಲ್ಲಿಗೆ ಒಂದ್ಸಲನಾದ್ರೂ ಹೋಗ್ಬೇಕು ಅನ್ನೋ ಆಸೆ ಕಾಡ್ತಿತ್ತು. ಕೊನೆಗೂ ಹೋಗಿದ್ದೆ. ಅಲ್ಲೋ ಜನ ಜಾತ್ರೆ. ದೋಸೆ, ಶ್ಯಾವಿಗೆ, ಇಡ್ಲಿ ಮುಂತಾದ ಕಾಯಂ ತಿಂಡಿಗಳು ಬಿಡಿ, ಅದೆಷ್ಟೊ ಹೆಸರೇ ಕೇಳದ, ಕಾಣದ ತಿಂಡಿಗಳ ಸಂತೆ ಅದು.

ಅಪರೂಪದ ತಿಂಡಿಗಳನ್ನು ಬಾಯಿ ಕಳೆದುಕೊಂಡು ನೋಡ್ತಾ, ಮಧ್ಯ ಮಧ್ಯ ಕೆಲವನ್ನು ಮೆಲ್ಲುತ್ತಾ ಮುಂದೆ ಸಾಗುವಾಗ, ನನ್ನ ಎಡದಿಂದ ಥಟ್ಟನೆ ಒಬ್ಬ ಮೇಲಕ್ಕೇನೋ ಎಸೆದ. ಏನಪ್ಪಾ ಇದು ಅಂತ ಯೋಚಿಸುತ್ತಿರುವಾಗಲೇ, ಕೆಳಗೆ ಬಂದ ಅದನ್ನು ಹಿಡಿದು ಮತ್ತೆ ಮೇಲಕ್ಕೆಸೆದ. ಅರರೆ, ರೊಟ್ಟಿ!

ರೊಟ್ಟಿಯನ್ನು ಸ್ವಲ್ಪ ಒರೆಯೋದು, ಒರೆದದ್ದನ್ನ ಮೇಲಕ್ಕೆ ಎಸೆದಾಗ ಅದು ಹಿಗ್ಗಿಕೊಳ್ಳೋದು, ಹಾರಿ ಕೆಳಗಿಳಿದ ರೊಟ್ಟಿಯನ್ನೇ ಹಿಡಿದು ಬಿಸಿ ಬಾಣಲಿಯಲ್ಲಿ ಬೇಯಿಸೋದು… ಅಷ್ಟು ಮೇಲಕ್ಕೆಸೆದ್ರೂ ಅದು ಅವನ ಬಳಿಯೇ ಬರುತ್ತಾ ಅಥವಾ ಅದು ಬರೋದನ್ನೇ ಹಿಡಿಯೋದು ಅವನ ಚಾಕಚಕ್ಯತೆಯಾ, ಅಂತ ಬೆರಗಾಗುತ್ತಾ ಅಲ್ಲಿದ್ದ ಜನರ ಗುಂಪಿನಲ್ಲಿ ನಾವೂ ಒಂದಾಗಿ ರೊಟ್ಟಿ ಸವಿದೆವು.

ಅಂವ ಆ ಹಾರೋ ರೊಟ್ಟಿಯ ಜೊತೆಗೆ ಕೊಟ್ಟ ಸೋಯಾ, ಕಾಬೂಲಿ ಕಡಲೆ ಪಲ್ಯಗಳಿಗಿಂತಲೂ ಅವನ ಕೌಶಲ್ಯಕ್ಕೇ ಹೆಚ್ಚಿನ ಶಹಭಾಷ್‌ಗಿರಿ ಕೊಡುತ್ತಾ ತಿಂಡಿಯಂಗಡಿಗಳ ನಡುವೆ ಮುಂದಡಿಯಿಟ್ಟೆವು. ಅಂದಹಾಗೆ, ಆ ಜಾಗಕ್ಕೆ ಗೂಗಲ್ಲಿನ ಹೆಸರು ವಿ.ವಿ. ಪುರಂ ಫ‌ುಡ್‌ಸ್ಟ್ರೀಟ್‌.

* ಪ್ರಶಸ್ತಿ ಪಿ.

ಟಾಪ್ ನ್ಯೂಸ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.