ಊಟ ತಿಂಡಿ ಫ್ರೀ, ನಿಮಿಷಕ್ಕೆ ಐದು ರೂಪಾಯಿ


Team Udayavani, Jan 28, 2017, 4:12 PM IST

6.jpg

ತಿಂಡಿ ಉಚಿತ. ಆದರೆ ಸಮಯಕ್ಕೆ ದುಡ್ಡು ಕೊಡಬೇಕು. ಹೀಗೊಂದು ಇಂಟರೆಸ್ಟಿಂಗ್‌ ಹೋಟೆಲಿದೆ. ಅದರ ಹೆಸರು ಮಿನ್ಯೂಟ್‌ ಬಿಸ್ಟ್ರೋ ಅಂತ.  ನೀವು ಇಲ್ಲಿಗೆ ಹೋದರೆ ತಿಂಡಿಗೆ ದುಡ್ಡು ನೀಡಬೇಕಿಲ್ಲ. ಆ ಹೋಟೆಲ್‌ನಲ್ಲಿ ಎಷ್ಟು ಸಮಯ ಕಳೆಯುತ್ತೀರೋ ಆ ಸಮಯಕ್ಕೆ ದುಡ್ಡು ನೀಡಬೇಕು. ಉದಾಹರಣೆಗೆ ನೀವು ಆ ಹೋಟೆಲಲ್ಲಿ ಒಂದು ಗಂಟೆ ಕಳೆಯುತ್ತೀರಿ ಅಂತಿಟ್ಟುಕೊಳ್ಳಿ. ಆಗ ನೀವು ಅಲ್ಲಿ ನಿಮಿಷಕ್ಕೆ ಐದು ರೂಪಾಯಿಯಂತೆ ಮೂರು ನೂರು ರೂಪಾಯಿ ಕೊಡಬೇಕು. ತಿಂಡಿಗೆ ದುಡ್ಡು ನೀಡಬೇಕಿಲ್ಲ. 

ವಿದೇಶಗಳಲ್ಲಿ ಈ ಥರದ ಪೇ ಪರ್‌ ಮಿನಿಟ್‌ ಕೆಫೆಗಳಿವೆ. ಅದನ್ನು ನೋಡಿದ ಇನಾಯತ್‌ ಅನ್ಸಾರಿಯವರು ನಿಖೀಲ್‌ ಕಾಮತ್‌ ಅವರ ಜೊತೆ ಸೇರಿಕೊಂಡು ಈ ಮಿನ್ಯೂಟ್‌ ಬಿಸ್ಟ್ರೋ ಎಂಬ ಕೆಫೆಯನ್ನು ಆರಂಭಿಸಿದ್ದಾರೆ. ಇದೊಂದು ಬೆಂಗಳೂರಿಗೆ ತುಂಬಾ ಹೊಸದು ಅನ್ನಿಸುವ ಕಾನ್ಸೆಪ್ಟ್. ಆರಾಮಾಗಿ ಕೂತು ಮಾತಾಡಲು, ಹರಟಲು ಇರುವ ಒಂದು ನೆಮ್ಮದಿಯ ತಾಣ. ಮಧ್ಯಾಹ್ನ ಹೋದರೆ ಬಫೆ ಇರತ್ತೆ. ತುಂಬಾ ಕಾಯಬೇಕಾಗಿಯೂ ಇಲ್ಲ. ಸಂಜೆ ಮಾಂಸಾಹಾರವೂ ಇರುವುದರಿಂದ ನಿಮಿಷಕ್ಕೆ 8 ರೂಪಾಯಿ ನಿಗದಿಗೊಳಿಸಲಾಗಿದೆ.

ಯಾಕೆ ಹೋಗಬೇಕು?
– ಆರಾಮಾಗಿ ಒಂದು ಕಡೆ ಕೂತು ಫ್ರೆಂಡ್ಸ್‌ ಜೊತೆ ತಿಂಡಿ ತಿನ್ನುತ್ತಾ ಹರಟಲು.
– ಏನಾದರೂ ಕೆಲಸವಿದ್ದರೆ ಯಾರ ತೊಂದರೆಯೂ ಇಲ್ಲದೆ ಕೆಲಸ ಮಾಡಲು.
– ಎಲ್ಲೋ ಒಂದು ಕಡೆ ಕೂತು ಪುಸ್ತಕ ಓದುವ ಆಸೆಯನ್ನು ಪೂರೈಸಲು.
– ನಾಲ್ಕೈದು ಜನ ಲ್ಯಾಪ್‌ಟಾಪ್‌ನಲ್ಲಿ ಸಿನಿಮಾ ನೋಡಲು.
– ನೀವೇ ಮನೆಯಿಂದ ಊಟ ತಂದಿದ್ದರೂ ಅದನ್ನು ಇಲ್ಲಿ ಕೂತು ಊಟ ಮಾಡಬಹುದು.

ಎಲ್ಲಿ- 419, ಐಸಿಐಸಿಐ ಬ್ಯಾಂಕ್‌ ಮೇಲ್ಗಡೆ, 2ನೇ ಮುಖ್ಯರಸ್ತೆ, ಕಸ್ತೂರಿ ನಗರ
ದೂ- 99161 73613
ಫೇಸ್‌ಬುಕ್‌-https://www.facebook.com/theminutebistro/timeline

ವೆಬ್‌ಸೈಟ್‌-  http://theminutebistro.com/

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.