ಬಾಪೂ ಓಡಾಡಿದ್ದ ಜಾಗ

ಗಾಂಧಿ ಭವನ ವಸ್ತು ಸಂಗ್ರಹಾಲಯ

Team Udayavani, Dec 7, 2019, 5:00 AM IST

sw-30

ಗಾಂಧಿ ಭವನ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೆನಪಿನಲ್ಲಿ ಸ್ಥಾಪನೆಯಾದ ಕಟ್ಟಡ. ಗಾಂಧಿ ತತ್ತ್ವವನ್ನು ಸಾರುವ ಸಲುವಾಗಿ “ಗಾಂಧಿ ಸ್ಮಾರಕ ನಿಧಿ’ ಹೆಸರಿನಲ್ಲಿ ಪ್ರಾರಂಭವಾದ (ಡಾ. ರಾಜೇಂದ್ರ ಪ್ರಸಾದ್‌ ಅವರ ಅಧ್ಯಕ್ಷತೆಯಲ್ಲಿ) ಇದು, ಮುಂದೆ “ಗಾಂಧಿ ಭವನ’ವೆಂದು ಮರು ಮಕರಣಗೊಂಡಿತು.

ಹಿನ್ನೆಲೆ
ಗಾಂಧೀಜಿ ಮರಣಾನಂತರ, ಅವರ ನೆನಪಿನಲ್ಲಿ ದೇಶಾದ್ಯಂತ ಗಾಂಧಿ ಸ್ಮಾರಕ ಟ್ರಸ್ಟ್‌ ನಿರ್ಮಿಸುವ ಯೋಜನೆ ಹಾಕಲಾಯ್ತು. ದೇಶದ ಜನತೆಯಿಂದ ದೇಣಿಗೆ ಸಂಗ್ರಹಿಸಲಾಯ್ತು. ಹಾಗೆ ಸಂಗ್ರಹವಾದ ದೇಣಿಗೆ 10 ಕೋಟಿ 98 ಲಕ್ಷ 29 ಸಾವಿರದ 106. 95 ರೂ. ಕರ್ನಾಟಕ ಪ್ರಾಂತ್ಯದಲ್ಲಿ 23,40,540  ರೂ. ಸಂಗ್ರಹ­ವಾಗಿತ್ತು. ಹೀಗೆ, 1949ರ ಫೆಬ್ರವರಿಯಲ್ಲಿ ಟ್ರಸ್ಟ್‌ ನೋಂದಣಿಯಾಯ್ತು.

ಕುಮಾರ ಕೃಪಾದ ಪಕ್ಕದ ಜಾಗ
1927ರಲ್ಲಿ ಗಾಂಧೀಜಿಯವರು ಹಳೇ ಮೈಸೂರು ಪ್ರಾಂತ್ಯಕ್ಕೆ ಭೇಟಿ ನೀಡಿದ್ದಾಗ ತಂಗಿದ್ದ ಕುಮಾರ ಕೃಪ ಗೆಸ್ಟ್‌ ಹೌಸ್‌ನ ಪಕ್ಕದ ಜಾಗವನ್ನೇ ಕರ್ನಾಟಕ ಸರ್ಕಾರವು ಗಾಂಧಿ ಸ್ಮಾರಕ ಭವನಕ್ಕೆ ಬಿಟ್ಟು ಕೊಟ್ಟಿತು.

ವೈಶಿಷ್ಟ್ಯ
ವಸ್ತು ಸಂಗ್ರಹಾಲಯ­ದಲ್ಲಿ ಗಾಂಧೀಜಿಯವರ ಸಂಪೂರ್ಣ ಜೀವನ­ವನ್ನು ಅನಾವರಣಗೊಳಿಸುವ ಅಪರೂಪದ ಭಾವಚಿತ್ರ­ಗಳು, ಕೈ ಬರಹದ ಪತ್ರಗಳು, ಗಾಂಧೀಜಿಯವರ ಆದರ್ಶಗಳನ್ನು ಬರೆದಿರುವ ಫ‌ಲಕಗಳು ಇವೆ.

ಉದ್ಘಾಟನೆ :(ಮರುನಾಮಕರಣ) ಡಿಸೆಂಬರ್‌ 8, 1965
ಉದ್ಘಾಟಿಸಿದ್ದು: ಅಂದಿನ ರಾಷ್ಟ್ರಪತಿ ಡಾ. ಎಸ್‌. ರಾಧಾಕೃಷ್ಣನ್‌

ಖರ್ಚು: ಕಟ್ಟಡ ನಿರ್ಮಾಣಕ್ಕೆ 3.80 ಲಕ್ಷ ರೂ. (ಚಿತ್ರ ಗ್ಯಾಲರಿಯೂ ಸೇರಿ)
ಎಲ್ಲಿದೆ?: ಕುಮಾರಕೃಪ ಪೂರ್ವ, ಶಿವಾನಂದ ಸರ್ಕಲ್‌ ಸಮೀಪ

ಸಾಮರ್ಥ್ಯ: 250 ಸಭಾಂಗಣದ ಆಸನ
ಏನೇನಿದೆ?: ವಸ್ತು ಸಂಗ್ರಹಾಲಯ, ಗ್ರಂಥಾಲಯ ಮತ್ತು ಸಭಾಂಗಣ ಇದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.